ಅಜ್ಜ-ಅಜ್ಜಿಯರ ದಿನವು ಸುಂದರವಾದ ಬಂಧವನ್ನು ಸಂಭ್ರಮಿಸಲು ಇರುವ ದಿನವಾಗಿದೆ. ಇದು ಸಂಬಂಧಗಳ ಮಹತ್ವವನ್ನು ಸಾರುತ್ತದೆ. ಈ ದಿನ ನಿಮ್ಮ ಕುಟುಂಬದಲ್ಲಿ ಹಿರಿಯ ಸದಸ್ಯರ ಮಹತ್ವವನ್ನು ಸಾರುತ್ತದೆ. ಆ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿಯೋಣ.
relationship Sep 11, 2022, 11:14 AM IST
ದೇಶದ ಐಕ್ಯತೆ, ಸಮಗ್ರತೆಗಾಗಿ ರಾಹುಲ್ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3600 ಕಿ.ಮೀ ದೂರದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಇದು ಇತಿಹಾಸದಲ್ಲಿ ಬೃಹತ್ ಪಾದಯಾತ್ರೆಯಾಗಿದೆ.
Karnataka Districts Sep 11, 2022, 7:14 AM IST
ಇತಿಹಾಸದ ಮೂಲಗಳು ಹೇಳುವಂತೆ ಈ ಕೊಹಿನೂರ್ ವಜ್ರವನ್ನು, ಆಂಗ್ಲೋ-ಸಿಖ್ ಯುದ್ಧದ ನಂತರ ಲಾಹೋರ್ನ ಮಹಾರಾಜರೊಂದಿಗೆ ಸಹಿ ಮಾಡಿದ ದಂಡನಾತ್ಮಕ ಒಪ್ಪಂದದ ಭಾಗವಾಗಿ 1849 ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು.
India Sep 10, 2022, 1:10 PM IST
Education Sep 9, 2022, 9:43 AM IST
ಡೈಮಂಡ್ ಲೀಗ್ ಟ್ರೋಫಿ ಗೆದ್ದ ನೀರಜ್ ಚೋಪ್ರಾ
ಡೈಮಂಡ್ ಲೀಗ್ ಟ್ರೋಫಿ ಗೆದ್ದ ಮೊದಲ ಭಾರತೀಯ ನೀರಜ್ ಚೋಪ್ರಾ
ಡೈಮಂಡ್ ಲೀಗ್ ಫೈನಲ್ನಲ್ಲಿ 88.44 ಮೀಟರ್ ದೂರ ಎಸೆದ ಚಿನ್ನದ ಹುಡುಗ
Sports Sep 9, 2022, 8:05 AM IST
ಇತ್ತೀಚಿನ ದಿನಗಳಲ್ಲಿ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗುತ್ತಿರುವ ಬ್ರಹ್ಮಾಸ್ತ್ರ (Brahmastra) ಚಿತ್ರದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಒಂದೆಡೆ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಅಭಿನಯದ ಚಿತ್ರ ಬಾಯ್ಕಾಟ್ ಟ್ರೆಂಡ್ ಎದುರಿಸುತ್ತಿದೆ. ಮತ್ತೊಂದೆಡೆ ಸಿನಿಮಾದ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು ಸುಮಾರು 410 ಕೋಟಿ ಬಜೆಟ್ನಲ್ಲಿ ಸಿದ್ಧಪಡಿಸಲಾಗಿದೆ .ವರದಿಗಳ ಪ್ರಕಾರ, ಈ ಚಿತ್ರ ಅತ್ಯಂತ ದುಬಾರಿ ಚಿತ್ರಗಳ ಪಟ್ಟಿಯಲ್ಲಿದೆ. ಬ್ರಹ್ಮಾಸ್ತ್ರದ ಹೊರತಾಗಿ, ಇನ್ನೂ ಕೆಲವು ಚಿತ್ರಗಳ ಬಜೆಟ್ ದೊಡ್ಡದಾಗಿದೆ. ಭಾರತೀಯ ಚಿತ್ರರಂಗದ ದುಬಾರಿ ಚಿತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.
Cine World Sep 8, 2022, 4:20 PM IST
ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ತಿರುಚುವಂತಹ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಗೊಂದಲ ಮೂಡುತ್ತಿದೆ. ಶಿಕ್ಷಕರು ನಮ್ಮ ಸಂಸ್ಕೃತಿ, ಪಂರಂಪರೆ, ಸರಿಯಾದ ಇತಿಹಾಸವನ್ನು ತಿಳಿಸಿ ಮಾರ್ಗದರ್ಶನ ನೀಡಬೇಕಿದೆ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.
Karnataka Districts Sep 8, 2022, 1:03 PM IST
ಗಣೇಶ ಚತುರ್ಥಿಯ ಕೊನೆಯ ದಿನ ಹಾಗೂ ವಿಷ್ಣುವಿನ ಆರಾಧನೆ ಮಾಡುವ ಅನಂತ ಚತುರ್ಧಶಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುವ ಹಬ್ಬವಾಗಿದೆ. ಜೈನರು ಈ ಹಬ್ಬವನ್ನು ಅನಂತ್ ಚೌದಾಸ್ ಎಂದು ಕರೆಯುತ್ತಾರೆ. ಈ ಬಾರಿ 2022 ಸೆಪ್ಟೆಂಬರ್ 9ರಂದು ಅನಂತ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಅನಂತ ಚತುರ್ದಶಿಯ ವಿಶೇಷತೆ, ಇತಿಹಾಸ ಹಾಗೂ ಆಚರಿಸುವ ವಿಧಾನದ ಕುರಿತು ಇಲ್ಲಿದೆ ಮಾಹಿತಿ.
