ಏಜೆನ್ಸಿಸಿಯೊಲ್‌ (ಕ್ಷಿಣಕೊರಿಯಾ​)(ಸೆ.26): ಇದೇಭಾನುವಾರಮುಕ್ತಾಗೊಂಡಜಪಾನ್ಓಪನ್ಬ್ಯಾಡ್ಮಿಂಟನ್ಟೂರ್ನಿಯಲ್ಲಿಕ್ವಾರ್ಟರ್ಫೈನಲ್‌​ರೆಗೂಪಯಣಿಸಿದ್ದಭಾರತದಕಿಡಾಂಬಿಶ್ರೀಕಾಂತ್‌, ಸೆ. 27ರಿಂದಆರಂಭಗೊಳ್ಳಲಿರುವಮಲೇಷ್ಯಾಓಪನ್ಸೂಪರ್ಸೀರಿಸ್ಟೂರ್ನಿಯಲ್ಲಿಮತ್ತೆಅದೃಷ್ಟಪರೀಕ್ಷೆಗೆಇಳಿಲಿದ್ದಾರೆ.

ಟೂರ್ನಿಯಮೊದಲದಿನಪುರುಷರಸಿಂಗಲ್ಸ್ವಿಭಾಗದಅರ್ಹತಾಸುತ್ತುಗಳುನಡೆಲಿವೆ. ವಿಭಾದಲ್ಲಿಪರುಪಳ್ಳಿಕಶ್ಯಪ್ಅವರು, ಸ್ಥಳೀಯಆಟಗಾರಗ್ಯುಂಗ್ಬೊವಿರುದ್ಧಸೆಣಲಿದ್ದಾರೆ.

ಇನ್ನು, ಟೂರ್ನಿಯಪ್ರಧಾನಸುತ್ತುಸೆ. 28ರಿಂದಆರಂಭಗೊಳ್ಳಲಿದ್ದು, ಕಿಡಾಂಬಿಶ್ರೀಕಾಂತ್ಜತೆಗೆಭಾರತದಇತರಆಟಗಾರಾದಎಚ್‌.​ಎಸ್‌. ಪ್ರಣಯ್‌, ಬಿ. ಸಾಯಿಪ್ರಣೀತ್‌, ಅಜಯ್ಜಯರಾಮ್ಕಣಕ್ಕಿಳಿಲಿದ್ದಾರೆ. ವಿಭಾತಮ್ಮಮೊದಲಸುತ್ತಿನಪಂದ್ಯದಲ್ಲಿಕಿಡಾಂಬಿಶ್ರೀಕಾಂತ್ಅವರು, ಹಾಂಕಾಂಗ್ವಾಂಗ್ವಿಂಗ್ಕಿವಿನ್ಸೆಂಟ್ಅವರನ್ನುಎದುರುಗೊಂಡರೆ, ಎಚ್‌.​ಎಸ್‌. ಪ್ರಣಯ್ಅವರುತೈಪೇನವಾಂಗ್ತ್ಸುವೆಯ್ವಿರುದ್ಧ, ಸಾಯಿಪ್ರಣೀತ್ಅವರುತೈಪೇನಮತ್ತೊಬ್ಬಆಟಗಾರಹ್ಸುಜೆನ್ಹವೊವಿರುದ್ಧಹಾಗೂಅಜಯ್ಜಯರಾಮ್ಅವರುಕೊರಿಯಾದಜಿಯೊನ್ಹೆಯಾಕ್ಜಿನ್ವಿರುದ್ಧಆಡಲಿದ್ದಾರೆ.

ಇನ್ನು, ಮಹಿಳೆಯರಸಿಂಗಲ್ಸ್ವಿಭಾದಲ್ಲಿಆಡಬೇಕಿದ್ದಭಾರತದಸ್ಟಾರ್ಆಟಗಾರ್ತಿಹಾಗೂರಿಯೊಒಲಿಂಪಿಕ್ಸ್ಬೆಳ್ಳಿಪದಕವಿಜೇತೆಪಿ.ವಿ. ಸಿಂಧುಟೂರ್ನಿಯಲ್ಲಿಭಾಗಹಿಸುತ್ತಿಲ್ಲ. ಹಾಗಾಗಿ, ಮಹಿಳೆಯರಸಿಂಗಲ್ಸ್ಮೊದಲಸುತ್ತಿನಪಂದ್ಯದಲ್ಲಿಅವರವಿರುದ್ಧಕಣಕ್ಕಿಳಿಬೇಕಿದ್ದಜಪಾನ್ಮಿನಾಸ್ತುಮಿಟಾನಿಗೆವಾಕ್ಓವರ್ಸಿಕ್ಕಿದೆ. ಮಹಿಳೆಯರಸಿಂಗಲ್ಸ್‌​ನಲ್ಲಿತನ್ವಿಲಾಡ್‌, ಭಾರತದಏಕೈಕಭರಸೆಯಾಗಿದ್ದಾರೆ.