ಧ್ಯಾನ ಮಾಡುವ ಹಲವಾರು ವಿಧಗಳ ಬಗ್ಗೆ ನೀವು ಕೇಳಿರಬಹುದು, ನೋಡಿರಬಹುದು, ಅದರಲ್ಲಿ ಮೂನ್ ಗೇಜಿಂಗ್ ಕೂಡ ಒಂದು. ಮೂನ್ ಗೇಜಿಂಗ್ ಹೊಸದೇನೂ ಅಲ್ಲ, ಇದು ಒಂದು ರೀತಿಯ ಧ್ಯಾನ (Meditation). ಇದು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ (Positive Effect) ಬೀರುತ್ತದೆ. ಅಂದ್ರೆ ನಿಮಗೆ ಉತ್ತಮ ಆರೊಗ್ಯ ಪಡೆಯಲು ಸಹಾಯ ಮಾಡುತ್ತೆ. ಅಲ್ಲದೆ ಏಕಾಗ್ರತೆಯನ್ನು (Concentration) ಹೆಚ್ಚಿಸುವುದು, ದೃಷ್ಟಿ ದೋಷ (Eye Sight) ನಿವಾರಿಸುವುದು, ಹೀಗೆ ಮೂನ್ ಗೇಜಿಂಗ್ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಈ ಮೂನ್ ಗೇಜಿಂಗ್ ಬಗ್ಗೆ ವಿವರವಾಗಿ ತಿಳಿಯೋಣ.
Health Sep 6, 2022, 5:15 PM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸೋಮವಾರ, ದಶಮಿ ತಿಥಿ, ಮೂಲಾ ನಕ್ಷತ್ರ.
Panchanga Sep 5, 2022, 9:30 AM IST
Karnataka Districts Sep 2, 2022, 11:02 AM IST
ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಿದ್ರೆ ದೋಷ ಗ್ಯಾರಂಟಿ. ಇದರಿಂದ ಮಾಡದ ತಪ್ಪಿಗೆ ಅಪವಾದ ಎದುರಿಸಬೇಕಾಗುತ್ತದೆ. ಏಕೆ ಹೀಗೆ? ಒಂದು ವೇಳೆ ನೀವು ಈ ದಿನ ಚಂದ್ರನನ್ನು ನೋಡಿದ್ರೆ ಕಳಂಕದಿಂದ ಪಾರಾಗೋಕೆ ಪರಿಹಾರೋಪಾಯಗಳೇನು?
Festivals Aug 31, 2022, 11:27 AM IST
ಚಂದ್ರನ ಚಿತ್ರವನ್ನು ಎರಡು ಮಿಲಿನ್ ಬಾರಿ ತೆಗೆದರೆ ಏನಾಗಬಹುದು? ಬಹುಶಃ ಇಂಥದ್ದೊಂದು ಸ್ಪಷ್ಟ ಚಂದ್ರನ ಚಿತ್ರವನ್ನು ಪಡೆಯಬಹುದು. ಸ್ಪಷ್ಟ, ಅತ್ಯಂತ ಸುಂದರವಾದ ಚಂದ್ರನ ಚಿತ್ರ ಇಲ್ಲಿದೆ. ಫೋಟೋದಲ್ಲಿ ಕಾಣುವ ಚಂದ್ರ ಅತ್ಯಂತ ಸ್ಪಷ್ಟವಾಗಿದ್ದಾನೆ. ಈ ಚಿತ್ರವನ್ನು ಇಬ್ಬರು ಖಗೋಳ ಛಾಯಾಗ್ರಾಹಕರು ತೆಗೆದಿದ್ದಾರೆ. ಚಂದ್ರನ ಈ ಚಿತ್ರಕ್ಕಾಗಿ ಅವರು ಅಂದಾಜು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
SCIENCE Aug 26, 2022, 6:18 PM IST
ಚಪ್ಪಲಿಯಲ್ಲಿ ಎಷ್ಟು ವೆರೈಟಿ ಇದೆ ಅಂತಾ ಕೇಳಿದ್ರೆ ಹೋಳೋದು ಅಸಾಧ್ಯ. ಮಾರುಕಟ್ಟೆಗೆ ಬಣ್ಣ ಬಣ್ಣದ ಚಪ್ಪಲಿಗಳು ಲಗ್ಗೆ ಇಡ್ತಿರುತ್ತವೆ. ಫ್ಯಾಷನ್ ಚೇಂಜ್ ಆದಂತೆ, ಡ್ರೆಸ್ ಬದಲಾದಂತೆ ಜನರು ಚಪ್ಪಲಿ ಬದಲಿಸ್ತಾರೆ. ಆದ್ರೆ ಬಣ್ಣದ ಚಪ್ಪಲಿ ಧರಿಸೋದು ಜ್ಯೋತಿಷ್ಯದ ಪ್ರಕಾರ ಸೂಕ್ತವಲ್ಲ.
