Asianet Suvarna News Asianet Suvarna News

ಚನ್ನಪಟ್ಟಣ ಟಿಕೆಟ್ ಬಗ್ಗೆ ಕೇಳಿದ ಕಾರ್ಯಕರ್ತರ ವಿರುದ್ಧ ಎಚ್‌ಡಿಕೆ ಗರಂ!

ಕುಮಾರಸ್ವಾಮಿ ಭಾಷಣ ಆರಂಭಿಸುತ್ತಿದ್ದಂತೆ ಕೆಲ ಬಿಜೆಪಿ ಕಾರ್ಯಕರ್ತರು ಉಪಚುನಾವಣೆ ಟಿಕೆಟ್ ಕುರಿತು ಕೂಗು ಹಾಕಿದರು. ಈ ವೇಳೆ ನಾನಿಲ್ಲಿ ಟಿಕೆಟ್ ವಿಚಾರ ಮಾತನಾಡಲು ಬಂದಿಲ್ಲ ಎಂದು ಭಾಷಣ ಮುಂದುವರಿಸಿದರು. 

hd kumaraswamy angry on jds activists those who asked channapatna byelection ticket grg
Author
First Published Aug 6, 2024, 11:27 AM IST | Last Updated Aug 6, 2024, 12:59 PM IST

ಚನ್ನಪಟ್ಟಣ(ಆ.06): ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯೋಗೇಶ್ವರ್‌ಬೆಂಬಲಿಗರ ಮೇಲೆ ಗರಂ ಆದ ಪ್ರಸಂಗ ಮೈಸೂರು ಚಲೋ ಪಾದಯಾತ್ರೆಯಲ್ಲಿ ನಡೆಯಿತು.

ಕುಮಾರಸ್ವಾಮಿ ಭಾಷಣ ಆರಂಭಿಸುತ್ತಿದ್ದಂತೆ ಕೆಲ ಬಿಜೆಪಿ ಕಾರ್ಯಕರ್ತರು ಉಪಚುನಾವಣೆ ಟಿಕೆಟ್ ಕುರಿತು ಕೂಗು ಹಾಕಿದರು. ಈ ವೇಳೆ ನಾನಿಲ್ಲಿ ಟಿಕೆಟ್ ವಿಚಾರ ಮಾತನಾಡಲು ಬಂದಿಲ್ಲ ಎಂದು ಭಾಷಣ ಮುಂದುವರಿಸಿದರು. 

ಕುಮಾರಸ್ವಾಮಿ ರಕ್ತದ ಕಣ ಕಣದಲ್ಲೂ ದ್ವೇಷ ತುಂಬಿದೆ: ಸಚಿವ ಚಲುವರಾಯಸ್ವಾಮಿ ಕಿಡಿ

ಕೆಲ ಸಮಯದ ನಂತರ ಯೋಗೇಶ್ವ‌ರ್ ಬೆಂಬಲಿಗರು ಟಿಕೆಟ್ ವಿಚಾರಕ್ಕೆ ಮತ್ತೆ ಕೂಗು ಹಾಕಿದಾಗ ತಾಳ್ಮೆ ಕಳೆದುಕೊಂಡ ಕುಮಾರಸ್ವಾಮಿ, ಟಿಕೆಟ್ ವಿಚಾರವನ್ನು ಹಾದಿಬೀದಿಯಲ್ಲಿ ತೀರ್ಮಾನ ಮಾಡಲು ಆಗಲ್ಲ ಎಂದು ಗರಂ ಆದರು.

Latest Videos
Follow Us:
Download App:
  • android
  • ios