ಕರಾಚಿ(ಸೆ.29): ಭಾರತ- ಪಾಕಿಸ್ತಾನನಡುವಣ 2007ರಿಂದೀಚೆಗೆಕ್ರಿಕೆಟ್ ಸರಣಿಯುಸ್ಥಗಿತಗೊಂಡಿರುವುದರಿಂದತನಗೆಸುಮಾರುರೂ. 668 ಕೋಟಿನಷ್ಟಉಂಟಾಗಿದ್ದುದ್ವಿಪಕ್ಷೀಯಸರಣಿಸಂಬಂಧಅಂತಾರಾಷ್ಟ್ರೀಯಕ್ರಿಕೆಟ್ ಸಮಿತಿ (ಐಸಿಸಿ) ಮಧ್ಯಸ್ಥಿಕೆವಹಿಸಬೇಕೆಂದುಪಾಕಿಸ್ತಾನಕ್ರಿಕೆಟ್ ಮಂಡಳಿ (ಪಿಸಿಬಿ) ಕೋರಿದೆ.
ಇನ್ನುಭದ್ರತೆಕಾರಣಕ್ಕೆಬೇರೆರಾಷ್ಟ್ರಗಳುತನ್ನನೆಲದಲ್ಲಿಕ್ರಿಕೆಟ್ ಆಡದಹಿನ್ನೆಲೆಯಲ್ಲಿಆದನಷ್ಟವನ್ನುಭರಿಸಬೇಕೆಂದುಐಸಿಸಿಯನ್ನುಕೋರಿಲ್ಲಎಂದುಕೂಡಪಿಸಿಬಿಸ್ಪಷ್ಟಪಡಿಸಿದೆ.
ಅಂದಹಾಗೆಪಿಸಿಬಿಅಧ್ಯಕ್ಷಶಹರ್ಯಾರ್ ಖಾನ್, ಕೋಲ್ಕತಾಕ್ಕೆಆಗಮಿಸಿಅಂದಿನಬಿಸಿಸಿಐಅಧ್ಯಕ್ಷಜಗಮೋಹನ್ ದಾಲ್ಮಿಯಾ, ಉಪಾಧ್ಯಕ್ಷಅರುಣ್ ಜೇಟ್ಲಿಯವರನ್ನುಭೇಟಿಯಾಗಿಮನವೊಲಿಸಲುಯತ್ನಿಸಿದ್ದರಾದರೂ, ಆಯತ್ನಕ್ಕೆಯಾವುದೇಫಲಸಿಕ್ಕಿರಲಿಲ್ಲ.
