ಇಂದಿನ ಈ ಗಳಿಗೆ ಒಳ್ಳೆಯ ಕೆಲಸಕ್ಕೆ ಒಳಿತಲ್ಲ

ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ 🔯 ‌
ಶ್ರೀ ನಿತ್ಯ ಪಂಚಾಂಗ 📋

ದಿನಾಂಕ : 09/08/2018
ವಾರ : ಗುರು ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ದಕ್ಷಿಣಾಯನ : ಆಯನೇ
 ಗ್ರೀಷ್ಮ ಋತೌ
 ಆಷಾಢ ಮಾಸೇ
ಕೃಷ್ಣ : ಪಕ್ಷೇ
ತ್ರಯೋದಶ್ಯಾಂ (08-41 pm ರವರೆಗೆ)
ಬೃಹಸ್ಪತಿ ವಾಸರೇ : ವಾಸರಸ್ತು
ಆರಿದ್ರಾ ನಕ್ಷತ್ರೇ (06-45
 am ರವರೆಗೆ) ಉಪರಿ ಪುನರ್ವಸು (ಮಾ.ಬೆ. 05-04 am ರವರೆಗೆ)
ವಜ್ರ ಯೋಗೇ (07-53 pm ರವರೆಗೆ)
ಗರಜ : ಕರಣೇ (12-29 pm ರವರೆಗೆ)
ಸೂರ್ಯ ರಾಶಿ : ಕಟಕ*‌
ಚಂದ್ರ ರಾಶಿ : *ಮಿಥುನ
‌ ‌
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
🌅ಸೂರ್ಯೋದಯ - 06-10 am
 🌄ಸೂರ್ಯಾಸ್ತ - 06-40 pm
 ~~~~~~~~~~~~~~~ ~ ~~~~~~~~~
🎆 ದಿನದ ವಿಶೇಷ - ಪ್ರದೋಷ ಪೂಜೆ
~~~~~~~~~~~~~~~~~~~~~~~~~~~~
ಅಶುಭ ಕಾಲಗಳು
⌚ ರಾಹುಕಾಲ*‌ ‌ ‌
*01-59 pm ಇಂದ 03-34 pm
🏥 ಗುಳಿಕಕಾಲ
09-16 am ಇಂದ 10-51 am
🚨 ಯಮಗಂಡಕಾಲ
06-08 am ಇಂದ 07-42 am
~~~~~~~~~~~~~~~~~~~~~~~~~~~
ಅಮೃತ ಕಾಲ :
11-23 am ರಿಂದ 12-49 pm ರವರೆಗೆ