ನವದೆಹಲಿ/ಇಸ್ಲಾಮಾಬಾದ್‌(ಸೆ.22):ಜಮ್ಮುಮತ್ತುಕಾಶ್ಮೀರದಉರಿಯಲ್ಲಿಉಗ್ರರಿಂದದಾಳಿನಡೆದಹಿನ್ನೆಲೆಯಲ್ಲಿಕೇಂದ್ರಸರ್ಕಾರಪಾಕಿಸ್ತಾನಕ್ಕೆನೀಡುವಸಿಂಧೂನದಿನೀರಿನಪಾಲನ್ನುಕಡಿತಮಾಡುವಸಾಧ್ಯತೆಇದೆ. ಉಗ್ರರನ್ನುಮಟ್ಟಹಾಕುವಬಗ್ಗೆಹಿಂದಿನವಾಗ್ದಾನಪೂರೈಸದೇಇದ್ದರೆನಿಲುವನ್ನುಜಾರಿಮಾಡುವಬಗ್ಗೆಚಿಂತನೆನಡೆಸಲಾಗುತ್ತದೆಎಂದುಎನ್ಡಿಟಿವಿವರದಿಮಾಡಿದೆ. ಬಗ್ಗೆವಿದೇಶಾಂಗಇಲಾಖೆವಕ್ತಾರವಿಕಾಸ್ಸ್ವರೂಪ್ಸುದ್ದಿಗೋಷ್ಠಿಯಲ್ಲಿಯೂಪ್ರಸ್ತಾಪಮಾಡಿದ್ದಾರೆ. ‘‘ಸಹಕಾರಎನ್ನುವುದುಎರಡೂಕಡೆಗಳಿಂದನಡೆಯಬೇಕು,’’ಎಂದುಸ್ವರೂಪ್ಹೇಳಿದಾಗಪತ್ರಕರ್ತರುಯಾವರೀತಿಯಕ್ರಮಎಂದುವಿಶೇಷವಾಗಿಕೇಳಿದಾಗ ‘‘ಸಿಂಧೂನದಿಒಪ್ಪಂದರದ್ದುಮಾಡುವಅಂಶವೂಪರಿಶೀಲನೆಯಲ್ಲಿದೆ,’’ಎಂದುಹೇಳಿದರು.

1960ರಲ್ಲಿಭಾರತಮತ್ತುಪಾಕಿಸ್ತಾನನದಿನೀರಿನಹಂಚಿಕೆಬಗ್ಗೆಒಪ್ಪಂದಕ್ಕೆಸಹಿಹಾಕಲಾಗಿತ್ತು. ಅದರಪ್ರಕಾರಶೇ.20ರಷ್ಟುನೀರನ್ನುಮಾತ್ರಭಾರತಕ್ಕೆಉಪಯೋಗಿಸಲುಅವಕಾಶಉಂಟು. ಒಂದುವೇಳೆನೀರುಪೂರೈಕೆಯನ್ನುಭಾರತಸರ್ಕಾರರದ್ದುಮಾಡಿದರೆಪಾಕಿಸ್ತಾನದಲ್ಲಿಭಾರಿಹಾಹಾಕಾರಉಂಟಾಗಲಿದೆಎಂದುಹೇಳಲಾಗಿದೆ.

ಪಿಎಎಫ್ನಿಂದಸಮರಾಭ್ಯಾಸ?ಪಿಒಕೆಸೇರಿದಂತೆಪಾಕ್ಉತ್ತರಭಾಗದಲ್ಲಿವಾಯುನೆಲೆಗಳಮುಚ್ಚುವಿಕೆಮತ್ತುಪಾಕಿಸ್ತಾನವಾಯುಸೇನೆ (ಪಿಎಎಫ್‌)ಜೆಟ್ವಿಮಾನಗಳಅಭ್ಯಾಸಕುರಿತುಅಲ್ಲಿನಮಾಧ್ಯಮಗಳಲ್ಲಿವರದಿಗಳಾಗಿವೆ. ಪಾಕ್ವಾಯುಸೇನೆಯಜೆಟ್ವಿಮಾನಗಳುಅಲ್ಲಿನಹೆದ್ದಾರಿಯೊಂದರಲ್ಲಿಭೂಸ್ಪರ್ಷಮಾಡಿದಹಾಗೂಹಾರಾಟನಡೆಸಿರುವಬಗ್ಗೆಮಾಧ್ಯಮವರದಿಗಳುತಿಳಿಸಿವೆ. ಆದರೆಬಗ್ಗೆಹೆಚ್ಚಿನಮಾಹಿತಿನೀಡಲುಐಎಸ್ನಿರಾಕರಿಸಿದ್ದು, ಅಂಥಬೆಳವಣಿಗೆಯೇನಡೆದಿಲ್ಲಎಂದುಪ್ರತಿಪಾದಿಸಿದೆ. ವಿಶ್ವಾದ್ಯಂತಮಾಧ್ಯಮಗಳಲ್ಲಿಬಗ್ಗೆವರದಿಪ್ರಕಟವಾಗುತ್ತಿದ್ದಂತೆಕರಾಚಿಸ್ಟಾಕ್ಎಕ್ಸ್ಚೇಂಜ್ನಲ್ಲಿವಹಿವಾಟುಏರುಪೇರುಉಂಟಾಯಿತು.