Festivals Aug 23, 2022, 12:25 PM IST
ಅತ್ಯುತ್ತಮ ಬೇಳೆಕಾಳುಗಳನ್ನು ಮನೆಗೆ ತರುವ ಪ್ಲಾನ್ ಮಾಡಿ ಮಾರುಕಟ್ಟಗೆ ಹೋಗಿರ್ತೇವೆ. ಖರೀದಿ ಮಾಡಿ ಮನೆಗೆ ತಂದು ಅಡುಗೆ ಮಾಡಿದಾಗ ಕೆಲವೊಂದು ದೋಷ ಕಾಣಿಸುತ್ತದೆ. ಮತ್ತೆ ಕೆಲವು ದೋಷ ನಮ್ಮ ಅರಿವಿಗೆ ಬರೋದೇ ಇಲ್ಲ.
Food Aug 12, 2022, 4:56 PM IST
ಶನಿ ಮತ್ತು ಚಂದ್ರನ ಸಂಯೋಜನೆಯಿಂದ ವಿಶೇಷ ಯೋಗವು ರೂಪುಗೊಳ್ಳುತ್ತದೆ, ಇದನ್ನು ಜ್ಯೋತಿಷ್ಯದಲ್ಲಿ ವಿಷ ಯೋಗ ಎಂದು ಕರೆಯಲಾಗುತ್ತದೆ. ಒಂದು ವೇಳೆ ಜಾತಕದಲ್ಲಿ ವಿಷಯೋಗವಿದ್ದರೆ ಈ ಪರಿಹಾರಗಳನ್ನು ಮಾಡಿ..
Festivals Aug 11, 2022, 10:47 AM IST
ವರಮಹಾಲಕ್ಷ್ಮೀ ಹಬ್ಬವನ್ನು ಶ್ರಾವಣ ಮಾಸದ ಪೂರ್ಣಿಮೆಗೂ ಮುನ್ನ ಬರುವ ಶುಕ್ರವಾರ ಆಚರಿಸಬೇಕು ಎನ್ನುತ್ತದೆ ಶಾಸ್ತ್ರ. ಈ ಶ್ರಾವಣ ಹುಣ್ಣಿಮೆ ಯಾವಾಗ ಬರುತ್ತದೆ ತಿಳಿಯಿರಿ..
Festivals Aug 4, 2022, 1:14 PM IST
ಹೆಸರು ಕಾಳು ಆರೋಗ್ಯಕ್ಕೆ ಉತ್ತಮ ನಿಜ. ಇದರಲ್ಲಿರುವ ಪೋಷಕಾಂಶಗಳು ದೈಹಿಕ ಆರೋಗ್ಯಕ್ಕೆ ಉತ್ತಮ. ಆದರೆ ಹೆಸರುಬೇಳೆ ಸೇವನೆ ಕೆಲವರಿಗೆ ಹಾನಿಕಾರಕವಾಗಬಹುದು, ಹೌದು, ತಮ್ಮ ಆರೋಗ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಕೆಲವರು ಹೆಸರು ಬೇಳೆ ಸೇವನೆಯನ್ನು ತಪ್ಪಿಸಬೇಕು. ಯಾರು ಹೆಸರು ಕಾಳು ತಿನ್ನಬಾರದು, ಇದರಿಂದ ಏನಾಗುತ್ತೆ ಅನ್ನೋದನ್ನು ನಾವಿಂದು ನೋಡೋಣ.
