ಮೈತ್ರಿ ಸರ್ಕಾರದ ಬುಡ ಅಲ್ಲಾಡುತ್ತಾ? ‘ಕೈ’ಕೊಡಲಿದ್ದಾರೆ ‘ಕೈ’ಕುಲುಕಿದ ಶಾಸಕರು?
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬುಡ ಮತ್ತೊಮ್ಮೆ ಅಲ್ಲಾಡುತ್ತಾ? ಮೈತ್ರಿ ಶಾಸಕರು ಕೈಕೊಡುತ್ತಾರ? ಎಂಬ ಅನುಮಾನಗಳು ಮತ್ತೊಮ್ಮೆ ದಟ್ಟವಾಗಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ನುಡಿದಿರುವ ರಾಜಕೀಯ ಭವಿಷ್ಯದ ಮರ್ಮವೇನು? ಇಲ್ಲಿದೆ ವಿವರ...
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬುಡ ಮತ್ತೊಮ್ಮೆ ಅಲ್ಲಾಡುತ್ತಾ? ಮೈತ್ರಿ ಶಾಸಕರು ಕೈಕೊಡುತ್ತಾರ? ಎಂಬ ಅನುಮಾನಗಳು ಮತ್ತೊಮ್ಮೆ ದಟ್ಟವಾಗಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ನುಡಿದಿರುವ ರಾಜಕೀಯ ಭವಿಷ್ಯದ ಮರ್ಮವೇನು? ಇಲ್ಲಿದೆ ವಿವರ...