Asianet Suvarna News Asianet Suvarna News

ಕಬ್ಬು ಬಾಕಿ ಪಾವತಿ: ರಾಜಕೀಯ ನಾಯಕರ ಚಳಿ ಬಿಡಿಸಿದ ಬಿಗ್ 3!

ಕಬ್ಬು ಬೆಳೆಗೆ ಯೋಗ್ಯ ದರ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ರೈತರು ಆರಂಭಿಸಿದ ಪ್ರತಿಭಟನೆ ಇದೀಗ ರಾಜಕೀಯ ಬಣ್ಣವನ್ನು ಪಡೆದಿದೆ. ರೈತರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದ್ದ ಮುಖ್ಯಮಂತ್ರಿ, ವ್ಯತಿರಿಕ್ತ ಹೇಳಿಕೆ ನೀಡಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ನಡುವೆ ಇತರ ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಲು ಯತ್ನಿಸುತ್ತಿವೆ. ಆದರೆ ಬಿಗ್ 3, ಇವರೆಲ್ಲರ ಮುಖವಾಡವನ್ನು ಕಳಚುತ್ತಿದೆ.   

ಕಬ್ಬು ಬೆಳೆಗೆ ಯೋಗ್ಯ ದರ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ರೈತರು ಆರಂಭಿಸಿದ ಪ್ರತಿಭಟನೆ ಇದೀಗ ರಾಜಕೀಯ ಬಣ್ಣವನ್ನು ಪಡೆದಿದೆ. ರೈತರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದ್ದ ಮುಖ್ಯಮಂತ್ರಿ, ವ್ಯತಿರಿಕ್ತ ಹೇಳಿಕೆ ನೀಡಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ನಡುವೆ ಇತರ ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಲು ಯತ್ನಿಸುತ್ತಿವೆ. ಆದರೆ ಬಿಗ್ 3, ಇವರೆಲ್ಲರ ಮುಖವಾಡವನ್ನು ಕಳಚುತ್ತಿದೆ.