ಪೇಜಾವರಶ್ರೀ ಶಸ್ತ್ರಚಿಕಿತ್ಸೆ ಯಶಸ್ವಿ
ನಾಳೆ ವಾರ್ಡ್'ಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ.ಕಳೆದ ಒಂದು ವರ್ಷದಿಂದ ಹಾರ್ನಿಯಾ ಸಮಸ್ಯೆ ಬಾಧಿಸುತ್ತಿದ್ದು, ಕೊನೆಗೂ ವೈದ್ಯರ ಒತ್ತಾಯಕ್ಕೆ ಸ್ವಾಮೀಜಿ ಮಣಿದು ಶಸ್ತ್ರಚಿಕಿತ್ಸೆ'ಗೆ ಒಳಗಾಗಿದ್ದಾರೆ.
ಉಡುಪಿ(ಆ.20): ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಪೇಜಾವರಶ್ರೀ'ಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು,ಆರೋಗ್ಯ ಸ್ಥಿರವಾಗಿದೆ. ನಾಳೆ ವಾರ್ಡ್'ಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ.ಕಳೆದ ಒಂದು ವರ್ಷದಿಂದ ಹಾರ್ನಿಯಾ ಸಮಸ್ಯೆ ಬಾಧಿಸುತ್ತಿದ್ದು, ಕೊನೆಗೂ ವೈದ್ಯರ ಒತ್ತಾಯಕ್ಕೆ ಸ್ವಾಮೀಜಿ ಮಣಿದು ಶಸ್ತ್ರಚಿಕಿತ್ಸೆ'ಗೆ ಒಳಗಾಗಿದ್ದಾರೆ.