ಮೈಸೂರು-ವಾರಾಣಸಿ ಮತ್ತು ವಾರಾಣಸಿ-ಮೈಸೂರು ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬೆಂಗಳೂರು: ಮೈಸೂರು-ವಾರಾಣಸಿ ಮತ್ತು ವಾರಾಣಸಿ-ಮೈಸೂರು ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ವಾರಾಣಸಿ ರೈಲು ನಿಲ್ದಾಣದ ಪ್ಲಾಟ್ರ್ಮ್ ಸಂಖ್ಯೆ ಎಂಟರಲ್ಲಿ ಮೇಲ್ಛಾವಣಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು-ವಾರಾಣಸಿ, ವಾರಾಣಸಿ-ಮೈಸೂರು ಎಕ್ಸ್ಪ್ರೆಸ್ ರೈಲು ಕ್ರಮವಾಗಿ ಜೂ.14ರಿಂದ ಜು.17ರವರೆಗೆ ಮತ್ತು ಜೂ.16ರಿಂದ ಜು.27ರವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
