ಮುಂಬೈ(ಸೆ.29): ಆಡಳಿತಸುಧಾರಣೆಗಾಗಿತಾನುನೀಡಿದ್ದಶಿಫಾರಸುಗಳಬಗ್ಗೆನಿರ್ಲಕ್ಷ್ಯವಹಿಸುತ್ತಿರುವಭಾರತೀಯಕ್ರಿಕೆಟ್ ಮಂಡಳಿಯ (ಬಿಸಿಸಿಐ) ನಡೆಯಬಗ್ಗೆಸುಪ್ರೀಂಕೋರ್ಟ್ನಗಮನಕ್ಕೆತಂದು, ಮಂಡಳಿಗೆಬಿಸಿಮುಟ್ಟಿಸಿರುವನ್ಯಾ. ಲೋಧಾಸಮಿತಿಯಶಿಫಾರಸುಅನುಷ್ಠಾನದಕುರಿತಾಗಿಚರ್ಚಿಸಲುಇಂದುಬಿಸಿಸಿಐವಿಶೇಷಸಭೆಕರೆದಿದೆ.
ಮಂಡಳಿಯಪದಾಧಿಕಾರಿಗಳ, ಸದಸ್ಯರತುರ್ತುಸಭೆಯಲ್ಲಿಲೋಧಾಸಮಿತಿಯಶಿಫಾರಸುಗಳನ್ನುಸಂಪೂರ್ಣವಾಗಿಅಳವಡಿಸಿಕೊಳ್ಳಬೇಕೇಬೇಡವೇಎಂಬುದರಬಗ್ಗೆಚರ್ಚಿಸಿನಿರ್ಧಾರಕೈಗೊಳ್ಳಲುಬಿಸಿಸಿಐನಿರ್ಧರಿಸಿದೆ.
ಇತ್ತೀಚೆಗೆ, ಬಿಸಿಸಿಐವಾರ್ಷಿಕಸಭೆನಡೆದಿದ್ದುಅಲ್ಲಿರಾಷ್ಟ್ರೀಯಕ್ರಿಕೆಟ್ ತಂಡಗಳಆಯ್ಕೆಸಮಿತಿಗಳಿಗೆನೂತನಸದಸ್ಯರನ್ನುನೇಮಿಸಲಾಗಿತ್ತು. ಹಾಗೆಆಯ್ಕೆಸಮಿತಿಗಳನ್ನುನೇಮಿಸುವವಿಚಾರದಲ್ಲಿನ್ಯಾ. ಲೋಧಾಸಮಿತಿಯುನೀಡಿದ್ದಶಿಫಾರಸುಗಳನ್ನುಬಿಸಿಸಿಐಸಂಪೂರ್ಣವಾಗಿನಿರ್ಲಕ್ಷಿಸಿತ್ತು. ಇದರವಿರುದ್ಧಸಿಟ್ಟಿಗೆದ್ದಸಮಿತಿಯುಸುಪ್ರೀಂಕೋರ್ಟ್ನಲ್ಲಿಅರ್ಜಿಸಲ್ಲಿಸುವಮೂಲಕಬಿಸಿಸಿಐಮನಸೋ ಇಚ್ಛೆವರ್ತನೆಯನ್ನುಸರ್ವೋಚ್ಛನ್ಯಾಯಪೀಠದಗಮನಕ್ಕೆತಂದಿತ್ತು. ಹಾಗಾಗಿ, ಇದು, ಸೆ. 18ರಂದುಲೋಧಾಸಮಿತಿಶಿಫಾರಸುಅಳವಡಿಸಿಕೊಳ್ಳಬೇಕೆಂದುತೀರ್ಪುನೀಡಿದ್ದಸರ್ವೋಚ್ಛನ್ಯಾಯಾಲಯವುಈಕೂಡಲೇಜಾರಿಗೊಳ್ಳುವಂತೆಬಿಸಿಸಿಐಅಧ್ಯಕ್ಷಅನುರಾಗ್ ಠಾಕೂರ್ ಸೇರಿದಂತೆಹಿರಿಯಅಧಿಕಾರಿಗಳನ್ನುಪದಚ್ಯುತಿಗೊಳಿಸಬೇಕುಹಾಗೂಇತ್ತೀಚೆಗೆಬಿಸಿಸಿಐಕೈಗೊಂಡಿರುವಎಲ್ಲಾನಿರ್ಧಾರಗಳನ್ನೂಅನೂರ್ಜಿತಗೊಳಿಸಬೇಕುಎಂದುಕೋರಿತ್ತು. ಈಅರ್ಜಿಯವಿಚಾರಣೆನಡೆಸಿದಸುಪ್ರೀಂಕೋರ್ಟ್, ಬಿಸಿಸಿಗೆಛೀಮಾರಿಹಾಕಿತ್ತು. ಇದರಿಂದಾಗಿ, ಇನ್ನುಮುಂದೆಹಿಂದೇಟುಹಾಕದೇಲೋಧಾಸಮಿತಿಯಶಿಫಾರಸುಗಳನ್ನುಒಪ್ಪಿಕೊಳ್ಳಲೇಬೇಕಾದಅನಿವಾರ್ಯತೆಯಲ್ಲಿಬಿಸಿಸಿಐಸಿಲುಕಿದೆ. ಹಾಗಾಗಿ, ಸೆ. 30ರಲ್ಲಿನಡೆಯಲಿರುವಮಂಡಳಿಯತುರ್ತುಸಭೆಸಾಕಷ್ಟುಮಹತ್ವಪಡೆದುಕೊಂಡಿದೆ.
