ನವದೆಹಲಿ(ಸೆ.29): ಇತ್ತೀಚೆಗೆನಡೆದಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿಪದಕಗೆದ್ದವರಿಗೆಕೇಂದ್ರಸರ್ಕಾರವುಒಟ್ಟಾರೆಯಾಗಿ ರೂ. 90 ಲಕ್ಷನಗದುಬಹುಮಾನಘೋಷಿಸಿದೆ.
ಚಿನ್ನಗೆದ್ದವರಿಗೆ . 30 ಲಕ್ಷನಿಗದಿಗೊಳಿಸಲಾಗಿದ್ದು, ಮರಿಯಪ್ಪನ್ ತಂಗವೇಲು (ಹೈಜಂಪ್), ದೇವೇಂದ್ರಜಜಾರಿಯಾ (ಜ್ಯಾವೆಲಿನ್ ಥ್ರೋ) ಪ್ರತ್ಯೇಕವಾಗಿಈಮೊತ್ತಪಡೆಯಲಿದ್ದಾರೆ.
ಇನ್ನು, ಬೆಳ್ಳಿವಿಜೇತರಿಗೆರೂ. 20 ಲಕ್ಷನೀಡಲಾಗುತ್ತಿದ್ದು, ಮಹಿಳೆಯರಶಾಟ್ಫುಟ್ ಪಟುದೀಪಾಮಲಿಕ್ ಈಪುರಸ್ಕಾರಕ್ಕೆಭಾಜನರಾಗಲಿದ್ದಾರೆ. ಇನ್ನು, ಜ್ಯಾವೆಲಿನ್ ಥ್ರೋನಲ್ಲಿಕಂಚುಪಡೆದಿದ್ದವರುಣ್ ಸಿಂಗ್ ಭಾಟಿಗೆರೂ. 10 ಲಕ್ಷದೊರೆಯಲಿದೆ.
