ಈ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆ ಕೈ ಜೋಡಿಸಿದ ಆರೋಪ ಕೇಳಿಬಂದಿದೆ. ಈ ಅಕ್ರಮಗಳನ್ನ ಕಣ್ಣಾರೆ ಕಂಡ ಕೆಲವರು ಆರ್`ಬಿಐ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದರು. ಈ ಪತ್ರಗಳನ್ನ ಬಳಿಕ ಸಿಬಿಐಗೆ ನೀಡಲಾಗಿತ್ತು. ಇದರ ಾಧಾರದ ಮೇಲೆ ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಬಂಧಿತ ಾರೋಪಿಗಳನ್ನ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಂಗಳೂರು(ಡಿ.17): ಕಪ್ಪುಹಣಬಿಳಿಮಾಡುವದಂಧೆಬಗೆದಷ್ಟೂ ದೊಡ್ಡದಾಗುತ್ತಿದೆ. ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ದಂಧೆಯಲ್ಲಿ ಭಾಗಿಯಾದ ದೊಡ್ಡ ಕುಳಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ವಿಪರ್ಯಾಸವೆಂದರೆ, ಆರ್`ಬಿಐ ಅಧಿಕಾರಿಗಳೇ ಈ ದಂಧೆಯಲ್ಲಿ ಭಾಗಿಯಾಗಿರುವುದು ಆಘಾತ ಹುಟ್ಟಿಸಿದ್ದು, ಬೆಂಗಳೂರಲ್ಲಿ ಇಬ್ಬರು ಅಧಿಕಾರಿಗಳನ್ನ ಬಂಧಿಸಲಾಗಿದೆ. ಕವಿನ್, ಸದಾನಂದನಾಯ್ಕ್ಬಂಧಿತಆರೋಪಿಗಳು.
ಈ ಅಧಿಕಾರಿಗಳು ಕೋಟ್ಯಂತರರೂಪಾಯಿಬ್ಲಾಕ್ ಅಂಡ್ ವೈಟ್ದಂಧೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆ ಕೈ ಜೋಡಿಸಿದ ಆರೋಪ ಕೇಳಿಬಂದಿದೆ. ಈ ಅಕ್ರಮಗಳನ್ನ ಕಣ್ಣಾರೆ ಕಂಡ ಕೆಲವರು ಆರ್`ಬಿಐ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದರು. ಈ ಪತ್ರಗಳನ್ನ ಬಳಿಕ ಸಿಬಿಐಗೆ ನೀಡಲಾಗಿತ್ತು. ಇದರ ಾಧಾರದ ಮೇಲೆ ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಬಂಧಿತ ಾರೋಪಿಗಳನ್ನ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
