ನವದೆಹಲಿ(ಸೆ.21): ಭಾರತಕ್ರಿಕೆಟ್ತಂಡಅತ್ಯಂತಯಶಸ್ವಿಕಪ್ತಾನಎಂ.ಎಸ್‌. ಧೋನಿಪ್ರಮುಖಕ್ರಿಕೆಟ್ಮ್ಯಾಗಜೀನ್ವಿಸ್ಡನ್ಹೆಸರಿಸಿರುವಸಾರ್ವಕಾಲಿಕಭಾರತತಂಡದನಾಯಕನಾಗಿಆಯ್ಕೆಯಾಗಿದ್ದಾರೆ.

ಗುರುವಾರನ್ಯೂಜಿಲೆಂಡ್ವಿರುದ್ಧಆರಂಭವಾಗುತ್ತಿರುವಮೂರುಟೆಸ್ಟ್ಸರಣಿಯಮೊದಲಪಂದ್ಯವುಟೀಂಇಂಡಿಯಾಪಾಲಿಗೆ 500ನೇಟೆಸ್ಟ್ಪಂದ್ಯವಾಗಿರುವಹಿನ್ನೆಲೆಯಲ್ಲಿವಿಸ್ಡನ್ತಂಡವನ್ನುಪ್ರಕಟಿಸಿದ್ದು, ಮಾಜಿಆಟಗಾರರಾದಸುನೀಲ್ಗವಾಸ್ಕರ್‌, ಕಪಿಲ್ದೇವ್ಕೂಡಸ್ಥಾನಗಳಿಸಿದ್ದರೆ, ಕರ್ನಾಟಕದಿಂದರಾಹುಲ್ದ್ರಾವಿಡ್ಮತ್ತುಅನಿಲ್ಕುಂಬ್ಳೆಮತ್ತುಜಾವಗಲ್ಶ್ರೀನಾಥ್ಸ್ಥಾನಗಿಟ್ಟಿಸಿದ್ದಾರೆ.

ಇದಕ್ಕೂಮುನ್ನ 500ನೇಪಂದ್ಯದಹಿನ್ನೆಲೆಯಲ್ಲಿತಮ್ಮಕನಸಿನತಂಡದಕುರಿತಾದಚುನಾವಣೆಯಲ್ಲಿಕ್ರಿಕೆಟ್ಆಸ್ಪ್ರೇಲಿಯಾ 50 ಸಾವಿರಅಭಿಮಾನಿಗಳಿಂದಮತಗಳನ್ನುಪಡೆದಿತ್ತು.

ವಿಸ್ಡನ್ಟೆಸ್ಟ್ಇಲೆವೆನ್

ಸುನೀಲ್ಗವಾಸ್ಕರ್‌, ವಿರೇಂದ್ರಸೆಹ್ವಾಗ್‌, ರಾಹುಲ್ದ್ರಾವಿಡ್‌, ಸಚಿನ್ತೆಂಡೂಲ್ಕರ್‌, ವಿವಿಎಸ್ಲಕ್ಷ್ಮಣ್‌, ಕಪಿಲ್ದೇವ್‌, ಎಂ.ಎಸ್‌. ಧೋನಿ (ವಿಕೆಟ್ಕೀಪರ್‌ / ನಾಯಕ), ಅನಿಲ್ಕುಂಬ್ಳೆ, ಜಾವಗಲ್ಶ್ರೀನಾಥ್‌, ಜಹೀರ್ಖಾನ್‌, ಬಿಶನ್ಸಿಂಗ್ಬೇಡಿ, ಮೊಹಮದ್ಅಜರುದ್ದೀನ್‌ (12ನೇಆಟಗಾರ).

ಕ್ರಿಕೆಟ್ಆಸ್ಪ್ರೇಲಿಯಾಇಲೆವೆನ್

ಸುನೀಲ್ಗವಾಸ್ಕರ್‌, ವಿರೇಂದ್ರಸೆಹ್ವಾಗ್‌, ರಾಹುಲ್ದ್ರಾವಿಡ್‌, ಸಚಿನ್ತೆಂಡೂಲ್ಕರ್‌, ವಿವಿಎಸ್ಲಕ್ಷ್ಮಣ್‌, ಸೌರವ್ಗಂಗೂಲಿ, ಎಂ.ಎಸ್‌. ಧೋನಿ (ವಿಕೆಟ್ಕೀಪರ್‌ / ನಾಯಕ), ಕಪಿಲ್ದೇವ್‌, ಅನಿಲ್ಕುಂಬ್ಳೆ, ಹರ್ಭಜನ್ಸಿಂಗ್ಮತ್ತುಜಹೀರ್ಖಾನ್‌.