ಬೆಂಗಳೂರು(ಸೆ.22): ಕರ್ನಾಟಕರಾಜ್ಯಫುಟ್ಬಾಲ್ ಸಂಸ್ಥೆ (ಕೆಎಸ್ಎಫ್ಎ) ಅಧೀನದಲ್ಲಿರುವರೆಫರಿಗಳಸಮಿತಿಯುಲಿಖಿತಪರೀಕ್ಷೆಯಮೂಲಕರೆಫರಿಗಳಹುದ್ದೆಗೆಸೂಕ್ತಅಭ್ಯರ್ಥಿಗಳನ್ನುಆರಿಸಲುಉದ್ದೇಶಿಸಿದೆ.
ಅರ್ಜಿಸಲ್ಲಿಸಬಯಸುವಅಭ್ಯರ್ಥಿಗಳುಎಸ್ಎಸ್ಎಲ್ಸಿಅಥವಾತತ್ಸಮಾನ ವಿದ್ಯಾರ್ಹತೆಹಾಗೂಉತ್ತಮದೇಹಧಾಡ್ರ್ಯತೆಹೊಂದಿರಬೇಕು. ಅಲ್ಲದೆ, ಅರ್ಜಿದಾರನವಯೋಮಿತಿ 18ರಿಂದ 25ರೊಳಗೆಇರಬೇಕುಎಂದುಸಂಸ್ಥೆಹೇಳಿದೆ. ಅ. 18ರಂದುಪರೀಕ್ಷೆನಡೆಯಲಿದೆ. ಆಯ್ಕೆಯಾದಅಭ್ಯರ್ಥಿಗಳಿಗೆನ. 7ರಂದುತರಗತಿನಡೆಸಲಾಗುತ್ತದೆ.
ಅರ್ಜಿಸಲ್ಲಿಸಬೇಕಾದವಿಳಾಸ:
ಅಧ್ಯಕ್ಷರು, ಕೆಎಸ್ಎಫ್ಎರೆಫರಿಸಮಿತಿ,
ಬೆಂಗಳೂರುಫುಟ್ಬಾಲ್ ಕ್ರೀಡಾಂಗಣ,
ಅಶೋಕನಗರ, ಬೆಂಗಳೂರು- 25.
ಮಾಹಿತಿಗೆ: 9880179080.
