ಬೆಂಗಳೂರು(ಸೆ.26): ಕನ್ನಡಸಾಹಿತ್ಯಕ್ಷೇತ್ರದಲ್ಲಿದುಡಿದಐವರುಸಾಧಕರನ್ನು 2015ನೆಕರ್ನಾಟಕಸಾಹಿತ್ಯಅಕಾಡೆಮಿಪ್ರಶಸ್ತಿಗೆಆಯ್ಕೆಮಾಡಲಾಗಿದೆ.

ಅಕಾಡೆಮಿಯಗೌರವಪ್ರಶಸ್ತಿಗೆಲೇಖಕರಾದಡಾ.ಕೃಷ್ಣಮೂರ್ತಿಹನೂರು, ಡಾ.ಎಚ್‌.ಎಸ್‌.ಶಿವಪ್ರಕಾಶ್‌, ಡಾ.ಎಲ್‌.ಹನುಮಂತಯ್ಯ, ನೇಮಿಚಂದ್ರ, ಡಾ.ಎಚ್‌.ನಾಗವೇಣಿಅವರುಭಾಜನರಾಗಿದ್ದಾರೆ.

ಕುರಿತುಇಂದುಆಯೋಜಿಸಿದ್ದಸುದ್ದಿಗೋಷ್ಠಿಯಲ್ಲಿಮಾತನಾಡಿದಕರ್ನಾಟಕಸಾಹಿತ್ಯಅಕಾಡೆಮಿಅಧ್ಯಕ್ಷೆಪ್ರೊ.ಮಾಲತಿಪಟ್ಟಣಶೆಟ್ಟಿ, ಸಾಹಿತ್ಯಕ್ಷೇತ್ರಕ್ಕೆನೀಡಿರುವಕೊಡುಗೆಯನ್ನುಆಧರಿಸಿಸರ್ವಸದಸ್ಯರಸಭೆಯಲ್ಲಿಸರ್ವಾನುಮತದಿಂದಐದುಮಂದಿಗಣ್ಯರನ್ನುಗೌರವಪ್ರಶಸ್ತಿಗೆಆಯ್ಕೆಮಾಡಲಾಗಿದೆ. ಬಾರಿಗೌರವಪ್ರಶಸ್ತಿಸೇರಿದಂತೆ 2014ಪುಸ್ತಕಬಹುಮಾನಪ್ರಶಸ್ತಿ, ದತ್ತಿನಿಧಿಪ್ರಶಸ್ತಿಯಮೊತ್ತವನ್ನುಹೆಚ್ಚಿಸಲಾಗಿದೆಎಂದರು.

2015ನೇವರ್ಷದಗೌರವಪ್ರಶಸ್ತಿಯುತಲಾ ರೂ 50 ಸಾವಿರನಗದು, ಫಲಕವನ್ನುಒಳಗೊಂಡಿದೆ. 2014ಪುಸ್ತಕಬಹುಮಾನಪ್ರಶಸ್ತಿಗೆ 17 ಮಂದಿಯನ್ನುಆಯ್ಕೆಮಾಡಲಾಗಿದ್ದು, ಪ್ರಶಸ್ತಿಯಮೊತ್ತತಲಾ ರೂ 25 ಸಾವಿರನಗದು, ಪ್ರಮಾಣಪತ್ರವನ್ನುನೀಡಿಗೌರವಿಸಲಾಗುವುದುಎಂದುತಿಳಿಸಿದರು.

ಕರ್ನಾಟಕಸಾಹಿತ್ಯಅಕಾಡೆಮಿಯಲ್ಲಿಕೆಲವುಸಾಹಿತ್ಯಪ್ರಕಾರಗಳಿಗಾಗಿಸಾಹಿತ್ಯಾಸಕ್ತದಾನಿಗಳುಸ್ಥಾಪಿಸಿರುವವಿವಿಧದತ್ತಿನಿಧಿಬಹುಮಾನಕ್ಕೆ 6 ಮಂದಿಲೇಖಕರನ್ನುಆಯ್ಕೆಮಾಡಲಾಗಿದೆ. ಪೈಕಿಕಾದಂಬರಿವಿಭಾಗಕ್ಕೆ ರೂ15 ಸಾವಿರನಗದು, ಇನ್ನುಳಿದಂತೆತಲಾ ರೂ 5 ಸಾವಿರಪ್ರಶಸ್ತಿಮೊತ್ತನಿಗದಿಪಡಿಸಲಾಗಿದೆ. ಅಕ್ಟೋಬರ್ಕೊನೆಯವಾರದಲ್ಲಿಚಿತ್ರದುರ್ಗದಲ್ಲಿನಡೆಯುವಸಮಾರಂಭದಲ್ಲಿಲೇಖಕರಿಗೆಪ್ರಶಸ್ತಿಪ್ರದಾನಮಾಡಲಾಗುವುದುಎಂದುತಿಳಿಸಿದರು.

