ಅಶೋಕ್ ಗ್ಲೆಹೋಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನವನ್ನು ತೊರೆಯಬೇಕಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ಪದವಿ ಎನ್ನುವುದು ಬರೀ ಸಂಘಟನಾತ್ಮಕ ಪದವಿ ಅಲ್ಲ. ಇದೊಂದು ವೈಚಾರಿಕ ಪದವಿ. ಹೊಸ ಅಧ್ಯಕ್ಷ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಬ್ಬರಿಗೆ ಒಂದೇ ಪದವಿ ಎನ್ನುವುದು ಕಾಂಗ್ರೆಸ್ ಅಧ್ಯಕ್ಷರಿಗೂ ಅನ್ವಯಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Politics Sep 22, 2022, 4:39 PM IST
ರಾಜಸ್ತಾನದಲ್ಲಿ ಲಂಪಿ ಸ್ಕಿನ್ ಕಾಯಿಲೆಗೆ ತುತ್ತಾಗಿ ಸಾವಿರಾರು ಹಸುಗಳು ಪ್ರಾಣ ಕಳೆದುಕೊಂಡಿವೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶಗೊಂಡ ಬಿಜೆಪಿ ಶಾಸಕರೊಬ್ಬರು ಹಸುವೊಂದನ್ನು ವಿಧಾನಸೌಧಕ್ಕೆ ಕರೆತಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆದರೆ ಹಸು ಭಯಗೊಂಡು ಅಲ್ಲಿಂದ ಓಡಿದೆ.
India Sep 21, 2022, 4:27 PM IST
ಹಿಂದೂ ಮುಖಂಡ ಆಚಾರ್ಯ ಸ್ವಾಮಿ ಧರ್ಮೇಂದ್ರ ನಿಧನರಾಗಿದ್ದಾರೆ. ಸೋಮವಾರ ಬೆಳಗ್ಗೆ ರಾಜಸ್ಥಾನದ ಜೈಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಆಚಾರ್ಯ ಸ್ವಾಮಿ ಧರ್ಮೇಂದ್ರ ಅವರು ಕಳೆದ 1 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಎಸ್ ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಆಚಾರ್ಯ ಧರ್ಮೇಂದ್ರ ಶ್ರೀರಾಮ ಮಂದಿರ ಚಳವಳಿಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದರು.
India Sep 19, 2022, 1:50 PM IST
Crime News: 28 ವರ್ಷದ ವಿವಾಹಿತ ಮಹಿಳೆಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ
CRIME Sep 17, 2022, 5:36 PM IST
ರಾಜಸ್ಥಾನ ರಾಜ್ಯದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ನಡುವಿನ ವೈಷಮ್ಯ ಇನ್ನಷ್ಟು ತೀವ್ರವಾಗಿದೆ. ಸೋಮವಾರ ರಾಜಸ್ಥಾನ ಸಿಎಂನ ಆಪ್ತರಾಗಿರುವ ಸಚಿವನ ಮೇಲೆ ಪೈಲಟ್ ಬೆಂಬಲಿಗರು ಶೂ ಎಸೆದಿದ್ದಾರೆ. ಇದರ ಬೆನ್ನಲ್ಲಿಯೇ ಸಚಿವ ಕೂಡ ಸಚಿನ್ ಪೈಲಟ್ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
Politics Sep 13, 2022, 1:30 PM IST
ದೊಡ್ಡ ಅಂಕಿ ಸ್ಯಾಲರಿಯ ವೈಟ್ ಕಾಲರ್ ಜಾಬ್ ನೋಡೋಕೆ ಎಷ್ಟು ಚೆನ್ನಾಗಿರುತ್ತೋ ಮನಸ್ಸಿಗೆ ಅಷ್ಟೇ ಪ್ರೆಷರ್ನ್ನುಂಟು ಮಾಡುತ್ತೆ. ಹೀಗಾಗಿಯೇ ಇಲ್ಲೊಬ್ಬಳು ಯುವತಿ ಜರ್ಮನಿಯಲ್ಲಿನ ಕೆಲಸ ಬಿಟ್ಟು ತಾಯ್ನಾಡಿನಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾಳೆ.
