ಬೆಂಗಳೂರು (ಸೆ.14): ಕಾವೇರಿ ಗಲಾಟೆಯಲ್ಲಿ ನಾಪತ್ತೆಯಾಗಿದ್ದ ದರ್ಶನ್​ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ದರ್ಶನ್​ ಪೋಷಕರಿಗೆ ಸ್ಥಳೀಯರು ಮಾಹಿತಿ ನೀಡಿ ಅವನು ಪೋಷಕರನ್ನು ಸುರಕ್ಷಿತವಾಗಿ ತಲುಪಲು ಸಹಾಯ ಮಾಡಿದ್ದಾರೆ.

ಲಗ್ಗೆರೆಯ ಪ್ರೀತಿ ನಗರ ನಿವಾಸಿಯಾಗಿದ್ದ ದರ್ಶನ್​ ಸೈನಿಕ್​ ಪಬ್ಲಿಕ್​ ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದಾನೆ. ​