ಇಲ್ಲಿನ ಟ್ರಾನ್ಸ್‌ ಸ್ಟಾಡಿಯಾ ಅರೇನಾದಲ್ಲಿ ಶುಕ್ರವಾರ ನಡೆದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ರೈಡಿಂಗ್‌ ಮತ್ತು ಟ್ಯಾಕಲ್‌ ಮೂಲಕ ಅದ್ಭುತ ಆಟ ಪ್ರದರ್ಶಿಸಿದ ಆತಿಥೇಯ ಭಾರತ ತಂಡ 73​​-20 ಅಂಕಗಳಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿತು. ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಮೊದಲ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಇರಾನ್‌ ತಂಡ, ದಕ್ಷಿಣ ಕೊರಿ​ಯೊ ವಿರುದ್ಧ ಜಯ ಗಳಿಸಿ ಫೈನಲ್‌ಗೆ ಕಾಲಿ​ಟ್ಟಿದ್ದು, ಇಂದು ನಡೆ​ಯ​ಲಿ​ರುವ ಫೈನಲ್‌ ಪಂದ್ಯ​ದಲ್ಲಿ ಭಾರ​ತದ ವಿರುದ್ಧ ಸೆಣ​ಸ​ಲಿದೆ. 

ಅಹ್ಮದಾಬಾದ್(ಅ.22): ಏಕಪಕ್ಷೀಯವಾಗಿನಡೆದಎರಡನೇಸೆಮಿಫೈನಲ್ಪಂದ್ಯದಲ್ಲಿಭಾರತತಂಡಪ್ರಭಾವಿಆಟದೊಂದಿಗೆಥಾಯ್ಲೆಂಡ್ತಂಡದಎದುರುಭರ್ಜರಿಗೆಲುವುಸಾಧಿಸಿಸತತ 3ನೇಬಾರಿಫೈನಲ್ಪ್ರವೇಶಿಸಿತು.
ಇಲ್ಲಿನಟ್ರಾನ್ಸ್ಸ್ಟಾಡಿಯಾಅರೇನಾದಲ್ಲಿಶುಕ್ರವಾರನಡೆದ 2ನೇಸೆಮಿಫೈನಲ್ಪಂದ್ಯದಲ್ಲಿರೈಡಿಂಗ್ಮತ್ತುಟ್ಯಾಕಲ್ಮೂಲಕಅದ್ಭುತಆಟಪ್ರದರ್ಶಿಸಿದಆತಿಥೇಯಭಾರತತಂಡ 73​​-20 ಅಂಕಗಳಿಂದಥಾಯ್ಲೆಂಡ್ತಂಡವನ್ನುಮಣಿಸಿತು. ಪಂದ್ಯಕ್ಕೂಮುನ್ನನಡೆದಿದ್ದಮೊದಲಸೆಮಿಫೈನಲ್ಪಂದ್ಯದಲ್ಲಿಇರಾನ್ತಂಡ, ದಕ್ಷಿಣಕೊರಿಯೊವಿರುದ್ಧಜಯಗಳಿಸಿಫೈನಲ್ಗೆಕಾಲಿಟ್ಟಿದ್ದು, ಇಂದುನಡೆಲಿರುವಫೈನಲ್ಪಂದ್ಯದಲ್ಲಿಭಾರತದವಿರುದ್ಧಸೆಣಲಿದೆ.
