ಮುಂಬೈ(ಸೆ.27): ನವಿಮುಂಬೈಯಲ್ಲಿರುವಶಿವಸೇನೆಯಮುಖವಾಣಿ ‘ಸಾಮ್ನಾ’ ಕಚೇರಿಮೇಲೆದಾಳಿನಡೆದಿದೆ.
ಮರಾಠಸಮುದಾಯದ ‘ಮೌನಮೆರವಣಿಗೆ’ ಕುರಿತಂತೆಪ್ರಕಟವಾಗಿದ್ದವ್ಯಂಗ್ಯಚಿತ್ರವನ್ನುಖಂಡಿಸಿಈದಾಳಿನಡೆದಿದೆಎಂದುಮೂಲಗಳುತಿಳಿಸಿವೆ. ಮರಾಠಸಾಮಾಜಿಕಸಂಘಟನೆಪರ ‘ಸಾಂಬಾಜಿಬ್ರಿಗೇಡ್’ ದಾಳಿಯಹೊಣೆಹೊತ್ತಿದೆ.
ವಾಹನವೊಂದರಲ್ಲಿಆಗಮಿಸಿದಮೂವರುಮುದ್ರಣಕಚೇರಿಯಮೇಲೆಕಲ್ಲೆಸೆತಮಾಡಿದ್ದಾರೆ. ಸಾಮ್ನಾದಲ್ಲಿಪ್ರಕಟಗೊಂಡಕಾರ್ಟೂನ್ನ್ನುನಾವುಖಂಡಿಸುತ್ತೇವೆ. ಉದ್ಧವ್ ಠಾಕ್ರೆಮತ್ತುಪತ್ರಿಕೆಯಕಾರ್ಯನಿರ್ವಾಹಕಸಂಪಾದಕಸಂಜಯ್ ರಾವತ್ ಮಹಾರಾಷ್ಟ್ರದಮಹಿಳೆಯರಕ್ಷಮೆಯಾಚಿಸಬೇಕುಎಂದುಬ್ರಿಗೇಟ್ ವಕ್ತಾರಶಿವಾನಂದಭಾನುಸೆಹೇಳಿದ್ದಾರೆ.