Festivals Sep 7, 2022, 5:43 PM IST
ಕುಲ್ಚಾ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ತಿಂಡಿ. ಕುಲ್ಚಾದ ರುಚಿಯು ಆಹಾರದಲ್ಲಿ ಎಷ್ಟು ಅದ್ಭುತವಾಗಿದೆಯೋ, ಅದರ ಇತಿಹಾಸವು ಅಷ್ಟೇ ಆಸಕ್ತಿದಾಯಕವಾಗಿದೆ. ಪರ್ಷಿಯಾದಿಂದ ಭಾರತಕ್ಕೆ ಬಂದ ಈ ಖಾದ್ಯವು ಇಲ್ಲಿನ ಜನರ ಹೃದಯದಲ್ಲಿ ಸ್ಥಾನ ಪಡೆದಿದೆ. ಕುಲ್ಚಾದ ಬಗ್ಗೆ ನಿಮಗೂ ತಿಳಿಯುವ ಆಸಕ್ತಿ ಇದೆಯೇ? ಹಾಗಿದ್ರೆ ಬನ್ನಿ ಇಲ್ಲಿದೆ ನೋಡಿ ಕುಲ್ಚಾದ ಕುರಿತಾದ ತುಂಬಾನೆ ಇಂಟರೆಸ್ಟಿಂಗ್ ಮಾಹಿತಿ.
Food Sep 7, 2022, 10:59 AM IST
ಉದ್ಯಮಿ ಸೈರಸ್ ಮಿಸ್ತ್ರಿ ಬಲಿ ಪಡೆದ ಕಾರು ಅಪಘಾತ ಪ್ರಕರಣ, ಕಾರು ಪ್ರಯಾಣದ ವೇಳೆ ಸೀಟ್ ಬೆಲ್ಟ್ ಧರಿಸುವುದು ಎಷ್ಟುಅಗತ್ಯ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದೆ. ವಿಶ್ವದ ಬಹುತೇಕ ದೇಶಗಳಲ್ಲಿ ಇಂಥ ನಿಯಮ ದಶಕಗಳಿಂದ ಜಾರಿಯಲ್ಲಿದ್ದು, ಅದನ್ನು ಅಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
Automobile Sep 7, 2022, 7:13 AM IST
ಬೇಡಿದ್ದ ವರ ಕರುಣಿಸುವ ಛಬ್ಬಿ ಗಣಪನ ಇತಿಹಾಸವೇನು ಗೊತ್ತಾ..?
ಮೂರು ದಿನಗಳ ಕಾಲ ನಡೆಯುವ ಕೆಂಪು ಗಣಪ ಉತ್ಸವ!
ಛಬ್ಬಿ ಗಣಪತಿಗೆ 2027ಕ್ಕೆ 200 ವರ್ಷ..!
ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧವಾದ ಗಣಪತಿ ಉತ್ಸವ
Festivals Sep 6, 2022, 4:25 PM IST
ಕುಮಟಾ ತಾಲೂಕಿನ ಕೋಡ್ಕಣಿ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವರಣದ ತೆಂಗಿನ ಮರದ ಬುಡದಲ್ಲಿ 12ನೇ ಶತಮಾನದ ಅವಧಿಗೆ ಸೇರಿದ ಹೊಸ ಅಪ್ರಕಟಿತ ತಿಗಳಾರಿ ಲಿಪಿಯಲ್ಲಿರುವ ಕನ್ನಡ ಶಾಸನ ಪತ್ತೆಯಾಗಿದೆ ಎಂದು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ತಿಳಿಸಿದ್ದಾರೆ.
Karnataka Districts Sep 6, 2022, 3:15 AM IST
ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯ ಮಳೆ ಕಳೆದ ರಾತ್ರಿ ಸುರಿದಿದೆ. ಚಿಕ್ಕಮಗಳೂರು ತಾಲ್ಲೂಕಿನ ಸಾರಗೋಡು ಹಾಗೂ ಕಳಸಾಪುರ ಗ್ರಾಮಗಳಲ್ಲಿ ಕಳೆದ ರಾತ್ರಿ ಏಕಾಏಕಿ ಸುರಿದ ಭಾರೀ ಮಳೆಗೆ ಜನತೆ ತತ್ತರಿಸಿ ಹೋಗಿದ್ದಾರೆ.
Karnataka Districts Sep 5, 2022, 8:25 PM IST
ಕಾಳಿದಾಸನ ರಘುವಂಶದ ಕಾವ್ಯ, ಶ್ಲೋಕಗಳ ಅಧ್ಯಾನಕ್ಕಾಗಿ ಆಗಮಿಸಿರುವ ವಿದ್ಯಾರ್ಥಿಗಳು, ಅವರಿಗೆ ತಾಯ್ನಾಡಿನ ಸಂಸ್ಕೃತಿಗಿಂತ ಭಾರತ ಸಂಸ್ಕೃತಿಯೇ ಅಚ್ಚುಮೆಚ್ಚು. ಇತಿಹಾಸ ಪ್ರಸಿದ್ದ ದೇವಾಲಯದಲ್ಲಿ ಸಂಸ್ಕೃತ ಕಲಿಯುತ್ತಿರುವ ವಿದೇಶಿಯರು.
Karnataka Districts Sep 3, 2022, 4:36 PM IST
ಗಣೇಶೋತ್ಸವ ಆರಂಭದ ಕಥೆ ಹೇಳ್ತಾನೆ ಈ ಗಣಪ! ಮನೆ-ಮನೆಗೆ ಸೀಮಿತವಾಗಿದ್ದ ಗಣೇಶ ಚತುರ್ಥಿ ಸಾರ್ವಜನಿಕವಾಗಿದ್ದು ಏಕೆ? ಕಾರಣವೇನು?
Festivals Sep 3, 2022, 7:52 AM IST