ನವದೆಲಿ(ಸೆ.29): ಇತ್ತೀಚೆಗೆನಡೆದಪ್ಯಾರಾಲಿಂಪಿಕ್ಸ್ಕ್ರೀಡಾಕೂದಲ್ಲಿಪದಕಗೆದ್ದರಿಗೆಕೇಂದ್ರಸರ್ಕಾರವುಒಟ್ಟಾರೆಯಾಗಿ ರೂ. 90 ಲಕ್ಷನಗದುಬಹುಮಾನಘೋಷಿಸಿದೆ.

ಚಿನ್ನಗೆದ್ದವರಿಗೆ . 30 ಲಕ್ಷನಿಗದಿಗೊಳಿಲಾಗಿದ್ದು, ಮರಿಪ್ಪನ್ತಂಗವೇಲು (ಹೈಜಂಪ್‌), ದೇವೇಂದ್ರಜಜಾರಿಯಾ (ಜ್ಯಾವೆಲಿನ್ಥ್ರೋ) ಪ್ರತ್ಯೇವಾಗಿಮೊತ್ತಪಡೆಲಿದ್ದಾರೆ.

ಇನ್ನು, ಬೆಳ್ಳಿವಿಜೇರಿಗೆರೂ. 20 ಲಕ್ಷನೀಡಲಾಗುತ್ತಿದ್ದು, ಮಹಿಳೆಯರಶಾಟ್‌​ಫುಟ್‌​ ಪಟುದೀಪಾಮಲಿಕ್ಪುರಸ್ಕಾರಕ್ಕೆಭಾಜರಾಲಿದ್ದಾರೆ. ಇನ್ನು, ಜ್ಯಾವೆಲಿನ್ಥ್ರೋನಲ್ಲಿಕಂಚುಪಡೆದಿದ್ದವರುಣ್ಸಿಂಗ್ಭಾಟಿಗೆರೂ. 10 ಲಕ್ಷದೊರೆಲಿದೆ.