ಬೆಂಗಳೂರು(ಆ.03): ಕರ್ನಾಟಕದಲ್ಲಿ ತೆರಿಗೆ ಇಲಾಖೆ ದಾಳಿ ಹೊಸತೇನಲ್ಲ. ಆದರೆ, ಇದೊಂದು ದಾಳಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಅಂಥದೊಂದು ಶಿಕಾರಿಯನ್ನು ಆದಾಯ ತೆರಿಗೆ ಇಲಾಖೆ ಬು‘ವಾರ ಕರ್ನಾಟಕದಲ್ಲಿ ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಅತ್ಯಂತ ಪ್ರಭಾವಿ ಮಂತ್ರಿಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಇಂ‘ನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮೇಲೆ ಐಟಿ ಬೇಟೆ ನಡೆದಿದೆ. ಕರ್ನಾಟಕವಷ್ಟೇ ಅಲ್ಲ, ಹೊರರಾಜ್ಯಗಳಲ್ಲೂ ಏಕಕಾಲಕ್ಕೆ ನಡೆದ ಈ ದಾಳಿ ಇಡೀ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 64 ಕಡೆ ದಾಳಿ ನಡೆದಿದ್ದು, ಕೋಟಿಗಟ್ಟಲೆ ಮೌಲ್ಯದ ನಗ-ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಸೂಟ್‌ಕೇಸ್‌ಗಟ್ಟಲೆ ಆಸ್ತಿ ದಾಖಲೆ ಪತ್ರಗಳನ್ನೂ ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಐಟಿ ದಾಳಿ ನಡೆಸಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಲ್ಲೂ, ದೆಹಲಿ ಮಟ್ಟದಲ್ಲೂ ಕಾಂಗ್ರೆಸ್ ಮುಗಿಬಿದ್ದಿದೆ. ಇದು ರಾಜಕೀಯ ಸೇಡಿನ ಕ್ರಮ, ಷಡ್ಯಂತ್ರ. ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿದ್ದಕ್ಕೆ ಪ್ರತೀಕಾರ ಎಂದು ಸಂಸತ್ತಲ್ಲೇ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಗುಜರಾತ್ ಶಾಸಕರಿಗೂ ದಾಳಿಗೂ ಸಂಬಂಧವಿಲ್ಲ. ಇದೊಂದು ಆರ್ಥಿಕ ಅಪರಾ‘ದ ಮೇಲೆ ನಡೆದ ದಾಳಿ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ದಾಳಿ ರಾಜಕೀಯ ಮಹತ್ವವನ್ನೂ ಪಡೆದಿದೆ. ಆ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಇಂತಿದೆ.

ಸಿಎಂಸಿದ್ದುಬಣಕ್ಕೆಏನುಲಾಭ-ನಷ್ಟ?

-ಶಿವಕುಮಾರ್ಐಟಿಸಂಕಷ್ಟಕ್ಕೆಸಿಲುಕಿಕಳಂಕಿತರಾದರೆಪಕ್ಷದಲ್ಲಿತಮಗೆಸವಾಲಾಗುವಸಾಧ್ಯತೆಯಿದ್ದನಾಯಕದುರ್ಬಲಗೊಂಡಂತಾಗಬಹುದು

-ಐಟಿದಾಳಿಯಿಂದಾಗಿಶಿವಕುಮಾರ್ಆರ್ಥಿಕಸಂಪನ್ಮೂಲಕ್ಕೆಕಡಿವಾಣಬಿದ್ದರೆಹೈಕಮಾಂಡ್ಗೆಸಂಪನ್ಮೂಲಒದಗಿಸುವಪರ್ಯಾಯಮೂಲಕ್ಕೆಕುಂದುಬರಬಹುದು

-ಮುಂದಿನಚುನಾವಣೆಯಲ್ಲಿಹೆಚ್ಚುಹಣವೆಚ್ಚಮಾಡುವಸಾಧ್ಯತೆಯಿದ್ದಒಬ್ಬನಾಯಕನಬಲಕಳೆದುಕೊಂಡಂತಾಗುತ್ತದೆ

-ಇದರಿಂದಸಂಪನ್ಮೂಲಕ್ಕೆಇಡೀಕಾಂಗ್ರೆಸ್ಪಕ್ಷಮುಖ್ಯಮಂತ್ರಿಸಿದ್ದರಾಮಯ್ಯಅವರಬಣವನ್ನೇನೆಚ್ಚಿಕೊಳ್ಳುವಂತಾಗುತ್ತದೆ

-ಆದಾಯತೆರಿಗೆಇಲಾಖೆದಾಳಿಯನ್ನೇಬಳಸಿಕೊಂಡುಪಕ್ಷದಹೈಕಮಾಂಡ್ಗೆಶಿವಕುಮಾರ್ಹತ್ತಿರವಾಗಬಹುದು

-ಹೀಗಾದಲ್ಲಿಕಾಂಗ್ರೆಸ್ಹೈಕಮಾಂಡ್, ಪಕ್ಷದವಿಷಯಗಳಲ್ಲಿಶಿವಕುಮಾರ್ಗೆಹೆಚ್ಚಿನಪ್ರಾಧಾನ್ಯತೆನೀಡಬಹುದು

-ಶಿವಕುಮಾರ್ಬಯಕೆಯಖಾತೆ, ಪಕ್ಷದಲ್ಲಿಸ್ಥಾನವನ್ನುಅನಿವಾರ್ಯವಾಗಿನೀಡಬೇಕಾಗಿಬರಬಹುದು

-ಮುಂದಿನಚುನಾವಣೆಗೆಟಿಕೆಟ್ಹಂಚಿಕೆವೇಳೆಶಿವಕುಮಾರ್ಮಾತಿಗೆಹೆಚ್ಚಿನಪ್ರಾಧಾನ್ಯತೆದೊರೆಯಬಹುದು