ಟೋಕಿಯೊ(ಸೆ.23): ಎಂಟರಘಟ್ಟದಪಂದ್ಯದಲ್ಲಿಕಠಿಣಹೋರಾಟನಡೆಸಿದಹೊರತಾಗಿಯೂಭಾರತದಕೆ. ಶ್ರೀಕಾಂತ್ಜಪಾನ್ಸೂಪರ್ಸಿರೀಸ್ಬ್ಯಾಡ್ಮಿಂಟನ್ಪಂದ್ಯಾವಳಿಯಿಂದಹೊರಬಿದ್ದಿದ್ದಾರೆ.

ಇಂದುನಡೆದಪುರುಷರಸಿಂಗಲ್ಸ್ವಿಭಾಗದಕ್ವಾರ್ಟರ್ಫೈನಲ್ಕಾದಾಟದಲ್ಲಿಜರ್ಮನಿಯಮಾರ್ಕ್ಜ್ವೀಬ್ಲರ್ವಿರುದ್ಧಶ್ರೀಕಾಂತ್‌ 21-18, 14-21, 19-21ರಿಂದಸೋಲನುಭವಿಸಿಟೂರ್ನಿಯಿಂದಹೊರಬಿದ್ದರು.

ಎಂಟನೇಶ್ರೇಯಾಂಕಿತಶ್ರೀಕಾಂತ್ರಿಯೊಕೂಟದನಂತರಮೊದಲಪಂದ್ಯಾವಳಿಯಲ್ಲಿಭಾಗವಹಿಸಿಕ್ವಾರ್ಟರ್ಫೈನಲ್ತಲುಪಿದರಾದರೂ, ವಿಶ್ವದ 15ನೇಶ್ರೇಯಾಂಕಿತಆಟಗಾರಜ್ವೀಬ್ಲರ್ಎದುರುಗಟ್ಟಿಯಾಗಿನಿಲ್ಲಲಾಗದೆಪರಾಜಿತರಾದರು.