Asianet Suvarna News Asianet Suvarna News

ಯಾದಗಿರಿಯಲ್ಲಿ ಎಸ್'ಬಿಐ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಇವರದು  ಅಂತರ್​ ಜಾತಿ ವಿವಾಹವಾದ ಕಾರಣ ಇಬ್ಬರ ಮನೆಯಲ್ಲಿ ಕಿರುಕುಳ ಆರೋಪವಿತ್ತು

SBI Bank employee Suicide

ಯಾದಗಿರಿ(ಫೆ.04):  ನಗರದ ಸ್ಟೇಷನ್ ರಸ್ತೆಯಲ್ಲಿನ ಎಸ್'ಬಿಐ ಬ್ಯಾಂಕ್'ನ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುಳಾ ರಾಠೋಡ್​(30) ಮೃತರು. ನಾಗರಾಜ್ ಮಠಪತಿ(35) ಎಂಬುವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರದು  ಅಂತರ್​ ಜಾತಿ ವಿವಾಹವಾದ ಕಾರಣ ಇಬ್ಬರ ಮನೆಯಲ್ಲಿ ಕಿರುಕುಳ ಆರೋಪವಿತ್ತು. ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ದಾಖಲೆಯಿಲ್ಲದ ಲಕ್ಷಾಂತರ ರೂ. ಹಣ, ಆಭರಣ ಜಫ್ತಿ

ಪಟ್ಣಣದಲ್ಲಿ ದಾಖಲೆಯಿಲ್ಲದ ಲಕ್ಷಾಂತರ ರೂ. ಹಣವನ್ನು ವಶಪಡಿಸಿಕೊಂಡು ಒಬ್ಬರನ್ನು ಬಂಧಿಸಲಾಗಿದೆ. 12 ಲಕ್ಷ ಮೌಲ್ಯದ ಚಿನ್ನ, 1.84 ಲಕ್ಷ ನಗದು, ಸ್ಕಾರ್ಪಿಯೋ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಬೆಳಗಾವಿ ಜಿಲ್ಲೆ ಗೋಕಾಕ್​​​ ನಿವಾಸಿ ಸುರೇಶ್. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios