34 ವರ್ಷದ ಸುರೇಂದರ್ ಎಂಬಾತ ಪ್ರೇಯಿಸಿ 22 ವರ್ಷದ ಜಿಯಾಳಿಗೆ 30 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ
ನವದೆಹಲಿ(ಸೆ.20);ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಬುರಾರಿ ಪ್ರದೇಶದಲ್ಲಿ ಚುಚ್ಚಿ ಹತ್ಯೆಗೈದಿದ್ದಾನೆ.

ಬರ್ಬರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಸುರೇಂದರ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಕಣ್ಣೇದುರೇ ಕೊಲೆ ನಡೆದ್ರೂ ಸಾರ್ವಜನಿಕರು ನೋಡುತ್ತಾ ನಿಂತಿದ್ದು ಯಾರೋಬ್ಬರೂ ಸಹಾಯಕ್ಕೆ ಆಗಮಿಸಿಲ್ಲ.
