ಅನಂತ್ ಕುಮಾರ್: ಬಡವರ ಬಾಳಿಗೆ ಬೆಳಕಾಗಿದ್ದ ‘ಅದಮ್ಯ ಚೇತನ’
ಅನಂತ್ ಕುಮಾರ್ ರಾಜಕೀಯ ಕ್ಷೇತ್ರದಲ್ಲೇ ಮಾತ್ರವಲ್ಲ ಸಮಾಜ ಸೇವಾ ಕ್ಷೇತ್ರದಲ್ಲೂ ಅಷ್ಟೇ ಮುತುವರ್ಜಿ ಹೊಂದಿದವರು. ಅದರ ಫಲವಾಗಿ ಹುಟ್ಟಿಕೊಂಡಿದ್ದೇ ‘ಅದಮ್ಯ ಚೇತನ’. ಅದಮ್ಯ ಚೇತನದ ಮೂಲಕ ಬಡವರ ಪಾಲಿಗೆ ಬೆಳಕಾಗಿದ್ದು ಮಾತ್ರವಲ್ಲ, ಬೆಂಗಳೂರಿನ ಶ್ರೇಯೋಭಿವೃದ್ಧಿಗೂ ಬದ್ಧರಾಗಿದ್ದವರು ಅನಂತ್ ಕುಮಾರ್.
ಅನಂತ್ ಕುಮಾರ್ ರಾಜಕೀಯ ಕ್ಷೇತ್ರದಲ್ಲೇ ಮಾತ್ರವಲ್ಲ ಸಮಾಜ ಸೇವಾ ಕ್ಷೇತ್ರದಲ್ಲೂ ಅಷ್ಟೇ ಮುತುವರ್ಜಿ ಹೊಂದಿದವರು. ಅದರ ಫಲವಾಗಿ ಹುಟ್ಟಿಕೊಂಡಿದ್ದೇ ‘ಅದಮ್ಯ ಚೇತನ’. ಅದಮ್ಯ ಚೇತನದ ಮೂಲಕ ಬಡವರ ಪಾಲಿಗೆ ಬೆಳಕಾಗಿದ್ದು ಮಾತ್ರವಲ್ಲ, ಬೆಂಗಳೂರಿನ ಶ್ರೇಯೋಭಿವೃದ್ಧಿಗೂ ಬದ್ಧರಾಗಿದ್ದವರು ಅನಂತ್ ಕುಮಾರ್.