ಬಂಡಿಪೋರದಲ್ಲಿಉಗ್ರಬಲಿ: ಮಧ್ಯೆಉತ್ತರಕಾಶ್ಮೀರದಬಂಡಿಪೋರದಲ್ಲಿಭದ್ರತಾಸಿಬ್ಬಂದಿನಡೆಸಿದಕಾರ್ಯಾಚರಣೆಯಲ್ಲಿಓರ್ವಉಗ್ರಹತನಾಗಿದ್ದಾನೆ. ಇದರಜತೆಗೆಮತ್ತೆರಡುಒಳನುಸುಳುವಿಕೆಪ್ರಯತ್ನವನ್ನುಸೇನಾಪಡೆಗಳುಹಿಮ್ಮೆಟ್ಟಿಸಿವೆ

ನಿಷೇಧಕ್ಕೆನಿರಾಕರಣೆ:ಕಣಿವೆರಾಜ್ಯದಲ್ಲಿನಡೆಯುವಬೀದಿಪ್ರತಿಭಟನೆಗಳವೇಳೆಪೆಲೆಟ್ಗನ್ಬಳಕೆಗೆನಿಷೇಧಹೇರುವಂತೆಕೋರಲಾದಅರ್ಜಿಯನ್ನುಜಮ್ಮು-ಕಾಶ್ಮೀರಹೈಕೋರ್ಟ್ತಿರಸ್ಕರಿಸಿದೆ. ನಿಯಂತ್ರಣಕ್ಕೆಸಿಗದಗುಂಪುಗಳಿಂದಕಾಶ್ಮೀರದಬೀದಿಗಳಲ್ಲಿನಡೆಯುತ್ತಿರುವಪ್ರತಿಭಟನೆಗಳುಹಾಗೂವಾಸ್ತವಸ್ಥಿತಿಯನ್ನುಪರಿಗಣಿಸಿಕೋರ್ಟ್ನಿರ್ಣಯಕ್ಕೆಬಂದಿದೆ. ಪೆಲೆಟ್ಗನ್ಬಳಕೆಮಾಡಿರುವಅಧಿಕಾರಿಗಳವಿರುದ್ಧವಿಚಾರಣೆನಡೆಸುವಂತೆಕೋರಿದಅರ್ಜಿಯನ್ನೂನ್ಯಾಯಮೂರ್ತಿಗಳಾದಎನ್ಪೌಲ್ವಸಂತಕುಮಾರ್ಮತ್ತುಅಲಿಮುಹಮ್ಮದ್ಮಾಗ್ರೆನ್ಯಾಯಪೀಠತಳ್ಳಿಹಾಕಿದೆ.

20 ಭಯೋತ್ಪಾದಕರಹತ್ಯೆ?

ಉರಿಭಯೋತ್ಪಾದಕದಾಳಿಯಹಿನ್ನೆಲೆಯಲ್ಲಿಗಡಿರೇಖೆದಾಟಿಸಲುಯತ್ನಿಸಿದಸುಮಾರು 20 ಶಂಕಿತಭಯೋತ್ಪಾದಕರನ್ನುಹತ್ಯೆಮಾಡಲಾಗಿದೆಎಂದುಕ್ವಿಂಟ್‌’ ವರದಿಮಾಡಿದೆ. ಉರಿವಲಯದಲ್ಲಿಸೇನೆಯಎರಡುಘಟಕಗಳುಸೇನಾಹೆಲಿಕಾಪ್ಟರ್ಗಳಮೂಲಕಸೆ.20, 21ರಂದುಕಾರ್ಯಾಚರಣೆನಡೆಸಲಾಗಿದೆ. ಪಿಒಕೆಯಮೂರುಭಯೋತ್ಪಾದಕಶಿಬಿರಗಳಮೇಲೆದಾಳಿನಡೆಸಿವೆ. ದಾಳಿಯಲ್ಲಿಸುಮಾರು 200 ಮಂದಿಗಾಯಗೊಂಡಿರುವಸಾಧ್ಯತೆಗಳಿವೆಎಂದುಮೂಲಗಳುತಿಳಿಸಿರುವುದಾಗಿವರದಿಯಾಗಿದೆ.

ಅರ್ಜಿಪರಿಶೀಲನೆ: ಬಲೂಚಿಸ್ತಾನದನಾಯಕಬ್ರಹಾಮ್ದಾಘ್ಬುಗ್ತಿಯವರಭಾರತದಲ್ಲಿನರಾಜಕೀಯಆಶ್ರಯಕುರಿತಅರ್ಜಿಯನ್ನುಗೃಹಸಚಿವಾಲಯಪರಿಶೀಲಿಸಲಿದೆ. ಬುಗ್ತಿಯವರಅರ್ಜಿಗುರುವಾರಸ್ವೀಕಾರವಾಗಿದ್ದು, ಬಗ್ಗೆಪರಿಶೀಲಿಸಲಾಗುತ್ತದೆಎಂದುಮೂಲಗಳುತಿಳಿಸಿವೆ.