2ನೇಸೆಮಿಫೈನಲ್ಪಂದ್ಯದಆರಂಭದಿಂದಲೂಅಂಕಗಳಿಕೆಗೆಹೆಚ್ಚಿನಒತ್ತುನೀಡಿದರು. ರೈಡಿಂಗ್ಮತ್ತುಟ್ಯಾಕಲ್ನಲ್ಲಿಪ್ರಭುತ್ವಸಾಧಿಸಿದಭಾರತತಂಡ, ಥಾಯ್ಲೆಂಡ್ತಂಡವನ್ನು 8ನೇನಿಮಿಷದಲ್ಲಿಆಲೌಟ್ಗೆಗುರಿಪಡಿಸಿ 11-2ರಿಂದಮುನ್ನಡೆಪಡೆಯಿತು. ನಂತರಇದೇಆಟವನ್ನುಮುಂದುವರೆಸಿದಭಾರತ 13ನೇನಿಮಿಷದಲ್ಲಿಥಾಯ್ಲೆಂಡ್ತಂಡವನ್ನುಮತ್ತೊಮ್ಮೆಆಲೌಟ್ಮಾಡಿ 23-3ಅಂಕಗಳಿಂದಮುನ್ನಡೆಸಾಧಿಸಿತು. ನಂತರದಆಟದಲ್ಲಿಪ್ರದೀಪ್ನರ್ವಾಲ್ಸೂಪರ್ರೈಡ್ನಡೆಸಿತಂಡಕ್ಕೆಹೆಚ್ಚಿನಅಂಕತಂದುಕೊಟ್ಟರು. 18ನೇನಿಮಿಷದಲ್ಲಿಮತ್ತೊಂದುಬಾರಿಥಾಯ್ಲೆಂಡ್ಆಟಗಾರರನ್ನೆಲ್ಲಾಔಟ್ಮಾಡಿಲೋನಾಅಂಕದೊಂದಿಗೆ 33-6ರಿಂದಭಾರಿಅಂತರಪಡೆಯಿತು.
ಮೊದಲಾರ್ಧದಅಂತ್ಯಕ್ಕೆಭಾರತ 36-8ರಿಂದಮುನ್ನಡೆಕಾಯ್ದುಕೊಂಡಿತ್ತು. ಮೊದಲಅವಧಿಯಲ್ಲಿಭಾರತ, ಎದುರಾಳಿಥಾಯ್ಲೆಂಡ್ತಂಡವನ್ನುಮೂರುಬಾರಿಆಲೌಟ್ಗೆಗುರಿಪಡಿಸಿತ್ತು.ದ್ವಿತೀಯಾರ್ಧದಆಟದಲ್ಲಿಇದೇಪ್ರದರ್ಶನವನ್ನುತೋರಿದಭಾರತದಆಟಗಾರರುಥಾಯ್ಲೆಂಡ್ನ್ನುಮತ್ತೊಮ್ಮೆ 3 ಬಾರಿಆಲೌಟ್ಗೆಗುರಿಪಡಿಸಿಲೋನಾಅಂಕದೊಂದಿಗೆಭಾರೀಅಂತರವನ್ನುಕಾಯ್ದುಕೊಂಡರು.
ಮಿಂಚಿದಪ್ರದೀಪ್‌-ಅಜಯ್‌:ಸ್ಟಾರ್ಆಟಗಾರರಾದಪ್ರದೀಪ್ನರ್ವಾಲ್‌ (14 ಅಂಕ)ಮತ್ತುಅಜಯ್ಠಾಕೂರ್‌ (10ಕ್ಕೂಹೆಚ್ಚು) ರೈಡಿಂಗ್ನಲ್ಲಿಜುಗಲ್ಬಂದಿಆಟತೋರಿದರು. ಇದರಪರಿಣಾಮವಾಗಿಥಾಯ್ಲೆಂಡ್ಮೊದಲಾರ್ಧದಆಟದಲ್ಲಿ 3 