ಬೆಂಗಳೂರು(ಅ.06): ಮಲೇಷ್ಯಾದಕುವಾಂಟಾನ್‌​ನಲ್ಲಿಇದೇತಿಂಗಳ 20ರಿಂದಆರಂಭಗೊಳ್ಳಲಿರುವಏಷ್ಯನ್ಚಾಂಪಿಯನ್ಸ್ಟ್ರೋಫಿಯಲ್ಲಿಪಾಲ್ಗೊಳ್ಳಲಿರುವಭಾರತತಂಡವನ್ನುಪ್ರಕಟಿಲಾಗಿದ್ದು, ಪಿ.ಆರ್‌. ಶ್ರೀಜೇಶ್ತಂಡವನ್ನುಮುನ್ನಡೆಸಲಿದ್ದರೆ, ತಂಡದಉಪನಾಕನಾಗಿಮನ್‌​ಪ್ರೀತ್ಸಿಂಗ್ಆಯ್ಕೆಯಾಗಿದ್ದಾರೆ.

ಇನ್ನುಗಾಯದಸಮಸ್ಯೆಗೆಸಿಲುಕಿರುವರಾಜ್ಯದಹಿರಿಯಆಟಗಾರವಿ.ಆರ್‌. ರಘುನಾಥ್ಗೆವಿಶ್ರಾಂತಿನೀಡಲಾಗಿದ್ದರೆ, ಎಸ್‌.ಕೆ. ಉತ್ತಪ್ಪ, ನಿಕಿನ್ತಿಮ್ಮಯ್ಯಹಾಗೂಎಸ್‌.ವಿ. ಸುನೀಲ್ಆಯ್ಕೆಯಾಗಿದ್ದಾರೆ. ರಘುನಾಥ್ಬದಲಿಗೆಸನ್ಸಾರ್‌​ಪುರ್ಡೆಫೆಂಡರ್ಜಸ್ಜೀತ್ಸಿಂಗ್ಕುಲಾರ್ಅವರಿಗೆಅವಕಾಶನೀಡಲಾಗಿದೆ.

ಫಾರ್ವರ್ಡ್ಆಟಗಾರಾದಆಕಾಶ್‌​ದೀಪ್ಸಿಂಗ್‌, ರಮದೀಪ್ಅವರಿಗೂವಿಶ್ರಾಂತಿನೀಡಲಾಗಿದ್ದು, ಅವರಿಬ್ಬರಬದಲಿಗೆತಲ್ವಿಂದರ್ಸಿಂಗ್‌, ಲಲಿತ್ಕುಮಾರ್ಉಪಾಧ್ಯಾಯ್ಅವರಿಗೆಅವಕಾಶನೀಡಲಾಗಿದೆ. ಇವರಜತೆಯಲ್ಲಿಯವಗೋಲ್ಕೀಪರ್ಆಕಾಶ್ಚಿಕ್ಟೆಅವರಿಗೆತಂಡದ 2ನೇಗೋಲ್ಕೀಪರ್ಸ್ಥಾನಲಭಿಸಿದೆ.

ದೀರ್ಘಾಧಿಯನಂತರಬೀರೇಂದ್ರಸಿಂಗ್ಲಾಕ್ರಾಅವರಿಗೆತಂಡಕ್ಕೆಅವಕಾಶನೀಡಲಾಗಿದೆ. ಮೊಣಕಾಲುಗಾಯದಿಂದಾಗಿಲಾಕ್ರಾಅವರು, ರಿಯೊಒಲಿಂಪಿಕ್ಸ್ಗೆಅಲಭ್ಯರಾಗಿದ್ದರು.

ತಂಡಇಂತಿದೆ

ಗೋಲ್ಕೀಪ​​ರ್ಸ್: ಪಿ.ಆರ್‌. ಶ್ರೀಜೇಶ್‌ (ನಾ), ಆಕಾಶ್ಚಿಕ್ಟೆ; ಡಿಫೆಂಡ​​ರ್ಸ್: ರೂಪಿಂದರ್ಪಾಲ್ಸಿಂಗ್‌, ಪ್ರದೀಪ್ಮೋರ್‌, ಜಸ್‌​ಪ್ರೀತ್ಸಿಂಗ್ಕುಲಾರ್‌, ಬೀರೇಂದ್ರಲಾಕ್ರಾ, ಕೊಠಾಜಿತ್ಸಿಂಗ್‌, ಸುರೇಂದರ್ಕುಮಾರ್‌; ಮಿಡ್‌​ಫೀಲ್ಡ​​ರ್ಸ್: ಚಿಂಗ್ಲೇಸಾನಾಸಿಂಗ್ಕಂಗುಜಾಮ್‌, ಸರ್ದಾರ್ಸಿಂಗ್‌, ಮನ್‌​ಪ್ರೀತ್ಸಿಂಗ್‌, ಎಸ್‌.ಕೆ. ಉತ್ತಪ್ಪ, ದೇವೀಂದರ್ವಾಲ್ಮೀಕಿ; ಫಾರ್ವರ್ಡ್ಸ್: ತಲ್ವಿಂದರ್ಸಿಂಗ್‌, ಎಸ್‌.ವಿ. ಸುನಿಲ್‌, ಲಲಿತ್ಕುಮಾರ್ಉಪಾಧ್ಯಾಯ್‌, ನಿಕ್ಕಿನ್ತಿಮ್ಮಯ್ಯ, ಅಫ್ಫಾನ್ಯೂಸುಫ್‌.