ಬೆಂಗಳೂರು(ಸೆ.24): ಇತ್ತೀಚೇಗಷ್ಟೇಮುಕ್ತಾಯಕಂಡರಿಯೊಒಲಿಂಪಿಕ್ಸ್ ಕೂಟದಲ್ಲಿಪಾಲ್ಗೊಳ್ಳಲುಭಾರತದಕೆಲವುಅಥ್ಲೀಟ್ಗಳಸಾಧನೆಯನ್ನುನಕಲಿಗೊಳಿಸಿರುವಸಾಧ್ಯತೆಇದೆಎಂದುಅಂತಾರಾಷ್ಟ್ರೀಯಅಥ್ಲೆಟಿಕ್ಸ್ ಫೆಡರೇಷನ್ (ಐಎಎಎಫ್) ಅನುಮಾನವ್ಯಕ್ತಪಡಿಸಿದೆ.
ಒಲಿಂಪಿಕ್ಸ್ ಅರ್ಹತಾಸುತ್ತಿನಲ್ಲಿಅಥ್ಲೀಟ್ಗಳಪ್ರದರ್ಶನಾಸಾಮರ್ಥ್ಯವುಅನುಮಾನಮೂಡಿಸುತ್ತಿವೆಎಂದುಐಎಎಎಫ್ನಎಲ್ಲಾರಾಷ್ಟ್ರದಯೋಜನೆಯರಾಷ್ಟ್ರೀಯದಾಖಲೆಗಳಅಂಕಿತಜ್ಞಹೆನ್ರಿಚ್ ಹುಬ್ಬೆಲಿಂಗ್ ನಡೆಸಿರುವಅಧ್ಯಯನವುತಿಳಿಸಿದೆಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿಮಾಡಿದೆ. ಅವರಪಟ್ಟಿಯಲ್ಲಿಭಾರತದತ್ರಿವಿಧಜಿಗಿತಗಾರರೆಂಜಿತ್ ಮಹೇಶ್ವರಿ, ಉದ್ದಜಿಗಿತಗಾರಅಂಕಿತ್ ಶರ್ಮ, ವೇಗದಓಟಗಾರ್ತಿದ್ಯುತಿಚಾಂದ್ ಮತ್ತುಸ್ರಬಾನಿನಂದಕಾಣಿಸಿಕೊಂಡಿದ್ದಾರೆ. ಇನ್ನುಭಾರತೀಯರಲ್ಲದೇಆಲ್ಬೇನಿಯಾ, ಅರ್ಮೇನಿಯಾ, ಕಜಕಸ್ತಾನ, ಕಿರ್ಗಿಸ್ತಾನಮತ್ತುಉಜ್ಬೇಕಿಸ್ತಾನರಾಷ್ಟ್ರಗಳಿಂದಲೂನಕಲಿದಾಖಲೆಸೃಷ್ಟಿಸಿರುವಶಂಕೆವ್ಯಕ್ತವಾಗಿದೆಎಂದುಹೆನ್ರಿಚ್ ಹೇಳಿದ್ದಾರೆ.
ಅಥ್ಲೀಟ್ಗಳಪ್ರದರ್ಶನದಲ್ಲಿವ್ಯತ್ಯಾಸ
ಅಂದಹಾಗೆಜುಲೈ-11ರಂದುಬೆಂಗಳೂರಿನಲ್ಲಿನಡೆದಿದ್ದಅರ್ಹತಾಸ್ಪರ್ಧೆಯಲ್ಲಿರೆಂಜಿತ್ ಮಹೇಶ್ವರಿ 17.30 ಮೀ, ಜಿಗಿದರೆ, ರಿಯೊದಲ್ಲಿ 16.13 ಮೀ. ಜಿಗಿದಿದ್ದರು. ಅಂತೆಯೇಜೂನ್ 27ರಂದುಕಜಕ್ಸ್ತಾನದಅಲ್ಮಾಟಿಯಲ್ಲಿನಡೆದಿದ್ದಪುರುಷರಉದ್ದಜಿಗಿತದಅರ್ಹತಾಸ್ಪರ್ಧೆಯಲ್ಲಿ 8.19 ಮೀ. ಜಿಗಿದಿದ್ದಅಂಕಿತ್ ಶರ್ಮಾ, ರಿಯೊದಲ್ಲಿ 7.67ಮೀಜಿಗಿದಿದ್ದರು. ಇನ್ನುದ್ಯುತಿಚಾಂದ್ ಅಲ್ಮಾಟಿಯಅರ್ಹತಾಸುತ್ತಿನಲ್ಲಿ 100 ಮೀ. ಓಟವನ್ನು 11.24 ಸೆ.ಗಳಲ್ಲಿಪೂರೈಸಿದರೆ, ರಿಯೊದಲ್ಲಿ 11.69 ಸೆ.ಗಳನ್ನುತೆಗೆದುಕೊಂಡಿದ್ದರು. ಇದೇಅರ್ಹತಾಕೂಟದಮಹಿಳೆಯರ 200 ಮೀ. ಓಟವನ್ನುಸ್ರಬಾನಿನಂದಾ 23.07 ಸೆ. ಕ್ರಮಿಸಿದರೆ, ರಿಯೊದಲ್ಲಿ 23.58ಸೆ.ಗಳಲ್ಲಿಗುರಿತಲುಪಿದ್ದರು.
