ಬೆಂಗಳೂರು(ಸೆ.26): ಕನ್ನಡಸಾಹಿತ್ಯಕ್ಷೇತ್ರದಲ್ಲಿದುಡಿದಐವರುಸಾಧಕರನ್ನು 2015ನೆಕರ್ನಾಟಕಸಾಹಿತ್ಯಅಕಾಡೆಮಿಪ್ರಶಸ್ತಿಗೆಆಯ್ಕೆಮಾಡಲಾಗಿದೆ.
ಅಕಾಡೆಮಿಯಗೌರವಪ್ರಶಸ್ತಿಗೆಲೇಖಕರಾದಡಾ.ಕೃಷ್ಣಮೂರ್ತಿಹನೂರು, ಡಾ.ಎಚ್.ಎಸ್.ಶಿವಪ್ರಕಾಶ್, ಡಾ.ಎಲ್.ಹನುಮಂತಯ್ಯ, ನೇಮಿಚಂದ್ರ, ಡಾ.ಎಚ್.ನಾಗವೇಣಿಅವರುಭಾಜನರಾಗಿದ್ದಾರೆ.
ಈಕುರಿತುಇಂದುಆಯೋಜಿಸಿದ್ದಸುದ್ದಿಗೋಷ್ಠಿಯಲ್ಲಿಮಾತನಾಡಿದಕರ್ನಾಟಕಸಾಹಿತ್ಯಅಕಾಡೆಮಿಅಧ್ಯಕ್ಷೆಪ್ರೊ.ಮಾಲತಿಪಟ್ಟಣಶೆಟ್ಟಿ, ಸಾಹಿತ್ಯಕ್ಷೇತ್ರಕ್ಕೆನೀಡಿರುವಕೊಡುಗೆಯನ್ನುಆಧರಿಸಿಸರ್ವಸದಸ್ಯರಸಭೆಯಲ್ಲಿಸರ್ವಾನುಮತದಿಂದಐದುಮಂದಿಗಣ್ಯರನ್ನುಗೌರವಪ್ರಶಸ್ತಿಗೆಆಯ್ಕೆಮಾಡಲಾಗಿದೆ. ಈಬಾರಿಗೌರವಪ್ರಶಸ್ತಿಸೇರಿದಂತೆ 2014ರಪುಸ್ತಕಬಹುಮಾನಪ್ರಶಸ್ತಿ, ದತ್ತಿನಿಧಿಪ್ರಶಸ್ತಿಯಮೊತ್ತವನ್ನುಹೆಚ್ಚಿಸಲಾಗಿದೆಎಂದರು.
2015ನೇವರ್ಷದಗೌರವಪ್ರಶಸ್ತಿಯುತಲಾ ರೂ 50 ಸಾವಿರನಗದು, ಫಲಕವನ್ನುಒಳಗೊಂಡಿದೆ. 2014ರಪುಸ್ತಕಬಹುಮಾನಪ್ರಶಸ್ತಿಗೆ 17 ಮಂದಿಯನ್ನುಆಯ್ಕೆಮಾಡಲಾಗಿದ್ದು, ಪ್ರಶಸ್ತಿಯಮೊತ್ತತಲಾ ರೂ 25 ಸಾವಿರನಗದು, ಪ್ರಮಾಣಪತ್ರವನ್ನುನೀಡಿಗೌರವಿಸಲಾಗುವುದುಎಂದುತಿಳಿಸಿದರು.
ಕರ್ನಾಟಕಸಾಹಿತ್ಯಅಕಾಡೆಮಿಯಲ್ಲಿಕೆಲವುಸಾಹಿತ್ಯಪ್ರಕಾರಗಳಿಗಾಗಿಸಾಹಿತ್ಯಾಸಕ್ತದಾನಿಗಳುಸ್ಥಾಪಿಸಿರುವವಿವಿಧದತ್ತಿನಿಧಿಬಹುಮಾನಕ್ಕೆ 6 ಮಂದಿಲೇಖಕರನ್ನುಆಯ್ಕೆಮಾಡಲಾಗಿದೆ. ಈಪೈಕಿಕಾದಂಬರಿವಿಭಾಗಕ್ಕೆ ರೂ15 ಸಾವಿರನಗದು, ಇನ್ನುಳಿದಂತೆತಲಾ ರೂ 5 ಸಾವಿರಪ್ರಶಸ್ತಿಮೊತ್ತನಿಗದಿಪಡಿಸಲಾಗಿದೆ. ಅಕ್ಟೋಬರ್ ಕೊನೆಯವಾರದಲ್ಲಿಚಿತ್ರದುರ್ಗದಲ್ಲಿನಡೆಯುವಸಮಾರಂಭದಲ್ಲಿಲೇಖಕರಿಗೆಪ್ರಶಸ್ತಿಪ್ರದಾನಮಾಡಲಾಗುವುದುಎಂದುತಿಳಿಸಿದರು.
