ಇಂದಿನ ಪಂಚಾಂಗ ವಿಶೇಷತೆ
ಇಂದಿನ ಪಂಚಾಂಗ ವಿಶೇಷತೆ
🕉 ಶ್ರೀ ಗುರುಭ್ಯೋ ನಮಃ 🕉
🔯 ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ 🔯
ಶ್ರೀ ನಿತ್ಯ ಪಂಚಾಂಗ 📋
〰〰〰〰〰~~~~~~~~~~~~~~~~~~
ದಿನಾಂಕ : 31/10/2018
ವಾರ : ಬುಧ ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ದಕ್ಷಿಣಾಯನ : ಆಯನೇ
ಶರತ್ ಋತೌ
ಆಶ್ವಯುಜ ಮಾಸೇ
ಕೃಷ್ಣ : ಪಕ್ಷೇ
ಸಪ್ತಮ್ಯಾಂ (11-40 am ರವರೆಗೆ)
ಸೌಮ್ಯ ವಾಸರೇ : ವಾಸರಸ್ತು
ಪುಷ್ಯ ನಕ್ಷತ್ರೇ (03-39 am ರವರೆಗೆ)
ಸಾಧ್ಯ ಯೋಗೇ (02-28 pm ರವರೆಗೆ)
ಬವ : ಕರಣೇ (11-09 am ರವರೆಗೆ)
ಸೂರ್ಯ ರಾಶಿ : ತುಲಾ*
ಚಂದ್ರ ರಾಶಿ : *ಕಟಕ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
🌅ಸೂರ್ಯೋದಯ - 06-16 am
🌄ಸೂರ್ಯಾಸ್ತ - 05-51 pm
~~~~~~~~~~~~~~~ ~ ~~~~~~~~~
🎆 ದಿನದ ವಿಶೇಷ - ಶ್ರೀ ರಾಧಾ ಜಯಂತಿ
~~~~~~~~~~~~~~~~~~~~~~~~~~~~
ಅಶುಭ ಕಾಲಗಳು
⌚ ರಾಹುಕಾಲ*
*12-03 pm ಇಂದ 01-31 pm
🚨 ಯಮಗಂಡಕಾಲ
07-41 am ಇಂದ 09-09 am
🖲 ಗುಳಿಕಕಾಲ
10-36 am ಇಂದ 12-03 pm
~~~~~~~~~~~~~~~ ~~~~~~~~~~
ಅಮೃತ ಕಾಲ :
01-34 am ರಿಂದ 03-04 am ರವರೆಗೆ ಮತ್ತು 08-30 pm ರಿಂದ 10-01 pm ರವರೆಗೆ