ಅಯೊಧ್ಯ, ಮಥುರಾ ದೇವಾಲಯಗಳಿಗೆ ಭಾರೀ ಬಂದೊಬಸ್ತ್ ಕೈಗೊಳ್ಳಲಾಗಿದೆ. ಈ ಹಿಂದೆ ಕೂಡ ಐಸಿಸ್'ನಿಂದ ದಾಳಿ ನಡೆಸೊ ಬಗ್ಗೆ ಬೆದರಿಕೆ ಪತ್ರಗಳು ದೊರಕಿದ್ದು ಇಂದಿನ ಹೈ ಅಲರ್ಟ್ಗೆ ಇನ್ನಷ್ಟು ಪುಷ್ಠಿ ನೀಡಿವೆ.
ಉತ್ತರ ಪ್ರದೇಶದಾದ್ಯಂತ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಐಎಸ್ಐಎಸ್ ಭಯೋತ್ಪಾದಕರ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ವ್ಯಾಪಕ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಅಯೊಧ್ಯ, ಮಥುರಾ ದೇವಾಲಯಗಳಿಗೆ ಭಾರೀ ಬಂದೊಬಸ್ತ್ ಕೈಗೊಳ್ಳಲಾಗಿದೆ. ಈ ಹಿಂದೆ ಕೂಡ ಐಸಿಸ್'ನಿಂದ ದಾಳಿ ನಡೆಸೊ ಬಗ್ಗೆ ಬೆದರಿಕೆ ಪತ್ರಗಳು ದೊರಕಿದ್ದು ಇಂದಿನ ಹೈ ಅಲರ್ಟ್ಗೆ ಇನ್ನಷ್ಟು ಪುಷ್ಠಿ ನೀಡಿವೆ. ಜತೆಗೆ ವ್ಯಾಪಕ ಬಂದೋಬಸ್ತ್ ಕೈಗೊಂಡಿರುವ ಪೊಲೀಸರು ಓರ್ವ ಶಂಕಿತ ಐಸಿಸ್ ವ್ಯಕ್ತಿಯನ್ನ ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