Health Aug 1, 2022, 5:44 PM IST
ಇಂದು ಜುಲೈ 13ರಂದು ವರ್ಷದ ಅತಿ ದೊಡ್ಡ ಸೂಪರ್ಮೂನ್ಗೆ ಜಗತ್ತು ಸಾಕ್ಷಿಯಾಗುತ್ತಿದೆ. ಚಂದ್ರನ ಈ ಪ್ರಭೆ 4 ರಾಶಿಗಳ ಮೇಲೆ ಹೆಚ್ಚು ಪ್ರಖರವಾಗಿ ಗೋಚರಿಸಲಿದ್ದು, ಈ ರಾಶಿಗಳ ಮುಚ್ಚಿಟ್ಟ ಗುಟ್ಟುಗಳು, ಗತಸಂಬಂಧಗಳು ಮತ್ತೆ ಹೊರಬರಲಿವೆ.
Festivals Jul 13, 2022, 10:09 AM IST
ಜುಲೈ 13ರಂದು ಗುರು ಪೌರ್ಣಮಿ. ಈ ದಿನ ರಾತ್ರಿ ಈ ವರ್ಷದಲ್ಲಿ ಹಿಂದೆಂದೂ ಕಾಣದಷ್ಟು ದೊಡ್ಡದಾಗಿ ಚಂದ್ರ ಗೋಚರಿಸಲಿದ್ದಾನೆ. ಚಂದ್ರನ ಈ ಸೂಪರ್ಮೂನ್ ಅವತಾರಕ್ಕೆ ಕಾರಣವೇನು?
Festivals Jul 12, 2022, 4:19 PM IST
ಮುಸ್ಲಿಂ ಧರ್ಮದಲ್ಲಿ ಬಕ್ರೀದ್ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಬ್ಬವನ್ನು ಈದ್-ಉಲ್-ಅಝಾ ಎಂದೂ ಸಹ ಕರೆಯಲಾಗುತ್ತದೆ ಅಥವಾ ಇದನ್ನು ಕುರ್ಬಾನಿಯ ಹಬ್ಬ ಎಂದೂ ಕರೆಯಲಾಗುತ್ತದೆ. ಪವಿತ್ರ ರಂಜಾನ್ ತಿಂಗಳ ನಂತರ ಬಕ್ರೀದ್ ಅನ್ನು ಸರಿಯಾಗಿ 70 ದಿನಗಳ ನಂತರ ಆಚರಿಸಲಾಗುತ್ತೆ. ಇಂದು ನಾವು ಈ ಹಬ್ಬದ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತೇವೆ ತಿಳಿಯಿರಿ.
Festivals Jul 9, 2022, 5:24 PM IST
ಗುರು ಪೂರ್ಣಿಮೆಯನ್ನು ವ್ಯಾಸರಿಗೆ ಸಮರ್ಪಿಸಲಾಗಿದೆ. ಈ ದಿನ ನಿಮ್ಮ ಬದುಕಿನ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ.
Festivals Jul 3, 2022, 1:31 PM IST
ಬೇಳೆಕಾಳುಗಳು ನಾವು ಸಾಮಾನ್ಯವಾಗಿ ಸೇವಿಸುವಂತಹ ಅಲ್ಲದೇ, ಹೆಚ್ಚಿನ ಜನ ಇಷ್ಟಪಟ್ಟು ಸೇವಿಸುವ ಆಹಾರವಾಗಿದೆ. ಇವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (glycemic index) ಹೊಂದಿವೆ ಮತ್ತು ಅಷ್ಟೇ ಅಲ್ಲ ಇದರಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುವ ಕಾರ್ಬೋಹೈಡ್ರೇಟ್ ಕೂಡ ಹೆಚ್ಚಾಗಿದೆ. ಬೇರೆ ಬೇರೆ ರಿತಿಯ ಬೇಳೆಕಾಳುಗಳು, ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ…
Health Jun 26, 2022, 11:10 AM IST