ನವದೆಹಲಿ(ಸೆ.21): ಭಾರತಕ್ರಿಕೆಟ್ ತಂಡಅತ್ಯಂತಯಶಸ್ವಿಕಪ್ತಾನಎಂ.ಎಸ್. ಧೋನಿಪ್ರಮುಖಕ್ರಿಕೆಟ್ ಮ್ಯಾಗಜೀನ್ ವಿಸ್ಡನ್ ಹೆಸರಿಸಿರುವಸಾರ್ವಕಾಲಿಕಭಾರತತಂಡದನಾಯಕನಾಗಿಆಯ್ಕೆಯಾಗಿದ್ದಾರೆ.
ಗುರುವಾರನ್ಯೂಜಿಲೆಂಡ್ ವಿರುದ್ಧಆರಂಭವಾಗುತ್ತಿರುವಮೂರುಟೆಸ್ಟ್ ಸರಣಿಯಮೊದಲಪಂದ್ಯವುಟೀಂಇಂಡಿಯಾಪಾಲಿಗೆ 500ನೇಟೆಸ್ಟ್ ಪಂದ್ಯವಾಗಿರುವಹಿನ್ನೆಲೆಯಲ್ಲಿವಿಸ್ಡನ್ ತಂಡವನ್ನುಪ್ರಕಟಿಸಿದ್ದು, ಮಾಜಿಆಟಗಾರರಾದಸುನೀಲ್ ಗವಾಸ್ಕರ್, ಕಪಿಲ್ ದೇವ್ ಕೂಡಸ್ಥಾನಗಳಿಸಿದ್ದರೆ, ಕರ್ನಾಟಕದಿಂದರಾಹುಲ್ ದ್ರಾವಿಡ್ ಮತ್ತುಅನಿಲ್ ಕುಂಬ್ಳೆಮತ್ತುಜಾವಗಲ್ ಶ್ರೀನಾಥ್ ಸ್ಥಾನಗಿಟ್ಟಿಸಿದ್ದಾರೆ.
ಇದಕ್ಕೂಮುನ್ನ 500ನೇಪಂದ್ಯದಹಿನ್ನೆಲೆಯಲ್ಲಿತಮ್ಮಕನಸಿನತಂಡದಕುರಿತಾದಚುನಾವಣೆಯಲ್ಲಿಕ್ರಿಕೆಟ್ ಆಸ್ಪ್ರೇಲಿಯಾ 50 ಸಾವಿರಅಭಿಮಾನಿಗಳಿಂದಮತಗಳನ್ನುಪಡೆದಿತ್ತು.
ವಿಸ್ಡನ್ ಟೆಸ್ಟ್ ಇಲೆವೆನ್
ಸುನೀಲ್ ಗವಾಸ್ಕರ್, ವಿರೇಂದ್ರಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಕಪಿಲ್ ದೇವ್, ಎಂ.ಎಸ್. ಧೋನಿ (ವಿಕೆಟ್ ಕೀಪರ್ / ನಾಯಕ), ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಬಿಶನ್ ಸಿಂಗ್ ಬೇಡಿ, ಮೊಹಮದ್ ಅಜರುದ್ದೀನ್ (12ನೇಆಟಗಾರ).
ಕ್ರಿಕೆಟ್ ಆಸ್ಪ್ರೇಲಿಯಾಇಲೆವೆನ್
ಸುನೀಲ್ ಗವಾಸ್ಕರ್, ವಿರೇಂದ್ರಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ಎಂ.ಎಸ್. ಧೋನಿ (ವಿಕೆಟ್ಕೀಪರ್ / ನಾಯಕ), ಕಪಿಲ್ ದೇವ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಮತ್ತುಜಹೀರ್ಖಾನ್.
