Asianet Suvarna News Asianet Suvarna News

ಬಾಗಿಲವರೆಗೂ ಬಂದು ಎಚ್‌ಡಿಕೆಗೆ ಬೀಳ್ಕೊಟ್ಟ ಸಿದ್ದರಾಮಯ್ಯ!

ಆಪರೇಷನ್ ಕಮಲ ಹಾಗೂ ರಾಜ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಸಿಎಂ ಕುಮಾರಸ್ವಾಮಿ ಇಂದು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ಸುಮಾರು ಒಂದುವರೆ ಗಂಟೆಗಳ ಕಾಲ ಚರ್ಚೆ ನಡೆಸಿದ ಸಿಎಂ ಹೊರಡುವಾಗ, ಸಿದ್ದರಾಮಯ್ಯ ಖುದ್ದು ಬಾಗಿಲವರೆಗೆ ಕಳುಹಿಸಿಕೊಟ್ಟದ್ದು  ವಿಶೇಷವಾಗಿತ್ತು.  

ಆಪರೇಷನ್ ಕಮಲ ಹಾಗೂ ರಾಜ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಸಿಎಂ ಕುಮಾರಸ್ವಾಮಿ ಇಂದು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ಸುಮಾರು ಒಂದುವರೆ ಗಂಟೆಗಳ ಕಾಲ ಚರ್ಚೆ ನಡೆಸಿದ ಸಿಎಂ ಹೊರಡುವಾಗ, ಸಿದ್ದರಾಮಯ್ಯ ಖುದ್ದು ಬಾಗಿಲವರೆಗೆ ಕಳುಹಿಸಿಕೊಟ್ಟದ್ದು  ವಿಶೇಷವಾಗಿತ್ತು.