ನವದೆಹಲಿ (ಫೆ.14): ಭಾರತೀಯ ಜನತಾ ಪಕ್ಷದ ಯಾವ ಮುಖ್ಯಮಂತ್ರಿಯೂ ಯಾವಾಗಲೂ ಹಗರಣಗಳಲ್ಲಿ ಭಾಗಿಯಾಗಿದ್ದಿಲ್ಲ.  ದುರಾದೃಷ್ಟವಶಾತ್ ಉತ್ತರ ಪ್ರದೇಶ ಅಂತಹ ಆಡಳಿತವನ್ನು ಕಂಡಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ಫೆ.14): ಭಾರತೀಯ ಜನತಾ ಪಕ್ಷದ ಯಾವ ಮುಖ್ಯಮಂತ್ರಿಯೂ ಯಾವಾಗಲೂ ಹಗರಣಗಳಲ್ಲಿ ಭಾಗಿಯಾಗಿದ್ದಿಲ್ಲ. ದುರಾದೃಷ್ಟವಶಾತ್ ಉತ್ತರ ಪ್ರದೇಶ ಅಂತಹ ಆಡಳಿತವನ್ನು ಕಂಡಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಒಬ್ಬ ವ್ಯಕ್ತಿಯ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ಅಂತವರು ರಾಜಕೀಯದಿಂದ ಹೊರಗುಳಿಯಬೇಕು. ಕ್ಲೀನ್ ಚಿಟ್ ಸಿಗುವವರೆಗೆ ಪಕ್ಷಕ್ಕೆ ಸೇರಿಕೊಳ್ಳಬಾರದು ಎಂದಿದ್ದಾರೆ.

ಕುಟುಂಬ ರಾಜಕಾರಣದಿಂದ ುತ್ತರ ಪ್ರದೇಶ ಜನತೆ ಅಭಿವೃದ್ಧಿಯನ್ನು ಕಂಡಿಲ್ಲ ಎಂದು ಯಾದವ ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡಿದ್ದಾರೆ.