ಮುಂಜಾನೆ 4:30 ರಿಂದ ವಿಮಾನಗಳ ಲ್ಯಾಡಿಂಗ್ ಮತ್ತು ಟೇಕಾಫ್​​ನ ವೇಳೆ ಭಾರೀ ವ್ಯತ್ಯಯ  ಉಂಟಾಗಿತ್ತು. ಅಲ್ಲದೇ ಇಲ್ಲಿ  ದಟ್ಟ ಮಂಜು ಕವಿದಿದ್ದರಿಂದ ಬೈಕ್​ ಸವಾರರ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ದೇವನಹಳ್ಳಿ(ನ.28): ಇಂದು ಮುಂಜಾನೆ ಬೆಂಗಳೂರು ಏರ್​​​ಪೋರ್ಟ್​ ಸುತ್ತಮುತ್ತ ದಟ್ಟವಾದ ಮಂಜು ಕವಿದ ವಾತಾವರಣವಿತ್ತು. ಭಾರೀ ಮಂಜು ಕವಿದಿದ್ದರಿಂದ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ 20ಕ್ಕೂ ಅಧಿಕ ವಿಮಾನಗಳ ಹಾರಟದ ಸಮಯದಲ್ಲಿ ವ್ಯತ್ಯಯ ಉಂಟಾಗಿ ಮಾರ್ಗ ಬದಲಾವಣೆ ಮಾಡಿರುವ ಘಟನೆಯು ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಮುಂಜಾನೆ 4:30 ರಿಂದ ವಿಮಾನಗಳ ಲ್ಯಾಡಿಂಗ್ ಮತ್ತು ಟೇಕಾಫ್​​ನ ವೇಳೆ ಭಾರೀ ವ್ಯತ್ಯಯ ಉಂಟಾಗಿತ್ತು. ಅಲ್ಲದೇ ಇಲ್ಲಿ ದಟ್ಟ ಮಂಜು ಕವಿದಿದ್ದರಿಂದ ಬೈಕ್​ ಸವಾರರ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದರಿಂದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಬೇಕಾಯಿತು.