ಆಪರೇಶನ್ ಭಯ, ಮಾರ್ಗ ಬದಲಾಯಿಸಿದ ಕುಮಾರಸ್ವಾಮಿ!
ಒಂದೆಡೆ ಮೈತ್ರಿ ಸರಕಾದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದರೆ ಇತ್ತ ಸಿಎಂ ಕುಮಾರಸ್ವಾಮಿ ಶೃಂಗೇರಿ ಪ್ರವಾಸವನ್ನು ಮುಂದಕ್ಕೆ ಹಾಕಿದ್ದಾರೆ.
ಒಂದೆಡೆ ಮೈತ್ರಿ ಸರಕಾದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದರೆ ಇತ್ತ ಸಿಎಂ ಕುಮಾರಸ್ವಾಮಿ ಶೃಂಗೇರಿ ಪ್ರವಾಸವನ್ನು ಮುಂದಕ್ಕೆ ಹಾಕಿದ್ದಾರೆ. ಇಂದು ರಸ್ತೆ ಮೂಲಕ ತೆರಳಬೇಕಿದ್ದ ಸಿಎಂ ನಾಳೆ ಹೆಲಿಕಾಪ್ಟರ್ ಮೂಲಕ ನಾಳೆ ಬೆಳಗ್ಗೆ ತೆರಳಲಿದ್ದಾರೆ.