ಸಿಂಗಾಪುರ(ಸೆ.21): ಸಿಂಗಪುರದದೈತ್ಯಫುಟ್ಬಾಲ್ಕ್ಲಬ್ಟಂಪೈನ್ಸ್ರೋವರ್ಸ್ಪಡೆಯನ್ನುಮಣಿಸಲುಇಲ್ಲಿಗೆಆಗಮಿಸಿದ್ದಬೆಂಗಳೂರುಫುಟ್ಬಾಲ್ಕ್ಲಬ್‌ (ಬಿಎಫ್ಸಿ) ತಂಡಆತಿಥೇಯರನ್ನುಹಣಿಯಲುಸಾಧ್ಯವಾಗದೆಹೋದರೂ, ಅದಕ್ಕೆಮಣಿಯದೆದಿಟ್ಟಪ್ರದರ್ಶನನೀಡುವುದರೊಂದಿಗೆಎಎಫ್ಸಿಫುಟ್ಬಾಲ್ಪಂದ್ಯಾವಳಿಯಲ್ಲಿಸೆಮಿಫೈನಲ್ತಲುಪಿಹೊಸಇತಿಹಾಸಬರೆಯಿತು.

ಇಲ್ಲಿನಜಲಾನ್ಬೆಸಾರ್ಕ್ರೀಡಾಂಗಣದಲ್ಲಿಬುಧವಾರನಡೆದಟೂರ್ನಿಯಕ್ವಾರ್ಟರ್ಫೈನಲ್ಹಂತದ 2ನೇಹಂತದಪಂದ್ಯವುಇತ್ತಂಡಗಳಸಮಲದಹೋರಾದಿಂದಾಗಿಯಾವುದೇಗೋಲುದಾಖಲಾಗದೆನೀರಸಡ್ರಾನಲ್ಲಿಅಂತ್ಯಗೊಂಡಿತು. ಆದರೆ, ಕಳೆದವಾರಬೆಂಗಳೂರಿಶ್ರೀಕಂಠೀರವಕ್ರೀಡಾಂಗದಲ್ಲಿನಡೆದಿದ್ದಕ್ವಾರ್ಟರ್ಫೈನಲ್ಪಂದ್ಯದ 1ನೇಹಂತದಪಂದ್ಯದಲ್ಲಿ 1-0 ಗೋಲಿನಜಯಸಾಧಿಸಿದ್ದಬೆಂಗಳೂರುಎಫ್ಸಿತಂಡ, ಇದರನೆರವಿನೊಂದಿಗೆಸೆಮಿಫೈನಲ್ಹಂತಕ್ಕೆಅನಾಯಾವಾಗಿಮುಂದಡಿಯಿಟ್ಟಿತು. ಪಂದ್ಯದಲ್ಲಿವಿನೀತ್ಗಳಿಸಿದಗೋಲುಬಿಎಫ್ಸಿಪಾಲಿಗೆನಿರ್ಣಾಯಕವಾಗಿಪರಿಮಿಸಿಜಯತಂದಿತ್ತು.

ಅಂದಹಾಗೆ, ಎಎಫ್ಸಿಚಾಂಪಿನ್‌​ಶಿಪ್ಉಪಾಂತ್ಯಕ್ಕೆಕಾಲಿಡುವಮೂಲಕ-ಲೀಗ್ಚಾಂಪಿಯನ್ಬಿಎಫ್ಸಿ, ಸಾಧನೆಮಾಡಿದಭಾರತದಮೂರನೇಕ್ಲಬ್ಎಂಬಹೆಗ್ಗಳಿಕೆಗೆಪಾತ್ರವಾಗಿದೆ. ಹಿಂದೆ, ಡೆಂಪೋಹಾಗೂಈಸ್ಟ್ಬೆಂಗಾಲ್ತಂಡಗಳುಕ್ರಮವಾಗಿ 2008 ಮತ್ತು 2013ರಲ್ಲಿಸಾಧನೆಮೆರೆದಿದ್ದವು.