ನಿತ್ಯ ಪಂಚಾಂಗ: ಇಂದಿನ ಶುಭ ಕಾರ್ಯಕ್ಕೆ ಯಾವ ಘಳಿಗೆ ಸೂಕ್ತ?
ಶುಭ ಕಾರ್ಯಕ್ಕೆ ಯಾವ ಘಳಿಗೆ ಸೂಕ್ತ? ತಿಳಿದುಕೊಳ್ಳಿ ಇಂದಿನ ಪಂಚಾಂಗದಲ್ಲಿ
ಶ್ರೀ ಗುರುಭ್ಯೋ ನಮಃ
ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ
~~~~~~~~~~~~
ಶ್ರೀ ನಿತ್ಯ ಪಂಚಾಂಗ
~~~~~~~~~~~~
ದಿನಾಂಕ : 17/02/2019
ವಾರ : ರವಿ ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ಉತ್ತರಾಯಣ : ಆಯನೇ ಶಿಶಿರ ಋತೌ
ಮಾಘ ಮಾಸೇ
ಶುಕ್ಲ : ಪಕ್ಷೇ ತ್ರಯೋದಶ್ಯಾಂ (02-29 am ರವರೆಗೆ)
ಆದಿತ್ಯ ವಾಸರೇ : ವಾಸರಸ್ತು ಪುನರ್ವಸು ನಕ್ಷತ್ರೇ (02-09 pm ರವರೆಗೆ)
ಆಯುಷ್ಮಾನ್ ಯೋಗೇ (08-12 pm ರವರೆಗೆ)
ಬಾಲವ : ಕರಣೇ (08-10 am ರವರೆಗೆ) ಉಪರಿ ಕೌಲವ (06-33 pm ರವರೆಗೆ)
ಸೂರ್ಯ ರಾಶಿ : ಮಕರ
ಚಂದ್ರ ರಾಶಿ : ಮಿಥುನ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
ಸೂರ್ಯೋದಯ - 06-45 am
ಸೂರ್ಯಾಸ್ತ - 06-23 pm
~~~~~~ ~~~~~~
ದಿನದ ವಿಶೇಷ - ಭಾನು ಪ್ರದೋಷ
~~~~~~~~~~~~
ಅಶುಭ ಕಾಲಗಳು
ರಾಹುಕಾಲ:04-57 pm ಇಂದ 06-25 pm
ಯಮಗಂಡಕಾಲ: 12-34 pm ಇಂದ 02-01 pm
ಗುಳಿಕಕಾಲ: 03-29 pm ಇಂದ 04-57 pm
~~~~~~ ~~~~~~
ಅಮೃತ ಕಾಲ : 02-32 pm ರಿಂದ 03-58 pm ರವರೆಗೆ
~~~~~~ ~~~~~~~ ಮರುದಿನದ ವಿಶೇಷ :
*ಆರೋಗ್ಯ ಸಲಹೆ ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ.
*ಭಗವಾನ್ ಶ್ರೀರಾಮಕೃಷ್ಣರ ಬೋಧನೆಗಳು : ಸಾಯುವುದಕ್ಕೆ ಮುಂಚೆ ಅವನು ಏನನ್ನು ಆಲೋಚಿಸುತ್ತಿದ್ದನೊ ಅದರ ಮೇಲೆ ಅವನ ಜನ್ಮ ನಿಷ್ಕರ್ಷೆಯಾಗುವುದು. ಭಕ್ತಿ ಅದಕ್ಕೆ ಅತ್ಯಾವಶ್ಯಕ. ಪ್ರತಿದಿನದ ಸಾಧನೆಯಿಂದ ಒಬ್ಬನ ಮನಸ್ಸಿನಲ್ಲಿ ಪ್ರಾಪಂಚಿಕತೆಯೆಲ್ಲ ಹೋಗಿದ್ದರೆ, ಆ ಸ್ಥಳವನ್ನು ಆಕ್ರಮಿಸುವ ದೇವರ ಆಲೋಚನೆಗಳು ಸಾಯುವ ಸಮಯದಲ್ಲಿ ಕೂಡ ಬಿಟ್ಟುಹೋಗುವುದಿಲ್ಲ. ಶುಭಮಸ್ತು...ಶುಭದಿನ