Woman Sep 7, 2022, 8:19 AM IST
ಮದುವೆಯಾಗಿ ಮನೆ ಸೇರುವ ಮೊದಲೇ ಗಂಡ, ಅತ್ತೆ ಹಾಗೂ ಕುಟುಂಬಸ್ಥರು ಕನ್ಯತ್ವ ಪರೀಕ್ಷೆ ಮಾಡಿಸಿದ್ದಾರೆ. ಈ ಪರೀಕ್ಷೆಯಲ್ಲಿ ಸೊಸೆ ಪಾಸ್ ಆಗಿಲ್ಲ. ರೊಚ್ಚಿಗೆದ್ದ ಗಂಡ ಹಾಗೂ ಅತ್ತೆ ಹಲ್ಲೆ ಮಾಡಿದ್ದಾರೆ. ಇಷ್ಟೇ ಅಲ್ಲ ಪಂಚಾಯಿತಿ ಮಾಡಿ 10 ಲಕ್ಷ ರೂಪಾಯಿ ಪರಿಹಾರ ಕೇಳಿದ ಘಟನೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Woman Sep 5, 2022, 8:04 PM IST
ನಮ್ಮ ದೇಶ ಸಂಸ್ಕೃತಿ, ವಿಜ್ಞಾನ ಜೊತೆಗೆ ಜನರು ಎಷ್ಟೇ ಮುಂದುವರೆದರೂ ಇಂದಿಗೂ, ಮಹಿಳೆಯರು ಅನೇಕ ಕೆಟ್ಟ ಆಚರಣೆಗಳಿಂದ ನರಳುವಂತಹ ಸ್ಥಿತಿ ಇಂದಿಗೂ ನಡೆಯುತ್ತಿದೆ. ನಮ್ಮ ಸಮಾಜದಲ್ಲಿಯೇ ಹಲವೆಡೆ ಹುಡುಗಿಯರಿಗಾಗಿಯೇ ಹಲವಾರು ಕಟ್ಟುಪಾಡುಗಳಿವೆ. ರಾಜಸ್ಥಾನದಲ್ಲಿ ಇಂತಹ ಒಂದು ಸಂಪ್ರದಾಯಕ್ಕೆ ಹುಡುಗಿಯರು ಬಲಿಯಾಗುತ್ತಿದ್ದಾರೆ. ಇಲ್ಲಿ ಮದುವೆ ಮುನ್ನ ಹುಡುಗಿಯರು ಕನ್ಯತ್ವ ಪರೀಕ್ಷೆಗೆ (Virginity Test) ಒಳಗಾಗಬೇಕಾಗುತ್ತದೆ. ಅವಳು ಪರೀಕ್ಷೆಯಲ್ಲಿ ಫೇಲ್ ಆದರೆ, ಅವಳನ್ನು ಚಾರಿತ್ರ್ಯಹೀನಳೆಂದು ಶಿಕ್ಷಿಸಲಾಗುತ್ತದೆ.