ಬಾರಿಆಲೌಟ್ಗೆಗುರಿಯಾಗಿಹೀನಾಯಪ್ರದರ್ಶನತೋರಿತು. ಥಾಯ್ಲೆಂಡ್ಆಟಗಾರರವೀಕ್ನೆಸ್ನ್ನುಬಳಸಿಕೊಂಡಭಾರತದಆಟಗಾರರುಪ್ರತಿನಿಮಿಷದಲ್ಲೂರೈಡಿಂಗ್ಮತ್ತುಟ್ಯಾಕಲ್ನಲ್ಲಿಅಂಕಗಳಿಸಿದರು. ಅದರಲ್ಲೂಪ್ರದೀಪ್ನರ್ವಾಲ್ಮತ್ತುಅಜಯ್ಠಾಕೂರ್ಪ್ರತಿರೈಡಿಂಗ್ನಲ್ಲೂಅಂಕಗಳಿಸಿತಂಡಕ್ಕೆಉತ್ತಮಮುನ್ನಡೆತಂದುಕೊಟ್ಟರು. ಆಗೊಮ್ಮೆ-ಈಗೊಮ್ಮೆರೈಡಿಂಗ್ಗೆಇಳಿದಸಂದೀಪ್ನರ್ವಾಲ್‌, ನಾಯಕಅನೂಪ್ಕುಮಾರ್ಅವರಯಶಸ್ವಿರೈಡಿಂಗ್ಮತ್ತುಮಂಜೀತ್ಚಿಲ್ಲಾರ್‌, ಸುರೇಂದ್ರನಾಡಾಅವರಟ್ಯಾಕಲ್ಗೆಅಂಕಗಳಿಕೆಯಲ್ಲಿತಂಡಕ್ಕೆಮುನ್ನಡೆನೀಡಿದರು. ದ್ವಿತೀಯಾರ್ಧದಆಟದಲ್ಲಿಕೆಲಆಟಗಾರರಿಗೆವಿಶ್ರಾಂತಿನೀಡಿನಿತಿನ್ತೋಮರ್‌, ಧರ್ಮರಾಜ್ಚೇರ್ಲಾಥನ್‌, ಕಿರಣ್ಪಾರ್ಮರ್‌, ರಾಹುಲ್ಚೌಧರಿ, ಮೋಹಿತ್ಚ್ಲಿಲಾರ್ಅವರನ್ನುಆಡಿಸಲಾಗಿತ್ತು. ಆಟಗಾರರಅದ್ಭುತಆಟದೊಂದಿಗೆತಂಡಕ್ಕೆನೆರವಾದರು.
ಸಚಿನ್ಅಭಿಮಾನಿಪ್ರತ್ಯಕ್ಷ:ಭಾರತಕ್ರಿಕೆಟ್ತಂಡದಮಾಜಿಆಟಗಾರಸಚಿನ್ತೆಂಡುಲ್ಕರ್ಅವರಅಭಿಮಾನಿಸುಧೀರ್ಚೌಧರಿ, ಕ್ರೀಡಾಂಗಣದಪ್ರೇಕ್ಷಕರಗ್ಯಾಲರಿಯಲ್ಲಿಕಾಣಿಸಿಕೊಂಡರು. ಎಂದಿನಂತೆಭಾರತದತ್ರಿವರ್ಣಧ್ವಜದಬಣ್ಣವನ್ನುಬಳಿದುಕೊಂಡಿದ್ದಸುಧೀರ್ತೆಂಡುಲ್ಕರ್ಜೆರ್ಸಿಸಂಖ್ಯೆ 10ನ್ನುನಮೂದಿಸಿಕೊಂಡು, ಬಾವುಟವನ್ನುಹಿಡಿದು, ಶಂಕುಊದುತ್ತಅಭಿಮಾನಿಗಳನ್ನುಹುರಿದುಂಬಿಸಿದರು.
ಗಾಯಗೊಂಡಥಾಯ್ಲೆಂಡ್ಆಟಗಾರ: 29ನೇನಿಮಿಷದಲ್ಲಿಪ್ರದೀಪ್ನರ್ವಾಲ್ರೈಡಿಂಗ್ಅವರರೈಡಿಂಗ್ನಲ್ಲಿಥಾಯ್ಲೆಂಡ್ಆಟಗಾರಜಂಟಾಜಮ್ಪೀರಡಾಕ್ಅವರುಗಾಯಗೊಂಡುಪಂದ್ಯದಿಂದಹೊರಗುಳಿದರು.