ನವದೆಹಲಿ(ಅ.03): ಭಾರತೀಯಕ್ರಿಕೆಟ್ ನಿಯಂತ್ರಣಮಂಡಳಿ (ಬಿಸಿಸಿಐ)ಯಆಡಳಿತದಸುಧಾರಣೆಗಾಗಿಮಾಡಿರುವಶಿಫಾರಸುಗಳನ್ನುಅಳವಡಿಸಿಕೊಳ್ಳದೆಮೊಂಡುನೀತಿಅನುಸರಿಸುತ್ತಿರುವಬಿಸಿಸಿಐನಯಾವುದೇಬ್ಯಾಂಕ್ ವಹಿವಾಟಿಗೆಅವಕಾಶಕಲ್ಪಿಸದಂತೆಬ್ಯಾಂಕ್ಗಳಿಗೆಲೋಧಾಸಮಿತಿ ಸ್ಪಷ್ಟಸೂಚನೆನೀಡಿದೆ.
‘‘ಸೆ. 30ರಂದುನಡೆದವಿಶೇಷತುರ್ತುಕಾರ್ಯಕಾರಿಸಮಿತಿಸಭೆಯಲ್ಲಿಮಂಡಳಿಯುತನ್ನಅಧೀನಸಂಸ್ಥೆಗಳಿಗೆಭಾರೀಮೊತ್ತದಹಣವನ್ನುನೀಡುವಕುರಿತಂತೆನಿರ್ಣಯಕೈಗೊಂಡಿದ್ದು, ಮಂಡಳಿಯಬ್ಯಾಂಕ್ ವ್ಯವಹಾರಗಳಿಗೆತಡೆಹಾಕಲಾಗಿದೆ’ ಎಂದುನ್ಯಾ. ಲೋಧಾಸಮಿತಿಹೇಳಿದೆ.
ಇದೇವೇಳೆಬಿಸಿಸಿಐಕಾರ್ಯದರ್ಶಿಅಜಯ್ ಶಿರ್ಕೆ, ಸಿಇಒರಾಹುಲ್ ಜೊಹ್ರಿಹಾಗೂಖಜಾಂಚಿಅನಿರುದ್್ಧಚೌಧರಿಗೂಪತ್ರಬರೆದಿರುವಸಮಿತಿ, ತಾನುಕೈಗೊಂಡಿರುವಕ್ರಮದಬಗ್ಗೆಮಾಹಿತಿನೀಡಿದೆಯಲ್ಲದೆ, ಸೆ. 31ರನಂತರಜಾರಿಗೆಬರುವಂತೆಯಾವುದೇಆರ್ಥಿಕನಿರ್ಧಾರಗಳನ್ನುಕೈಗೊಳ್ಳದಂತೆಕಟ್ಟುನಿಟ್ಟಿನಸೂಚನೆನೀಡಿದೆ.
