Breaking News: ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಎರಡನೇ ಹಂತದ ಪಟ್ಟಿ ಬಿಡುಗಡೆಗೆ ಸಿದ್ಧತೆ, ಸಂಭಾವ್ಯರ ಪಟ್ಟಿ ಇಲ್ಲಿದೆ
ವಿಧಾನಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಇದೀಗ ಎರಡನೇ ಹಂತದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಇಂದು ಬಿಡುಗಡೆಯಾಗಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.
ಬೆಂಗಳೂರು (ಮಾ.31): ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ್ದು ಇದೀಗ ಎರಡನೇ ಹಂತದ ಪಟ್ಟಿ ಬಿಡುಗಡೆ ಸಿದ್ದತೆ ನಡೆಸಿದೆ.
ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 100 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಹೋದ ಬಳಿಕ ಘೋಷಣೆ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್ ಸಿಇಸಿಗೆ ಶಿಫಾರಸ್ಸು ಆಗುವ ಸಂಭಾವ್ಯರ ಪಟ್ಟಿ ಏಷಿಯಾನೆಟ್ ಸುವರ್ಣ ನ್ಯೂಸ್ಗೆ ಲಬ್ಯವಾಗಿದೆ.
ಸಿಂಗಲ್ ನೇಮ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
ನಿಪ್ಪಾಣಿ: ಕಾಕಾ ಸಾಹೇಬ್ ಪಾಟೀಲ್
ಗೋಕಾಕ್: ಅಶೋಕ್ ಪೂಜಾರಿ
ಕಿತ್ತೂರು: ಡಿ.ಬಿ.ಇಮಾನ್ದಾರ್
ಮುದೋಳ್ : ಆರ್ ಬಿ ತಿಮ್ಮಾಪುರ
ತೆರದಾಳ : ಉಮಾಶ್ರೀ
ಬೀಳಗಿ: ಜಗದೀಶ್ ಪಾಟೀಲ್
ಬಾದಾಮಿ - ಭೀಮಸೇನ ಚಿಮ್ಮನಕಟ್ಟಿ
ಸಿಂದಗಿ- ಅಶೋಕ್ ಮನಗೂಳಿ
ಗುರುಮಠ್ಕಲ್ - ಬಾಬುರಾವ್ ಚಿಂಚನಸೂರ್
ಕಲಬುರಗಿ ದಕ್ಷಿಣ - ಅಲ್ಲಮ್ ಪ್ರಭು ಪಾಟೀಲ್
ಬಸವಕಲ್ಯಾಣ - ವಿಜಯ ಸಿಂಗ್
ರಾಯಚೂರು - ಎನ್.ಎಸ್ ಬೋಸರಾಜ್
ಮಾನ್ವಿ- ಹಂಪಯ್ಯ ನಾಯಕ್
ಸಿಂಧನೂರು- ಹಂಪನಗೌಡ ಬಾದರ್ಲಿ
ಗಂಗಾವತಿ- ಇಕ್ಬಾಲ್ ಅನ್ಸಾರಿ
ಕಲಘಟಗಿ- ಸಂತೋಷ ಲಾಡ್
ಹುಧಾ ಪಶ್ಚಿಮ- ಮೋಹನ್ ಲಿಂಬಿಕಾಯಿ
ಮಂಗಳೂರು ದಕ್ಷಿಣ- ಲೋಬೋ
ಶಿರಸಿ- ಭೀಮಣ್ಣ ನಾಯ್ಕ್,
ಮೊಳಕಾಲ್ಮೂರ್- ಎನ್ ವೈ. ಗೋಪಾಲಕೃಷ್ಣ
ಹರಿಹರ- ರಾಮಪ್ಪ
ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್
ಮೂಡಿಗೆರೆ- ನಯನಾ ಮೋಟಮ್ಮ
ಚಿಕ್ಕಮಗಳೂರು-ಹೆಚ್ ಡಿ ತಮ್ಮಯ್ಯ
ಕಡೂರು,ವೈ ಎಸ್ ವಿ ದತ್ತಾ
ಕೋಲಾರ- ಸಿದ್ದರಾಮಯ್ಯ
ಗುಬ್ಬಿ - ಶ್ರೀನಿವಾಸ್
ಚಿಕ್ಕಬಳ್ಳಾಪುರ- ಕೊತ್ತೂರು ಮಂಜುನಾಥ್,
ಯಲಹಂಕ- ಕೇಶವ್ ರಾಜಣ್ಣ
ಪುಲಕೇಶಿ ನಗರ- ಅಖಂಡ ಶ್ರೀನಿವಾಸ್ ಮೂರ್ತಿ
ಸಿವಿ ರಾಮನ್ ನಗರ- ಸಂಪತ್ ರಾಜ್
ಪದ್ಮನಾಭ ನಗರ- ಪಿಜಿಆರ್ ಸಿಂದ್ಯಾ
ಬೊಮ್ಮನಹಳ್ಳಿ- ಉಮಾಪತಿಗೌಡ
ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ ( ಬೆಂಬಲ)
ಮದ್ದೂರು- ಉದಯ್ ಗೌಡ
ಶ್ರವಣಬೆಳಗೊಳ- ಗೋಪಾಲ್ ಸ್ವಾಮಿ
ಅರಸಿಕೆರೆ- ಶಿವಲಿಂಗೇಗೌಡ
ಪುತ್ತೂರು- ಶಕುಂತಲಾ ಶೆಟ್ಟಿ
ಮಂಗಳೂರು ಜೆಆರ್ ಲೋಬೋ
ಯಲ್ಲಾಪುರ-ಬಿ.ಎಸ್.ಪಾಟೀಲ್
ಡಬಲ್ ನೇಮ್ ಸಂಭಾವ್ಯರ ಪಟ್ಟಿ
- ಅಥಣಿ: ಗಜಾನನ ಮಂಗಸೂಳಿ/ ಶ್ರೀಕಾಂತ ಪೂಜಾರಿ
- ಅರಭಾವಿ: ಅರವಿಂದ ದಳವಾಯಿ/ರಮೇಶ್
- ಬೆಳಗಾವಿ ಉತ್ತರ: ಫಿರೋಜ್ ಸೇಠ್/ ಆಶಿಫ್ ಸೇಠ್
- ರಾಯಭಾಗ -ಪ್ರದೀಪ್ ಕುಮಾರ್/ ಮಹಾವೀರ್ ಮೊಹಿತಿ
- ಸವದತ್ತಿ ಯಲ್ಲಮ್ಮ :ಉದಯ್ ಕುಮಾರ್/ವಿಶ್ವಾಸ ವೈಧ್ಯ
- ಬಾಗಲಕೋಟೆ: ಎಚ್ ವೈ ಮೇಟಿ/ ಮೇಟಿ ಮಗಳು ಬಾಯಕ್ಕ, ದೇವರಾಜ ಪಾಟೀಲ್
- ದೇವರಹಿಪ್ಪರಗಿ- ಎಸ್.ಆರ್.ಪಾಟೀಲ್/ ಬಾಬುಗೌಡ ಪಾಟೀಲ್/ಶರಣಪ್ಪ ಸುಣಗಾರ
- ವಿಜಯಪುರ ಸಿಟಿ- ಮುಖ್ಬಲ್ ಭಗವಾನ್?/ ಅಬ್ದುಲ್ ಹಮ್ಮೀದ್ ಮುಶ್ರಫ್
- ನಾಗಠಾಣ- ಕಾಂತಾ ನಾಯಕ್/ರಾಜು ಅಲ್ಗುರಾ
- ಅಫಜಲಪುರ- ಅರುಣ್ ಕುಮಾರ್ / ಜೆಎಂ ಕೂರಬು
- ಯಾದಗಿರಿ- ಚನ್ನಾರೆಡ್ಡಿ, ಸತೀಶ್, ಅನುರಾಧ ಮಾಲಕರೆಡ್ಡಿ
- ಔರಾದ್- ಭೀಮರಾವ್ ಸಿಂಧೆ/ ಬಿ ಗೋಪಾಲಕೃಷ್ಣ
- ದೇವದುರ್ಗ ಬಿ.ವಿ ನಾಯಕ್,/ ರಾಜಶೇಖರ ನಾಯಕ್
- ಲಿಂಗಸೂಗುರು- ಡಿ ಎಸ್ ಹುಲಗೇರಿ,ರುದ್ರಪ್ಪ
- ನರಗುಂದ- ಬಿ ಆರ್ ಯಾವಗಲ್/ ಸಂಗಮೇಶ್
- ಶಿರಹಟ್ಟಿ- ರಾಮಕೃಷ್ಣ ದೊಡ್ಡಮನಿ/ ಸುಜಾತ ದೊಡ್ಡಮನಿ
- ನವಲಗುಂದ- ಕೋನರೆಡ್ಡಿ/ವಿನೋದ್ ಅಸೂಟಿ