2014ಪುಸ್ತಕಬಹುಮಾನ

ನನ್ನಶಬ್ದನಿನ್ನಲಿಬಂದು (ಕಾವ್ಯ) ಕೆ.ಪಿ. ಮೃತ್ಯುಂಜಯ, ಆಡುಕಳ (ಕಾದಂಬರಿ) ಶ್ರೀಧರಬಳಿಗಾರ, ದಿನಚರಿಯಕಡೇಪುಟದಿಂದ (ಸಣ್ಣಕತೆ) ಜಯಶ್ರೀಕಾಸರವಳ್ಳಿ, ದೇವನಾಂಪ್ರಿಯಅಶೋಕ (ನಾಟಕ) ಎಂಭೈರೇಗೌಡ, ಅರ್ಥಾರ್ಥ (ಲಿಲಿತಪ್ರಬಂಧ) - ಎಮ್‌.ಎಸ್‌.ಶ್ರೀರಾಮ…, ಅಪೂರ್ವಪೂರ್ವ (ಪ್ರವಾಸಸಾಹಿತ್ಯ) ವೆಂಕಟೇಶಮಾಚಕನೂರ, ಆನಂದಕುಮಾರಸ್ವಾಮಿ (ಜೀವನಚರಿತ್ರೆ) ಜಿ.ಬಿ.ಹರೀಶ, ಬಯಲಬನಿ (ಸಾಹಿತ್ಯವಿಮರ್ಶೆ) ರವಿಕುಮಾರ್ನೀಹಾ, ಶ್ರೀಕನಕದಾಸರಕೀರ್ತನೆಗಳು (ಗ್ರಂಥಸಂಪಾದನೆ ) ಟಿ.ಎನ್‌. ನಾಗರತ್ನ, ಬೆಳಗುತಿರುವಭಾರತ (ಮಕ್ಕಳಸಾಹಿತ್ಯ) .ಕೆ. ರಾಮೇಶ್ವರ, ಕ್ವಾಂಟಂಜಗತ್ತು (ವಿಜ್ಞಾನಸಾಹಿತ್ಯ) ಅಗ್ನಿಶ್ರೀಧರ್‌, ನಂಬಿಕೆ-ಮೂಢÜನಂಬಿಕೆ- ವೈಜ್ಞಾನಿಕಮನೋವೃತ್ತಿ (ಮಾನವಿಕ) ಎಮ್‌. ಅಬ್ದುಲರೆಹಮಾನ್ಪಾಷ, ಹಸ್ತಪ್ರತಿಸಂಕಥನ (ಸಂಶೋಧನೆ) ವೀರೇಶಬಡಿಗೇರ, ಗಾಳಿಪಳಗಿಸಿದಬಾಲಕ (ಸೃಜನಶೀಲಅನುವಾದ -1: ಮೂಲ-ದಿಬಾಯ್ಹೂಹಾರ್ನೆಸ್ಡ್ವಿಂಡ್‌) ಕರುಣಾಬಿ.ಎಸ್‌., ಕಾರ್ಪೊರೇಟ್ಕಾಲದಲ್ಲೂಕಾಲ್ರ್ಮಾರ್ಕ್ಸ್ಪ್ರಸ್ತುತ (ಸೃಜನೇತರಅನುವಾದ-2: ಮೂಲ-ವೈಮಾರ್ಕ್ಸ್ವಾಸ್ರೈಟ್‌) ಆರ್‌.ಕೆ. ಹುಡಗಿ, ಕಾಫಿಕಪ್ಪಿನೊಳಗೆಕೋಲಂಬಸ್‌ (ಸಂಕೀರ್ಣ) ಕೃತಿಗೆಜಿ.ಎನ್‌. ಮೋಹನ್‌, ಆವರ್ತ (ಮೊದಲಕೃತಿ: ಕಾದಂಬರಿ) ಆಶಾರಘು.