ಈ ದಿನದ ಪಂಚಾಂಗದ ವಿಶೇಷತೆಗಳೇನು?
ಈ ದಿನದ ಪಂಚಾಂಗದ ವಿಶೇಷತೆಗಳೇನು?
ಶ್ರೀ ನಿತ್ಯ ಪಂಚಾಂಗ 📋
ದಿನಾಂಕ : 27/09/2018
ವಾರ : ಗುರು ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ದಕ್ಷಿಣಾಯನ : ಆಯನೇ
ವರ್ಷ ಋತೌ
ಭಾದ್ರಪದ ಮಾಸೇ
ಕೃಷ್ಣ : ಪಕ್ಷೇ
ದ್ವಿತೀಯಾಯಾಂ (08-58 am ರವರೆಗೆ)
ಬೃಹಸ್ಪತಿ ವಾಸರೇ : ವಾಸರಸ್ತು
ಅಶ್ವಿನಿ ನಕ್ಷತ್ರೇ (02-22 am ರವರೆಗೆ)
ವ್ಯಾಘಾತ ಯೋಗೇ (01-23 am ರವರೆಗೆ)
ಗರಜ : ಕರಣೇ (09-02 am ರವರೆಗೆ) ಉಪರಿ ವಣಿಜ (08-56 pm ರವರೆಗೆ)
ಸೂರ್ಯ ರಾಶಿ : ಕನ್ಯಾ*
ಚಂದ್ರ ರಾಶಿ : *ಮೇಷ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
🌅ಸೂರ್ಯೋದಯ - 06-12 am
🌄ಸೂರ್ಯಾಸ್ತ - 06-09 pm
~~~~~~~~~~~~~~~ ~ ~~~~~~~~~
🎆 ದಿನದ ವಿಶೇಷ - ತದಿಗೆ ಶ್ರಾದ್ಧ
~~~~~~~~~~~~~~~~~~~~~~~~~~~~
ಅಶುಭ ಕಾಲಗಳು
⌚ ರಾಹುಕಾಲ*
*01-41 pm ಇಂದ 03-11 pm
🚨 ಯಮಗಂಡಕಾಲ
06-10 am ಇಂದ 07-40 am
🏥 ಗುಳಿಕಕಾಲ
09-10 am ಇಂದ 10-40 am
~~~~~~~~~~~~~~~~~~~~~~~~~~~
ಅಮೃತ ಕಾಲ :
07-00 pm ರಿಂದ 08-38 pm ರವರೆಗೆ
~~~~~~~~~~~~~~~~~~~~~~~~~~~~