ಇಂದಿನ ಶುಭಕಾರ್ಯಕ್ಕೆ ಈ ಗಳಿಗೆ ಸೂಕ್ತ
ಇಂದಿನ ಶುಭಕಾರ್ಯಕ್ಕೆ ಈ ಗಳಿಗೆ ಸೂಕ್ತ
ಶ್ರೀ ಗುರುಭ್ಯೋ ನಮಃ ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ
~~~~~~~~~~~~~~~~~~~~~~~~~~~~~~~~
ಶ್ರೀ ನಿತ್ಯ ಪಂಚಾಂಗ
~~~~~~~~~~~~~~~~~~~~~~~~~~~~~~~~~~
ದಿನಾಂಕ : 27/01/2019
ವಾರ : ರವಿ ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ಉತ್ತರಾಯಣ : ಆಯನೇ ಹಿಮಂತ ಋತೌ
ಪುಷ್ಯ ಮಾಸೇ ಕೃಷ್ಣ : ಪಕ್ಷೇ ಸಪ್ತಮ್ಯಾಂ (08-52 pm ರವರೆಗೆ)
ಆದಿತ್ಯ ವಾಸರೇ : ವಾಸರಸ್ತು ಚಿತ್ತ ನಕ್ಷತ್ರೇ (08-08 pm ರವರೆಗೆ)
ಧೃತಿ ಯೋಗೇ (09-27 am ರವರೆಗೆ)
ಬವ : ಕರಣೇ (03-02 pm ರವರೆಗೆ)
ಸೂರ್ಯ ರಾಶಿ : ಮಕರ*
ಚಂದ್ರ ರಾಶಿ : *ತುಲಾ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-50 am, ಸೂರ್ಯಾಸ್ತ - 06-15 pm
~~~~~~~~~~~~~~~ ~~~~~~~~~~~~~~~
ದಿನದ ವಿಶೇಷ - **
~~~~~~~~~~~~~~~~~~~~~~~~~~~~~~~~~~
ಅಶುಭ ಕಾಲಗಳು
ರಾಹುಕಾಲ* *04-51 pm ಇಂದ 06-17 pm
ಯಮಗಂಡಕಾಲ: 12-32 pm ಇಂದ 01-59 pm
ಗುಳಿಕಕಾಲ: 03-25 pm ಇಂದ 04-51 pm
~~~~~~~~~~~~~~~ ~~~~~~~~~~~~~~~
ಅಮೃತ ಕಾಲ : 08-16 am ರಿಂದ 09-49 am ರವರೆಗೆ
~~~~~~~~~~~~~~~ _~~~~~~~~~~~~~~~~
ಆರೋಗ್ಯ ಸಲಹೆ ಮನೆ ಮದ್ದು - ಬೆನ್ನು ನೋವು : ಒಂದು ಚಮಚ ತುಂಬೆಯ ರಸ ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದು.
*********************************
ಭಗವಾನ್ ಶ್ರೀರಾಮಕೃಷ್ಣರ ವಚನಾಮೃತ : ದೇವರು ಮನುಷ್ಯನಂತೆ ಆಡುತ್ತಿರುವನು. ಅವನು ದೊಡ್ಡ ಐಂದ್ರಜಾಲಕನು. ಈ ಜೀವ ಜಗತ್ತು ಎಂಬ ತೋರಿಕೆ ಅವನ ಅದ್ಭುತವಾದ ಇಂದ್ರಜಾಲ. ಐಂದ್ರಜಾಲಕನೊಬ್ಬನೆ ಸತ್ಯ. ಇಂದ್ರಜಾಲವೆಲ್ಲ ಮಿಥ್ಯ.
*****************★**************************
ಶುಭಮಸ್ತು...ಶುಭದಿನ
~~~~~~~~~~~~~~~~~~~~