ನವದೆಹಲಿ(ಅ.03): ಭಾರತೀಯಕ್ರಿಕೆಟ್ನಿಯಂತ್ರಣಮಂಡಳಿ (ಬಿಸಿಸಿಐ)ಆಡಳಿತದಸುಧಾರಣೆಗಾಗಿಮಾಡಿರುವಶಿಫಾಸುಳನ್ನುಅಳಡಿಸಿಕೊಳ್ಳದೆಮೊಂಡುನೀತಿಅನುರಿಸುತ್ತಿರುವಬಿಸಿಸಿಐನಯಾವುದೇಬ್ಯಾಂಕ್ವಹಿವಾಟಿಗೆಅವಕಾಶಕಲ್ಪಿಸದಂತೆಬ್ಯಾಂಕ್ಗಳಿಗೆಲೋಧಾಸಮಿತಿಸ್ಪಷ್ಟಸೂಚನೆನೀಡಿದೆ.

‘‘ಸೆ. 30ರಂದುನಡೆದವಿಶೇಷತುರ್ತುಕಾರ್ಯಕಾರಿಸಮಿತಿಸಭೆಯಲ್ಲಿಮಂಡಳಿಯುತನ್ನಅಧೀನಸಂಸ್ಥೆಳಿಗೆಭಾರೀಮೊತ್ತದಹಣವನ್ನುನೀಡುವಕುರಿತಂತೆನಿರ್ಣಯಕೈಗೊಂಡಿದ್ದು, ಮಂಡಳಿಯಬ್ಯಾಂಕ್ವ್ಯವಹಾಳಿಗೆತಡೆಹಾಕಲಾಗಿದೆಎಂದುನ್ಯಾ. ಲೋಧಾಸಮಿತಿಹೇಳಿದೆ.

ಇದೇವೇಳೆಬಿಸಿಸಿಐಕಾರ್ಯದರ್ಶಿಅಜಯ್ಶಿರ್ಕೆ, ಸಿಇಒರಾಹುಲ್ಜೊಹ್ರಿಹಾಗೂಖಜಾಂಚಿಅನಿರುದ್್ಧಚೌಧರಿಗೂಪತ್ರಬರೆದಿರುವಸಮಿತಿ, ತಾನುಕೈಗೊಂಡಿರುವಕ್ರಮದಬಗ್ಗೆಮಾಹಿತಿನೀಡಿದೆಲ್ಲದೆ, ಸೆ. 31ನಂತರಜಾರಿಗೆಬರುವಂತೆಯಾವುದೇಆರ್ಥಿಕನಿರ್ಧಾಳನ್ನುಕೈಗೊಳ್ಳದಂತೆಕಟ್ಟುನಿಟ್ಟಿನಸೂಚನೆನೀಡಿದೆ.