ಶುಭ ಕೆಲಸ ಮಾಡುವುದಾದರೆ ಈ ಘಳಿಗೆ ಮಾಡಿದರೆ ಸೂಕ್ತ
ನಮಸ್ಕಾರ ಓದುಗರೇ, ಇಂದಿನ ನಿತ್ಯ ಪಂಚಾಂಗ ಫಲ ಹೀಗಿದೆ. ಯಾವುದಾದರೂ ಶುಔ ಕೆಲಸ ಮಾಡುವುದದರೆ ಈ ಗಳಿಗೆಯಂದು ಮಾಡಿ. ನಿಮ್ಮ ಕೆಲಸ ನೆರವೇರುತ್ತದೆ.
ಶ್ರೀ ನಿತ್ಯ ಪಂಚಾಂಗ
ದಿನಾಂಕ : 02/10/2018
ವಾರ :ಮಂಗಳವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ದಕ್ಷಿಣಾಯನ : ಆಯನೇ
ವರ್ಷ ಋತೌ
ಭಾದ್ರಪದ ಮಾಸೇ
ಕೃಷ್ಣ : ಪಕ್ಷೇ ಅಷ್ಟಮ್ಯಾಂ (12-09 am)
ಭೌಮ ವಾಸರೇ : ವಾಸರಸ್ತು
ಆರಿದ್ರಾ ನಕ್ಷತ್ರೇ (11-45 pm ರವರೆಗೆ)
ವರೀಯಾನ್ ಯೋಗೇ (03-08 pm ರವರೆಗೆ)
ಬಾಲವ : ಕರಣೇ (03-15 pm ರವರೆಗೆ)
ಸೂರ್ಯ ರಾಶಿ : *ಕನ್ಯಾ*
ಚಂದ್ರ ರಾಶಿ : ಮಿಥುನ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
ಸೂರ್ಯೋದಯ - 06-12 am
ಸೂರ್ಯಾಸ್ತ - 06-07 pm
ಅಶುಭ ಕಾಲಗಳು
ರಾಹುಕಾಲ* *03-08 pm ಇಂದ 04-38 pm
ಯಮಗಂಡಕಾಲ
09-09 am ಇಂದ 10-39 am
ಗುಳಿಕಕಾಲ
12-09 pm ಇಂದ 01-39 pm