Asianet Suvarna News Asianet Suvarna News

ಗೆದ್ದ ಪ್ರತಿಭಟನೆಕಾರ: ನಾಳೆಯೂ ನಡೆಯುತ್ತಾ ಇದೇ ಪ್ರಕಾರ?

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ! ಮಹಿಳೆಯರನ್ನು ತಡೆಯುವಲ್ಲಿ ಯಶಸ್ವಿಯಾದ ಪ್ರತಿಭಾನಾಕಾರರು! ದೇವಸ್ಥಾನದಿಂದ ಇನ್ನೂ 20 ಕಿ.ಮೀ. ದೂರದಲ್ಲೇ ಇದ್ದಾರೆ ಮಹಿಳೆಯರು! ರಣಾಂಗಣವಾಗಿ ಪರಿವರ್ತನೆಗೊಂಡ ನೀಲಕ್ಕಲ್ ಗ್ರಾಮ
 

ಬೆಂಗಳೂರು(ಅ.17): ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದೆ. ಆದರೆ ಮೊದಲ ದಿನ ಮಹಿಳೆಯರನ್ನು ತಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದಾರೆ.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ವಿಸ್ತೃತ ಚರ್ಚೆಯ ಸಂಪೂರ್ಣ ವಿವರ ನಿಮಗಾಗಿ.. 
 

Video Top Stories