2014ರಪುಸ್ತಕಬಹುಮಾನ
ನನ್ನಶಬ್ದನಿನ್ನಲಿಬಂದು (ಕಾವ್ಯ) ಕೆ.ಪಿ. ಮೃತ್ಯುಂಜಯ, ಆಡುಕಳ (ಕಾದಂಬರಿ) ಶ್ರೀಧರಬಳಿಗಾರ, ದಿನಚರಿಯಕಡೇಪುಟದಿಂದ (ಸಣ್ಣಕತೆ) ಜಯಶ್ರೀಕಾಸರವಳ್ಳಿ, ದೇವನಾಂಪ್ರಿಯಅಶೋಕ (ನಾಟಕ) ಎಂಭೈರೇಗೌಡ, ಅರ್ಥಾರ್ಥ (ಲಿಲಿತಪ್ರಬಂಧ) - ಎಮ್.ಎಸ್.ಶ್ರೀರಾಮ…, ಅಪೂರ್ವಪೂರ್ವ (ಪ್ರವಾಸಸಾಹಿತ್ಯ) ವೆಂಕಟೇಶಮಾಚಕನೂರ, ಆನಂದಕುಮಾರಸ್ವಾಮಿ (ಜೀವನಚರಿತ್ರೆ) ಜಿ.ಬಿ.ಹರೀಶ, ಬಯಲಬನಿ (ಸಾಹಿತ್ಯವಿಮರ್ಶೆ) ರವಿಕುಮಾರ್ ನೀಹಾ, ಶ್ರೀಕನಕದಾಸರಕೀರ್ತನೆಗಳು (ಗ್ರಂಥಸಂಪಾದನೆ ) ಟಿ.ಎನ್. ನಾಗರತ್ನ, ಬೆಳಗುತಿರುವಭಾರತ (ಮಕ್ಕಳಸಾಹಿತ್ಯ) ಎ.ಕೆ. ರಾಮೇಶ್ವರ, ಕ್ವಾಂಟಂಜಗತ್ತು (ವಿಜ್ಞಾನಸಾಹಿತ್ಯ) ಅಗ್ನಿಶ್ರೀಧರ್, ನಂಬಿಕೆ-ಮೂಢÜನಂಬಿಕೆ- ವೈಜ್ಞಾನಿಕಮನೋವೃತ್ತಿ (ಮಾನವಿಕ) ಎಮ್. ಅಬ್ದುಲ… ರೆಹಮಾನ್ ಪಾಷ, ಹಸ್ತಪ್ರತಿಸಂಕಥನ (ಸಂಶೋಧನೆ) ವೀರೇಶಬಡಿಗೇರ, ಗಾಳಿಪಳಗಿಸಿದಬಾಲಕ (ಸೃಜನಶೀಲಅನುವಾದ -1: ಮೂಲ-ದಿಬಾಯ್ ಹೂಹಾರ್ನೆಸ್ಡ್ ದವಿಂಡ್) ಕರುಣಾಬಿ.ಎಸ್., ಕಾರ್ಪೊರೇಟ್ ಕಾಲದಲ್ಲೂಕಾಲ್ರ್ ಮಾರ್ಕ್ಸ್ ಪ್ರಸ್ತುತ (ಸೃಜನೇತರಅನುವಾದ-2: ಮೂಲ-ವೈಮಾರ್ಕ್ಸ್ ವಾಸ್ ರೈಟ್) ಆರ್.ಕೆ. ಹುಡಗಿ, ಕಾಫಿಕಪ್ಪಿನೊಳಗೆಕೋಲಂಬಸ್ (ಸಂಕೀರ್ಣ) ಕೃತಿಗೆಜಿ.ಎನ್. ಮೋಹನ್, ಆವರ್ತ (ಮೊದಲಕೃತಿ: ಕಾದಂಬರಿ) ಆಶಾರಘು.
