ಈಗ ಹೊಸ ವಿಷಯ ಏನಪ್ಪಾ ಅಂದ್ರೆ ಕಿಂಗ್ಸ್ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಎಂ.ಎಸ್ ಧೋನಿ 11 ಎಸೆತಗಳನ್ನು ಎದುರಿಸಿ 5ರನ್ ಬಾರಿಸಿದ್ದರು. ಈ ಕುರಿತು ಧೋನಿ ಹೆಸರೆತ್ತದೇ ಹರ್ಷಾ ಗೋಯೆಂಕಾ ಈ ರೀತಿ ಟ್ವೀಟ್ ಮಾಡಿದ್ದಾರೆ...

ಬೆಂಗಳೂರು(ಮೇ.04): ರೈಸಿಂಗ್ ಪುಣೆ ಸೂಪರ್'ಜೈಂಟ್ ತಂಡದ ಸಹಮಾಲಿಕ ಸಂಜಯ್ ಗೋಯಂಕಾ ಅವರ ಸಹೋದರ ಹರ್ಷಾ ಗೋಯೆಂಕಾ, ಧೋನಿ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾದ ಬೆನ್ನಲ್ಲೇ ಈಗ ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಧೋನಿಯನ್ನು ಕೆಳಗಿಳಿಸಿ ಸ್ಟೀವ್ ಸ್ಮಿತ್ ಅವರನ್ನು ನೇಮಕ ಮಾಡಿಕೊಂಡಿದ್ದು ಸರಿಯಾದ ನಿರ್ಧಾರ. ಕಾಡಿನ ರಾಜ ಯಾರು ಎಂದು ಸ್ಮಿತ್ ಸಾಬೀತು ಪಡಿಸಿದ್ದಾರೆ ಎಂದು ಹರ್ಷಾ ಗೋಯೆಂಕಾ ಟ್ವೀಟ್ ಮಾಡಿ ವಿವಾದ ಮೈಮೇಲೆಳೆದುಕೊಂಡಿದ್ದರು.

ಈಗ ಹೊಸ ವಿಷಯ ಏನಪ್ಪಾ ಅಂದ್ರೆ ಕಿಂಗ್ಸ್ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಎಂ.ಎಸ್ ಧೋನಿ 11 ಎಸೆತಗಳನ್ನು ಎದುರಿಸಿ 5ರನ್ ಬಾರಿಸಿದ್ದರು. ಈ ಕುರಿತು ಧೋನಿ ಹೆಸರೆತ್ತದೇ ಹರ್ಷಾ ಗೋಯೆಂಕಾ ಈ ರೀತಿ ಟ್ವೀಟ್ ಮಾಡಿದ್ದಾರೆ...

ಅಷ್ಟಕ್ಕೂ ಹರ್ಷಾ ಗೋಯೆಂಕಾ ಏನಂದ್ರೂ ಅಂತ ನೀವೇ ಒಮ್ಮೆ ನೋಡಿ....

Scroll to load tweet…