Asianet Suvarna News Asianet Suvarna News

ಮರಳು ಮಾಫಿಯಾ: ಅಧಿಕಾರಿ ಹಂತಕರಿಗೆ ‘ಕೈ’ ಶಾಸಕನ ಬೆಂಬಲ?

ಮರಳು ಮಾಫಿಯಾಗೆ ರಾಯಚೂರಿನ ಗ್ರಾಮ ಲೆಕ್ಕಾಧಿಕಾರಿ ಸಾಹೆಬ್ ಪಟೇಲ್ ಬಲಿಯಾಗಿದ್ದಾರೆ. ಆದರೆ ಈ ಬಗ್ಗೆ ಕಾಂಗ್ರೆಸ್ ಶಾಸಕರೊಬ್ಬರು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿ ಹಂತಕರಿಗೆ ಕೈ ಶಾಸಕರು ಬೆಂಬಲವಿದೆಯಾ ಎಂಬ ಪ್ರಶ್ನೆಗಳೆದ್ದಿವೆ. ಇಲ್ಲಿದೆ ಫುಲ್ ಡಿಟೇಲ್ಸ್.. 

ಮರಳು ಮಾಫಿಯಾಗೆ ರಾಯಚೂರಿನ ಗ್ರಾಮ ಲೆಕ್ಕಾಧಿಕಾರಿ ಸಾಹೆಬ್ ಪಟೇಲ್ ಬಲಿಯಾಗಿದ್ದಾರೆ. ಆದರೆ ಈ ಬಗ್ಗೆ ಕಾಂಗ್ರೆಸ್ ಶಾಸಕರೊಬ್ಬರು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿ ಹಂತಕರಿಗೆ ಕೈ ಶಾಸಕರು ಬೆಂಬಲವಿದೆಯಾ ಎಂಬ ಪ್ರಶ್ನೆಗಳೆದ್ದಿವೆ. ಇಲ್ಲಿದೆ ಫುಲ್ ಡಿಟೇಲ್ಸ್..