`ಭಾರತದಲ್ಲಿ ಎಲ್ಲ ಮಾದರಿಯ ಕ್ರಿಕೆಟ್`ಗೆ ಒಬ್ಬನೇ ನಾಯಕನಿರಬೇಕು, ಬೇರೆ ಬೇರೆ ನಾಯಕನಿದ್ರೆ ಇಲ್ಲಿ ಫಲ ಸಿಗುವುದಿಲ್ಲ. ಕೊಹ್ಲಿ ಏಕದಿನ ನಾಯಕತ್ರವ ವಹಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಇದು ಸೂಕ್ತ ಸಮಯವೆಂದು ನಾಯಕತ್ವ ತ್ಯಜಿಸಿದೆ. ಘೋಷಿಸಲಿ, ಬಿಡಲಿ ವಿಕೆಟ್ ಕೀಪರ್ ಯಾವಾಗಲೂ ಆ ತಂಡದ ಉಪನಾಯಕನಾಗಿರುತ್ತಾನೆ. ಉಪನಾಯಕನ ರೀತಿ ಕೊಹ್ಲಿಗೆ ನೆರವಾಗುವುದು ನನ್ನ ಕರ್ತವ್ಯ. ಸಲಹೆ-ಸೂಚನೆಗಳನ್ನ ನೀಡುತ್ತೇನೆ' ಎಂದು ಸುದ್ದಿಗೋಷ್ಠಿಯಲ್ಲಿ ಧೋನಿ ಹೇಳಿದ್ದಾರೆ.

ನವದೆಹಲಿ(ಜ.13): ಏಕದಿನ ಕ್ರಿಕೆಟ್ ನಾಯಕತ್ವಕ್ಕೆ ಧೋನಿ ಗುಡ್ ಬೈ ಹೇಳಿದ ಬಳಿಕ ಿಂಗ್ಲೆಂಡ್ ವಿರುದ್ಧ ಮೊದಲ ಸರಣಿ ನಡೆಯುತ್ತಿದೆ. ಪಂದ್ಯಕ್ಕೆ 2 ದಿನ ಬಾಕಿ ಇರುವಂತೆ ಮಾಜಿ ನಾಯಕ ಧೋನಿ ತಮ್ಮ ಮನದಾಳದ ಮಾತಿಉಗಳನ್ನ ಮಾಧ್ಯಮ ಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

`ಭಾರತದಲ್ಲಿ ಎಲ್ಲ ಮಾದರಿಯ ಕ್ರಿಕೆಟ್`ಗೆ ಒಬ್ಬನೇ ನಾಯಕನಿರಬೇಕು, ಬೇರೆ ಬೇರೆ ನಾಯಕನಿದ್ರೆ ಇಲ್ಲಿ ಫಲ ಸಿಗುವುದಿಲ್ಲ. ಕೊಹ್ಲಿ ಏಕದಿನ ನಾಯಕತ್ರವ ವಹಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಇದು ಸೂಕ್ತ ಸಮಯವೆಂದು ನಾಯಕತ್ವ ತ್ಯಜಿಸಿದೆ. ಘೋಷಿಸಲಿ, ಬಿಡಲಿ ವಿಕೆಟ್ ಕೀಪರ್ ಯಾವಾಗಲೂ ಆ ತಂಡದ ಉಪನಾಯಕನಾಗಿರುತ್ತಾನೆ. ಉಪನಾಯಕನ ರೀತಿ ಕೊಹ್ಲಿಗೆ ನೆರವಾಗುವುದು ನನ್ನ ಕರ್ತವ್ಯ. ಸಲಹೆ-ಸೂಚನೆಗಳನ್ನ ನೀಡುತ್ತೇನೆ' ಎಂದು ಸುದ್ದಿಗೋಷ್ಠಿಯಲ್ಲಿ ಧೋನಿ ಹೇಳಿದ್ದಾರೆ.