ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಮೃತದೇಹವನ್ನು ಪುತ್ರ ವ್ಹೀಲ್ಚೇರ್ನಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನಂತರ, ಅಂತ್ಯಸಂಸ್ಕಾರ ಮಾಡಲು ಸಹ ಅವರ ಬಳಿ ಹಣವಿಲ್ಲದೆ ಮಾಜಿ ಸೈನಿಕನ ನೆರವಿನಿಂದ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
India Sep 10, 2022, 5:39 PM IST
ಭಾನುವಾರ ರಸ್ತೆ ಅಪಘಾತದಲ್ಲಿ ಶಾಪೂರ್ಜಿ ಪಲ್ಲೋಂಜಿ ಗ್ರೂಪ್ನ ಅಧ್ಯಕ್ಷ ಸೈರಸ್ ಮಿಸ್ತ್ರಿಯೊಂದಿಗೆ ಉದ್ಯಮಿ ಜಹಾಂಗೀರ್ ದಿನಶಾ ಪಾಂಡೋಲೆ ಕೂಡ ಸಾವು ಕಂಡಿದ್ದರು. ಮಂಗಳವಾರ ಬೆಳಗ್ಗೆ ಹಿಂದು ಸಂಪ್ರದಾಯದಲ್ಲಿ ಸೈರಸ್ ಮಿಸ್ತ್ರಿ ಅಂತ್ಯಸಂಸ್ಕಾರ ನೆರವೇರಿದ್ದರೆ, ಸಂಜೆ 5 ಗಂಟೆಗೆ ಪಾರ್ಸಿ ಸಂಪ್ರದಾಯದಲ್ಲಿ ಜಹಾಂಗೀರ್ ಪಾಂಡೋಲೆ ಅಂತ್ಯಸಂಸ್ಕಾರ ನೆರವೇರಿದೆ. ಪಾರ್ಸಿ ಸಂಪ್ರದಾಯದಲ್ಲಿ ಹೆಣ ಸುಡುವ ಅಥವಾ ಹೆಣವನ್ನು ಹೂಳುವ ಸಂಪ್ರದಾಯವಿಲ್ಲ. ಅವರಲ್ಲಿ ದಖ್ಮಾ ಅಥವಾ ಟವರ್ ಆಫ್ ಸೈಲೆನ್ಸ್ನ ಸಂಪ್ರದಾಯವಿದೆ. ಹಾಗಿದ್ದರೆ ಈ ಸಂಪ್ರದಾಯವೇನು? ಇಲ್ಲಿದೆ ವಿವರ.
Festivals Sep 6, 2022, 5:27 PM IST
ನಾನು ಚಿತ್ರರಂಗಕ್ಕೆ ಬರ ಬೇಕು ಸಿನಿಮಾ ಮಾಡಬೇಕು ಎನ್ನೋ ಆಸೆ ಇದದ್ದು ಮತ್ತು ಪುಶ್ ಮಾಡಿದ್ದು ನನ್ನ ದೊಡ್ಡಪ್ಪ ಅವರು ತೀರಿಕೊಂಡು ಅಂತ್ಯಸಂಸ್ಕಾರ ನಡೆಯುವಾಗ ನನಗೆ ನಿರ್ದೇಶಕರು ಕರೆ ಮಾಡಿದ್ದರು. ಆಫರ್ ಬಂದ ರೀತಿ ಶಾಕ್ ಆಯ್ತು ಆನಂತರ ನಾನು ಜಯಣ್ಣ ಅವರ ಜೊತೆ ಮಾತನಾಡಿದೆ. ಧೀರೆನ್ ಮೊದಲ ಸಿನಿಮಾ ಆಗಿರುವ ಕಾರಣ ನಾನು ಸ್ವಮೇಕ್ ಸಿನಿಮಾ ಮಾಡೋಣ ಅಂತ ಆಗಾಗ ಮ್ಯಾನುಪುಲೇಟ್ ಮಾಡಿದೆ ಎಂದಿದ್ದಾರೆ ಮಾನ್ವಿತಾ ಹರೀಶ್.
Sandalwood Aug 25, 2022, 11:41 AM IST
ಹಿಂದೂ ಧರ್ಮದಲ್ಲಿ ಸಾವಿನ ನಂತ್ರವೂ ಸಂಸ್ಕಾರಗಳಿವೆ. ನಿಯಮ ಮೀರಿದ್ರೆ ಕೆಲವೊಂದು ತೊಂದರೆ ಎದುರಿಸಬೇಕಾಗುತ್ತದೆ. ಸತ್ತ ವ್ಯಕ್ತಿ ಹಾಗೂ ಕುಟುಂಬಸ್ಥರೆಲ್ಲರಿಗೂ ಒಂದಿಷ್ಟು ಸಮಸ್ಯೆ ಕಾಡುತ್ತದೆ. ಸತ್ತ ನಂತ್ರ ಶವ ಸಂಸ್ಕಾರಕ್ಕೂ ಸಮಯ ನೋಡೋದು ಏಕೆ ಎಂಬುದನ್ನು ನಾವು ಹೇಳ್ತೇವೆ.
