ಇಂದು ಶುಭ ಕಾರ್ಯ ಮಾಡಲು ಈ ಘಳಿಗೆ ಸೂಕ್ತ
ನಮಸ್ಕಾರ ಓದುಗರೇ, ಇಂದು ಯಾವುದಾದರೂ ಶುಭ ಕಾರ್ಯ ಮಾಡುವವರಿದ್ದೀರಾ? ಹಾಗಾದ್ರೆ ಈ ಘಳಿಗೆ ಹೆಚ್ಚು ಸೂಕ್ತ. ಇಂದಿನ ಪಂಚಾಂಗ ಫಲಗಳು ಹೀಗಿವೆ.
ದಿನಾಂಕ : 21/02/2019
ವಾರ : ಗುರುವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ಉತ್ತರಾಯಣ : ಆಯನೇ
ಶಿಶಿರ ಋತೌ
ಮಾಘ ಮಾಸೇ
ಕೃಷ್ಣ : ಪಕ್ಷೇ
ದ್ವಿತೀಯಾಯಂ (05-12 pm ರವರೆಗೆ)
ಬೃಹಸ್ಪತಿ ವಾಸರೇ : ವಾಸರಸ್ತು ಪುಬ್ಬ ನಕ್ಷತ್ರೇ (07-39 am ರವರೆಗೆ)
ಉಪರಿ ಉತ್ತರ (ಮಾ.ಬೆ. 06-14 am ರವರೆಗೆ)
ಧೃತಿ ಯೋಗೇ (07-26 am ರವರೆಗೆ)
ಗರಜ : ಕರಣೇ (07-18 am ರವರೆಗೆ) ಸೂರ್ಯ ರಾಶಿ : ಕುಂಭ* ಚಂದ್ರ ರಾಶಿ : *ಸಿಂಹ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-43 am
ಸೂರ್ಯಾಸ್ತ - 06-24 pm
ಅಶುಭ ಕಾಲಗಳು
ರಾಹುಕಾಲ* *02-01 pm ಇಂದ 03-30 pm
ಯಮಗಂಡಕಾಲ 06-41 am ಇಂದ 08-09 am
ಗುಳಿಕಕಾಲ 09-37 am ಇಂದ 11-05 am