ಮಂಡ್ಯ(ಸೆ.09): ತಮಿಳುನಾಡು ಸರ್ಕಾರ ಮತ್ತು ಜಯಲಲಿತಾ ವಿರುದ್ದ ಪ್ರತಿಭಟನೆ ನಡೆಸಲಾಗುತ್ತಿದ್ದು, ಮಂಡ್ಯದಲ್ಲಿ ಕಾವೇರಿ ಹೋರಾಟಕ್ಕೆ ತಮಿಳರು ಬೆಂಬಲ ಸೂಚಿಸಿದ್ದಾರೆ.
Add Asianetnews Kannada as a Preferred Source

ತಮಿಳು ಕಾಲೋನಿ, ನೆಹರು ನಗರ, ಮಂಡ್ಯ ನಗರ ತಮಿಳು ನಿವಾಸಿಗಳಿಂದ ಪ್ರತಿಭಟನೆಗೆ ಬೆಂಗಲ ವ್ಯಕ್ತವಾಗಿದ್ದು, ಖಾಲಿ ಕೊಡಗಳನ್ನು ಹೊತ್ತು ಜಯಲಲಿತಾ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಕಾವೇರಿ ಹೋರಾಟಕ್ಕೆ ತಮಿಳರು ಕೂಡಾ ಬೆಂಬಲಿಸಿದ್ದಾರೆ.
