Asianet Suvarna News Asianet Suvarna News

ಸರ್ಕಾರ ಉಳಿಯುತ್ತೋ.. ಉರುಳುತ್ತೋ..?: ಯಾರು? ಏನ್ ಹೇಳಿದ್ರು?

ಕ್ಷಣ-ಕ್ಷಣಕ್ಕೂ ಬದಲಾಗುತ್ತಿರುವ ರಾಜ್ಯ ರಾಜಕಾರಣ: ಯಾರು? ಏನ್ ಹೇಳಿದ್ರು?

Operation Kamala BJP and Congress Leaders Who said What
Author
Bengaluru, First Published Jan 15, 2019, 7:52 PM IST

ಬೆಂಗಳೂರು, [ಜ.15]: ಕಾಂಗ್ರೆಸ್​-ಜೆಡಿಎಸ್​​ ದೋಸ್ತಿ ಸರ್ಕಾರಕ್ಕೆ ದೊಡ್ಡ ಆಘಾತ ಆಗಿದೆ. ರಾಣೇಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ, ಮಾಜಿ ಅರಣ್ಯ ಸಚಿವ ಆರ್​.ಶಂಕರ್ ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕ ಹೆಚ್​.ನಾಗೇಶ್​​ ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದಾರೆ. 

ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಿದ್ದೆಗೆಡಿಸಿದ್ದು, ಮೈತ್ರಿ ಸರ್ಕಾರ ಶೇಕ್ ಶೇಕ್ ಆಗುತ್ತಿದೆ. ಹಾಗಾದ್ರೆ ಪ್ರಸಕ್ತ ರಾಜ ರಾಜಕಾರಣದ ಬಗ್ಗೆ ಯಾವೆಲ್ಲ ನಾಯಕರು ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ಒಂದೊಂದೆ ವಿಡಿಯೋದಲ್ಲಿ ನೋಡಿ.

"

"

"

"

"

"

"

"

Follow Us:
Download App:
  • android
  • ios