relationship Sep 3, 2022, 5:16 PM IST
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) 2021 ರ ವರದಿಯಲ್ಲಿ ಮಹಿಳೆಯರ ಮೇಲೆ ನಡೆಯುವ ಅಪರಾಧ ಪ್ರಕರಣದಲ್ಲಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಇದರ ನಡುವೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗ್ಲೆಹೋಟ್, ರಾಜ್ಯದಲ್ಲಿ ಜಾರಿಗೆ ತಂದ ಕಡ್ಡಾಯ ಎಫ್ಐಆರ್ ವ್ಯವಸ್ಥೆಗೆ ಸಂಖ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ, ಅದರಲ್ಲಿ ಅರ್ಧಕ್ಕರ್ಧ ಪ್ರಕರಣಗಳು ಸುಳ್ಳು. ಮಹಿಳೆಯ ಮೇಲೆ ಯಾರೋ ಅಪರಿಚಿತರು ರೇಪ್ ಮಾಡೋದಿಲ್ಲ. ಆಕೆಯ ಸಂಬಂಧಿಗಳೇ ರೇಪ್ ಮಾಡುತ್ತಾರೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
India Sep 3, 2022, 5:03 PM IST
ಸಾಮೂಹಿಕ ವಿವಾಹ ಸಮಾರಂಭವೊಂದರಲ್ಲಿ 50 ದಿವ್ಯಾಂಗ ಜೋಡಿಗಳು ಹಸೆಮಣೆ ಏರಿದರು. ರಾಜಸ್ಥಾನದ ಉದಯ್ಪುರ ಈ ಅಪರೂಪದ ಮದುವೆಗೆ ಸಾಕ್ಷಿಯಾಯ್ತು,
India Aug 30, 2022, 4:10 PM IST
ರಾಜಸ್ಥಾನ ವಾರಿಯರ್ಸ್ ಎದುರು 2 ಅಂಕಗಳ ರೋಚಕ ಜಯ ಸಾಧಿಸಿದ ಗುಜರಾತ್ ಜೈಂಟ್ಸ್
ರಾಜಸ್ಥಾನ ವಾರಿಯರ್ಸ್ನ ಅಕ್ಷಯ್ ಗಣಪುಲೆ ಅವರ ಹೋರಾಟ ವ್ಯರ್ಥ
ಕೊನೆಯ ನಿಮಿಷದಲ್ಲಿ ಸೋಲೊಪ್ಪಿಕೊಂಡ ರಾಜಸ್ಥಾನ ವಾರಿಯರ್ಸ್
ಕೊನೆಯ 7 ಸೆಕೆಂಟ್ಗಳಿದ್ದಾಗ ಅಕ್ಷಯ್ ಗಣಪುಲೆ ಔಟ್
Sports Aug 29, 2022, 4:49 PM IST
ಕಾಲೇಜು ಚುನಾವಣೆಯಲ್ಲಿ ಕಣಕ್ಕಿಳಿದಿರುವ ವಿದ್ಯಾರ್ಥಿಗಳು, ಯಾವುದೇ ರಾಜಕಾರಣಿಗೂ ಕಡಿಮೆ ಇಲ್ಲದಂತೆ ರಸ್ತೆಯಲ್ಲಿ ವಿದ್ಯಾರ್ಥಿಗಳ ಕಾಲಿಗೆ ಬಿದ್ದು, ಮತ ಕೇಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India Aug 29, 2022, 1:16 PM IST
ಜವಳಿ ಕಂಪನಿಯಾದ ಎಕೆ ಸ್ಪಿನ್ಟೆಕ್ಸ್ ಆಗಸ್ಟ್ 25 ರಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ ತನ್ನ ಕಾರ್ಪೋರೇಟ್ ನೋಂದಣಿಯನ್ನು ಸಲ್ಲಿಸುವಾಗ ಎಡವಟ್ಟು ಮಾಡಿಕೊಂಡಿದೆ. ತನ್ನ ಪ್ರವರ್ತಕರ ಮರಣವನ್ನು ಘೋಷಿಸಲು "ಸಂತೋಷವಾಗಿದೆ" ಎಂದು ಘೋಷಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
BUSINESS Aug 28, 2022, 1:55 PM IST
ಒಡಿಶಾ ಜುಗರ್ನಟ್ಸ್ ತಂಡಕ್ಕೆ ಆಸರೆಯಾದ ನೀಲೇಶ್ ಜಾಧವ್ ಆಲ್ರೌಂಡ್ ಪ್ರದರ್ಶನ
16 ಅಂಕಗಳನ್ನು ಗಳಿಸಿ ಮಿಂಚಿದ ನೀಲೇಶ್ ಜಾಧವ್
5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಒಡಿಶಾ ಜುಗರ್ನಟ್ಸ್
Sports Aug 26, 2022, 3:06 PM IST
ರಾಜಸ್ಥಾನ ವಾರಿಯರ್ಸ್ ಹಾಗೂ ಮುಂಬೈ ಕಿಲಾಡೀಸ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ತಂಡವು 56-42 ಅಂಕಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಹೀಗಿತ್ತು ನೋಡಿ ಪಂದ್ಯದ ಹೈಲೈಟ್ಸ್
Sports Aug 25, 2022, 3:30 PM IST