Festivals Aug 2, 2022, 4:30 PM IST
ಚಾಮರಾಜನಗರ ತಾಲೂಕಿನ ನಂಜೇದೇವನಪುರದ ಪುಟ್ಟನಂಜಪ್ಪ ಎಂಬುವವರು ತನ್ನ ಸಮಾಧಿಯನ್ನು ತಾನೇ 20 ವರ್ಷಗಳ ಹಿಂದೆಯೇ ನಿರ್ಮಿಸಿ ಇಟ್ಟಿದ್ದು, ಮಕ್ಕಳಿಗೆ ತೊಂದರೆಯಾಗಬಾರದೆಂದು ಅಂತ್ಯಸಂಸ್ಕಾರ ಹಾಗು ತಿಥಿಗೆ 1 ಲಕ್ಷ ರೂಪಾಯಿ ಇಟ್ಟಿದ್ದರು.
Karnataka Districts Jul 25, 2022, 8:38 PM IST
ಷೇರು ಟ್ರೇಡಿಂಗ್ನಲ್ಲಿ ನಷ್ಟವಾಗಿದ್ದ ಕಾರಣಕ್ಕೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಸಾಲ ಕೇಳಿದ್ದಕ್ಕೆ ಮನೆ ಮಾಲಕಿ ಅಪಮಾನ ಮಾಡಿದ್ದರು. ಈ ಸಿಟ್ಟಿಗೆ ಮನೆ ಮಾಲಕಿಯನ್ನೇ 91 ಬಾರಿ ಇರಿದು ಕೊಂದಿದ್ದ ಪಾಪಿ. ಬಳಿಕ ಚಿನ್ನಾಭರಣ ಕೊಂಡೊಯ್ದು ಗರವಿ ಇಟ್ಟು ಸಿಕ್ಕಿಬಿದ್ದ. ವೃದ್ಧೆಯ ಕೊಂದು ತಾನೇ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದ. ಅನುಮಾನ ಬಾರದಂತಿರಲು ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಿದ್ದ.
CRIME Jul 25, 2022, 7:10 AM IST
ಸರಳ ವಾಸ್ತುವಿನಿಂದ ದೇಶ ವಿದೇಶಗಳಲ್ಲಿ ಖ್ಯಾತರಾಗಿದ್ದ ಚಂದ್ರಶೇಖರ್ ಗುರೂಜಿ ಅವರ ಅಂತ್ಯಕ್ರಿಯೆ ಬುಧವಾರ ಹುಬ್ಬಳ್ಳಿಯಲ್ಲಿ ನೆರವೇರಿದೆ. ವೀರಶೈವ ಲಿಂಗಾಯತ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿದೆ.
state Jul 6, 2022, 4:45 PM IST
* ಅಮರಾವತಿಯ ಔಷಧ ವರ್ತಕ ಉಮೇಶ್ ಕೋಲ್ಹೆ ಹತ್ಯೆ
* ಕೋಲ್ಹೆ ಹಂತಕ ಯೂಸೂಫ್ ಅಂತಸಂಸ್ಕಾರಕ್ಕೂ ಬಂದಿದ್ದ
* ಹಂತಕ ಯೂಸುಫ್ ಜತೆ 16 ವರ್ಷದ ಸ್ನೇಹ
India Jul 5, 2022, 9:05 AM IST
India Jul 3, 2022, 9:14 PM IST
* ಹರಿಯಾಣದ ಸೈಬರ್ ಸಿಟಿ ಗುರ್ಗಾಂವ್ನಲ್ಲಿ ನಡೆದ ಆತ್ಮಹತ್ಯೆ ಪ್ರಕರಣ
* ಗುರ್ಗಾಂವ್ನ ಕಾರ್ಟರ್ ಪುರಿ ಗ್ರಾಮದಲ್ಲಿ 25 ವರ್ಷದ ನವವಿವಾಹಿತೆ ಸಾವು
* ಐದು ಪುಟಗಳ ಡೆತ್ನೋಟ್, ಕೈಯ್ಯಲ್ಲೂ ಬರೆದು ನೋವು ತೋಡಿಕೊಂಡ ಮೃತ ವಿವಾಹಿತೆ
India May 20, 2022, 9:02 PM IST
Karnataka Districts May 18, 2022, 3:42 PM IST
state May 15, 2022, 9:35 PM IST
ಗುಜರಾತ್ ಕಾಂಗ್ರೆಸ್ ವಿಚಾರದಲ್ಲಿ ಸಿಟ್ಟಾಗಿರುವ ಹಾರ್ದಿಕ್ ಪಟೇಲ್, ನಾವು ಭಗವಾನ್ ರಾಮನನ್ನು ನಂಬುತ್ತೇವೆ ಎಂದು ಹೇಳಿದ್ದಾರೆ. ತಂದೆಯ ಮರಣದ ಬಳಿಕ ಅವರ ವಿಧಿವಿಧಾನದ ವೇಳೆ ನಾಲ್ಕು ಸಾವಿರ ಭಗವದ್ಗೀತೆಯನ್ನು ನಾನು ಹಂಚಿದ್ದೇನೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ನಾನು ಹಿಂದೂ ಧರ್ಮದಿಮದ ಬಂದವನು, ಹಿಂದೂ ಎನ್ನಲು ತಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
India Apr 22, 2022, 6:36 PM IST
* ರಾಜಸ್ಥಾನದಲ್ಲಿ ಭೀಕರ ಅಪಘಾತ
* ಒಂದೇ ಕುಟುಂಬದ 10 ಮಂದಿ ಸೇರಿ ಒಟ್ಟು 11 ಸಾವು
* ಸುಮರ್ ಕುಟುಂಬದಲ್ಲಿ ಬದುಕುಳಿದಿದ್ದು ಈಗ ಒಬ್ಬಳೇ ಮಗಳು
India Apr 20, 2022, 1:53 PM IST
Udupi Apr 15, 2022, 3:37 AM IST