- ಕುಂದಗೋಳ- ಕುಸುಮಾ ಶಿವಳ್ಳಿ/ ಷಣ್ಮುಖ ಶಿವಳ್ಳಿ
- ಧಾರವಾಡ- ವಿನಯ್ ಕುಲಕರ್ಣಿ/ ಶಿವಲೀಲಾ ಕುಲಕರ್ಣಿ
- ಹುಧಾ ಸೆಂಟ್ರಲ್- ರಜತ್, ಯುಸೂಫ್ , ಅನೀಲ್ ಪಾಟೀಲ್
- ಕುಮಟ- ಶಾರದ ಶೆಟ್ಟಿ / ಯಶೋಧ ನಾಯ್ಕ್
- ಶಿಗ್ಗಾಂವಿ- ವಿನಯ್ ಕುಲಕರ್ಣಿ/ ಸೋಮಣ್ಣ ಬೇವಿನಮರದ್
- ಶಿರಗುಪ್ಪ- ಬಿ ಎಂ ನಾಗರಾಜ್, ಮುರುಳಿಕೃಷ್ಣ
- ಕೂಡ್ಲಗಿ- ನಾಗರಾಜ್,ಡಾ. ಶ್ರೀನಿವಾಸ್
- ಬಳ್ಳಾರಿ ನಗರ- ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು,
- ಚಿತ್ರದುರ್ಗ- ವೀರೇಂದ್ರ / ರಘು ಆಚಾರ್
- ಹೊಳಲ್ಕೆರೆ- ಎಚ್. ಆಂಜನೇಯ, ಸವಿತಾ ರಘು
- ಜಗಳೂರ್- ರಾಜೇಶ್/ ದೇವೆಂದ್ರಪ್ಪ
- ಚನ್ನಗಿರಿ- ವಡ್ನಾಳ್ ರಾಜಣ್ಣ /ಮಗ ಅಶೋಕ್
- ಹೊನ್ನಳ್ಳಿ- ಶಾಂತನಗೌಡ/ ಹೆಚ್, ಬಿ ಮಂಜಪ್ಪ
- ಶಿವಮೊಗ್ಗ ಗ್ರಾಮೀಣ- ಪಲ್ಲವಿ,ನಾರಾಯಣಸ್ವಾಮಿ
- ಶಿವಮೊಗ್ಗ-ಸುಂದರೇಶ್/ ಯೋಗೇಶ್
- ಶಿಕಾರಿಪುರ-ಗೋಣಿ ಮಾಹಂತೇಶ್/ ಕೌಲಿ ಗಂಗಾಧರಪ್ಪ
- ಉಡುಪಿ- ಕೃಷ್ಣಮೂರ್ತಿ ಆಚಾರ್/ ದಿನೇಶ್ ಹೆಗಡೆ
- ತರೀಕೆರೆ- ಗೋಪಿಕೃಷ್ಣ/ ಶ್ರೀನಿವಾಸ್
- ತುಮಕೂರು- ರಫೀಕ್ ಅಹ್ಮದ್, ಅತೀಕ್ ಅಹ್ಮದ್,
- ಕೆ ಆರ್ ಪುರಂ- ಡಿಕೆ ಮೋಹನ್ ಬಾಬು,ಉದಯಕುಮಾರ್
- ಶಿಡ್ಲಘಟ - ಗೋವಿಂದೇಗೌಡ/ ರಾಜೀವ್ ಗೌಡ
- ಮುಳಬಾಗೀಲು -ಜಿ ಮಂಜುನಾಥ್ / ಮದ್ದೂರಪ್ಪ
- ದಾಸರಹಳ್ಳಿ- ಕೃಷ್ಣ ಮೂರ್ತಿ/ಧನಂಜಯ ಗೌಡ
- ಚಿಕ್ಕಪೇಟೆ- ಆರ್ ವಿ ದೇವರಾಜ್, ಗಂಗಾಂಭಿಕಾ
- ಬೆಂಗಳೂರು ದಕ್ಷಿಣ- ಸುಷ್ಮಾರಾಜಗೋಪಾಲ್ ರೆಡ್ಡಿ/
- ಆರ್ ಕೆ ರಮೇಶ್
- ಮಂಡ್ಯ- ಡಾ.ಕೃಷ್ಣ/ ರಾಧಾಕೃಷ್ಣ
- ಕೆ ಆರ್ ಪೇಟೆ- ವಿಜಯ್ ರಾಮೇಗೌಡ, ದೇವರಾಜ್,
- ಹಾಸನ-ಮಂಜೇಗೌಡ, ಸ್ವರೂಪ, ಬನವಾಸೆ ರಂಗಸ್ವಾಮಿ
- ಬೇಲೂರು - ಗಂಡಸಿ ಶಿವರಾಮ್/ ರಾಜಶೇಖರ
- ಅರಕಲಗೂಡು- ಶ್ರೀಧರ್ ಗೌಡ/ಕೃಷ್ಣೇಗೌಡ
- ಮಂಗಳೂರು ಉತ್ತರ- ಮೊಯ್ದಿನ್ ಬಾವಾ/ ಇನಾಯತ್ ಅಲಿ
- ಮಡಿಕೇರಿ-ಜಿ.ವಿಜಯ/ಚಂದ್ರಮೌಳಿ/ ಮಂಥನ್ ಗೌಡ
- ಚಾಮುಂಡೇಶ್ವರಿ- ಮರಿಗೌಡ,ಮಾವಿನಹಳ್ಳಿ ಸಿದ್ದೆಗೌಡ