ಮುಂಬೈ(ಸೆ.29): ಆಡಳಿತಸುಧಾಣೆಗಾಗಿತಾನುನೀಡಿದ್ದಶಿಫಾಸುಬಗ್ಗೆನಿರ್ಲಕ್ಷ್ಯವಹಿಸುತ್ತಿರುವಭಾರತೀಯಕ್ರಿಕೆಟ್ಮಂಡಳಿಯ (ಬಿಸಿಸಿ) ನಡೆಯಬಗ್ಗೆಸುಪ್ರೀಂಕೋರ್ಟ್‌​ಗಮನಕ್ಕೆತಂದು, ಮಂಡಳಿಗೆಬಿಸಿಮುಟ್ಟಿಸಿರುವನ್ಯಾ. ಲೋಧಾಸಮಿತಿಯಶಿಫಾರಸುಅನುಷ್ಠಾನದಕುರಿತಾಗಿಚರ್ಚಿಸಲುಇಂದುಬಿಸಿಸಿಐವಿಶೇಷಸಭೆಕರೆದಿದೆ.

ಮಂಡಳಿಯಪದಾಧಿಕಾರಿಗಳ, ಸದಸ್ಯರತುರ್ತುಸಭೆಯಲ್ಲಿಲೋಧಾಸಮಿತಿಯಶಿಫಾಸುಳನ್ನುಸಂಪೂರ್ಣವಾಗಿಅಳಡಿಸಿಕೊಳ್ಳಬೇಕೇಬೇಡವೇಎಂಬುದರಬಗ್ಗೆಚರ್ಚಿಸಿನಿರ್ಧಾರಕೈಗೊಳ್ಳಲುಬಿಸಿಸಿಐನಿರ್ಧರಿಸಿದೆ.

ಇತ್ತೀಚೆಗೆ, ಬಿಸಿಸಿಐವಾರ್ಷಿಕಸಭೆನಡೆದಿದ್ದುಅಲ್ಲಿರಾಷ್ಟ್ರೀಯಕ್ರಿಕೆಟ್ತಂಡಗಳಆಯ್ಕೆಸಮಿತಿಳಿಗೆನೂತನಸದಸ್ಯರನ್ನುನೇಮಿಲಾಗಿತ್ತು. ಹಾಗೆಆಯ್ಕೆಸಮಿತಿಳನ್ನುನೇಮಿಸುವವಿಚಾದಲ್ಲಿನ್ಯಾ. ಲೋಧಾಸಮಿತಿಯುನೀಡಿದ್ದಶಿಫಾಸುಳನ್ನುಬಿಸಿಸಿಐಸಂಪೂರ್ಣವಾಗಿನಿರ್ಲಕ್ಷಿಸಿತ್ತು. ಇದರವಿರುದ್ಧಸಿಟ್ಟಿಗೆದ್ದಸಮಿತಿಯುಸುಪ್ರೀಂಕೋರ್ಟ್ನಲ್ಲಿಅರ್ಜಿಸಲ್ಲಿಸುವಮೂಲಕಬಿಸಿಸಿಐಮನಸೋಇಚ್ಛೆವರ್ತನೆಯನ್ನುಸರ್ವೋಚ್ಛನ್ಯಾಯಪೀಠದಗಮನಕ್ಕೆತಂದಿತ್ತು. ಹಾಗಾಗಿ, ಇದು, ಸೆ. 18ರಂದುಲೋಧಾಸಮಿತಿಶಿಫಾರಸುಅಳಡಿಸಿಕೊಳ್ಳಬೇಕೆಂದುತೀರ್ಪುನೀಡಿದ್ದಸರ್ವೋಚ್ಛನ್ಯಾಯಾಯವುಕೂಡಲೇಜಾರಿಗೊಳ್ಳುವಂತೆಬಿಸಿಸಿಐಅಧ್ಯಕ್ಷಅನುರಾಗ್ಠಾಕೂರ್ಸೇರಿದಂತೆಹಿರಿಯಅಧಿಕಾರಿಗಳನ್ನುಪದಚ್ಯುತಿಗೊಳಿಬೇಕುಹಾಗೂಇತ್ತೀಚೆಗೆಬಿಸಿಸಿಐಕೈಗೊಂಡಿರುವಎಲ್ಲಾನಿರ್ಧಾಳನ್ನೂಅನೂರ್ಜಿಗೊಳಿಬೇಕುಎಂದುಕೋರಿತ್ತು. ಅರ್ಜಿಯವಿಚಾರಣೆನಡೆಸಿದಸುಪ್ರೀಂಕೋರ್ಟ್‌, ಬಿಸಿಸಿಗೆಛೀಮಾರಿಹಾಕಿತ್ತು. ಇದರಿಂದಾಗಿ, ಇನ್ನುಮುಂದೆಹಿಂದೇಟುಹಾಕದೇಲೋಧಾಸಮಿತಿಶಿಫಾಸುಳನ್ನುಒಪ್ಪಿಕೊಳ್ಳಲೇಬೇಕಾದಅನಿವಾರ್ಯತೆಯಲ್ಲಿಬಿಸಿಸಿಐಸಿಲುಕಿದೆ. ಹಾಗಾಗಿ, ಸೆ. 30ರಲ್ಲಿನಡೆಲಿರುವಮಂಡಳಿಯತುರ್ತುಸಭೆಸಾಕಷ್ಟುಮಹತ್ವಪಡೆದುಕೊಂಡಿದೆ.