ಮುಂಬೈ(ಸೆ.27): ನವಿಮುಂಬೈಯಲ್ಲಿರುವಶಿವಸೇನೆಯಮುಖವಾಣಿಸಾಮ್ನಾಕಚೇರಿಮೇಲೆದಾಳಿನಡೆದಿದೆ.

ಮರಾಠಸಮುದಾಯದಮೌನಮೆರವಣಿಗೆಕುರಿತಂತೆಪ್ರಕಟವಾಗಿದ್ದವ್ಯಂಗ್ಯಚಿತ್ರವನ್ನುಖಂಡಿಸಿದಾಳಿನಡೆದಿದೆಎಂದುಮೂಲಗಳುತಿಳಿಸಿವೆ. ಮರಾಠಸಾಮಾಜಿಕಸಂಘಟನೆಪರಸಾಂಬಾಜಿಬ್ರಿಗೇಡ್‌’ ದಾಳಿಯಹೊಣೆಹೊತ್ತಿದೆ.

ವಾಹನವೊಂದರಲ್ಲಿಆಗಮಿಸಿದಮೂವರುಮುದ್ರಣಕಚೇರಿಯಮೇಲೆಕಲ್ಲೆಸೆತಮಾಡಿದ್ದಾರೆ. ಸಾಮ್ನಾದಲ್ಲಿಪ್ರಕಟಗೊಂಡಕಾರ್ಟೂನ್ನ್ನುನಾವುಖಂಡಿಸುತ್ತೇವೆ. ಉದ್ಧವ್ಠಾಕ್ರೆಮತ್ತುಪತ್ರಿಕೆಯಕಾರ್ಯನಿರ್ವಾಹಕಸಂಪಾದಕಸಂಜಯ್ರಾವತ್ಮಹಾರಾಷ್ಟ್ರದಮಹಿಳೆಯರಕ್ಷಮೆಯಾಚಿಸಬೇಕುಎಂದುಬ್ರಿಗೇಟ್ವಕ್ತಾರಶಿವಾನಂದಭಾನುಸೆಹೇಳಿದ್ದಾರೆ.