ನವದೆಹಲಿ/ಇಸ್ಲಾಮಾಬಾದ್(ಸೆ.22):ಜಮ್ಮುಮತ್ತುಕಾಶ್ಮೀರದಉರಿಯಲ್ಲಿಉಗ್ರರಿಂದದಾಳಿನಡೆದಹಿನ್ನೆಲೆಯಲ್ಲಿಕೇಂದ್ರಸರ್ಕಾರಪಾಕಿಸ್ತಾನಕ್ಕೆನೀಡುವಸಿಂಧೂನದಿನೀರಿನಪಾಲನ್ನುಕಡಿತಮಾಡುವಸಾಧ್ಯತೆಇದೆ. ಉಗ್ರರನ್ನುಮಟ್ಟಹಾಕುವಬಗ್ಗೆಈಹಿಂದಿನವಾಗ್ದಾನಪೂರೈಸದೇಇದ್ದರೆಈನಿಲುವನ್ನುಜಾರಿಮಾಡುವಬಗ್ಗೆಚಿಂತನೆನಡೆಸಲಾಗುತ್ತದೆಎಂದು ‘ಎನ್ಡಿಟಿವಿ’ ವರದಿಮಾಡಿದೆ. ಈಬಗ್ಗೆವಿದೇಶಾಂಗಇಲಾಖೆವಕ್ತಾರವಿಕಾಸ್ ಸ್ವರೂಪ್ರಸುದ್ದಿಗೋಷ್ಠಿಯಲ್ಲಿಯೂಪ್ರಸ್ತಾಪಮಾಡಿದ್ದಾರೆ. ‘‘ಸಹಕಾರಎನ್ನುವುದುಎರಡೂಕಡೆಗಳಿಂದನಡೆಯಬೇಕು,’’ಎಂದುಸ್ವರೂಪ್ ಹೇಳಿದಾಗಪತ್ರಕರ್ತರುಯಾವರೀತಿಯಕ್ರಮಎಂದುವಿಶೇಷವಾಗಿಕೇಳಿದಾಗ ‘‘ಸಿಂಧೂನದಿಒಪ್ಪಂದರದ್ದುಮಾಡುವಅಂಶವೂಪರಿಶೀಲನೆಯಲ್ಲಿದೆ,’’ಎಂದುಹೇಳಿದರು.
1960ರಲ್ಲಿಭಾರತಮತ್ತುಪಾಕಿಸ್ತಾನನದಿನೀರಿನಹಂಚಿಕೆಬಗ್ಗೆಒಪ್ಪಂದಕ್ಕೆಸಹಿಹಾಕಲಾಗಿತ್ತು. ಅದರಪ್ರಕಾರಶೇ.20ರಷ್ಟುನೀರನ್ನುಮಾತ್ರಭಾರತಕ್ಕೆಉಪಯೋಗಿಸಲುಅವಕಾಶಉಂಟು. ಒಂದುವೇಳೆನೀರುಪೂರೈಕೆಯನ್ನುಭಾರತಸರ್ಕಾರರದ್ದುಮಾಡಿದರೆಪಾಕಿಸ್ತಾನದಲ್ಲಿಭಾರಿಹಾಹಾಕಾರಉಂಟಾಗಲಿದೆಎಂದುಹೇಳಲಾಗಿದೆ.
ಪಿಎಎಫ್ನಿಂದಸಮರಾಭ್ಯಾಸ?ಪಿಒಕೆಸೇರಿದಂತೆಪಾಕ್ನಉತ್ತರಭಾಗದಲ್ಲಿವಾಯುನೆಲೆಗಳಮುಚ್ಚುವಿಕೆಮತ್ತುಪಾಕಿಸ್ತಾನವಾಯುಸೇನೆ (ಪಿಎಎಫ್)ಯಜೆಟ್ ವಿಮಾನಗಳಅಭ್ಯಾಸಕುರಿತುಅಲ್ಲಿನಮಾಧ್ಯಮಗಳಲ್ಲಿವರದಿಗಳಾಗಿವೆ. ಪಾಕ್ ವಾಯುಸೇನೆಯಜೆಟ್ ವಿಮಾನಗಳುಅಲ್ಲಿನಹೆದ್ದಾರಿಯೊಂದರಲ್ಲಿಭೂಸ್ಪರ್ಷಮಾಡಿದಹಾಗೂಹಾರಾಟನಡೆಸಿರುವಬಗ್ಗೆಮಾಧ್ಯಮವರದಿಗಳುತಿಳಿಸಿವೆ. ಆದರೆಈಬಗ್ಗೆಹೆಚ್ಚಿನಮಾಹಿತಿನೀಡಲುಐಎಸ್ಐನಿರಾಕರಿಸಿದ್ದು, ಅಂಥಬೆಳವಣಿಗೆಯೇನಡೆದಿಲ್ಲಎಂದುಪ್ರತಿಪಾದಿಸಿದೆ. ವಿಶ್ವಾದ್ಯಂತಮಾಧ್ಯಮಗಳಲ್ಲಿಈಬಗ್ಗೆವರದಿಪ್ರಕಟವಾಗುತ್ತಿದ್ದಂತೆಕರಾಚಿಸ್ಟಾಕ್ಎಕ್ಸ್ಚೇಂಜ್ನಲ್ಲಿವಹಿವಾಟುಏರುಪೇರುಉಂಟಾಯಿತು.
ಬಂಡಿಪೋರದಲ್ಲಿಉಗ್ರಬಲಿ: ಈಮಧ್ಯೆಉತ್ತರಕಾಶ್ಮೀರದಬಂಡಿಪೋರದಲ್ಲಿಭದ್ರತಾಸಿಬ್ಬಂದಿನಡೆಸಿದಕಾರ್ಯಾಚರಣೆಯಲ್ಲಿಓರ್ವಉಗ್ರಹತನಾಗಿದ್ದಾನೆ. ಇದರಜತೆಗೆಮತ್ತೆರಡುಒಳನುಸುಳುವಿಕೆಪ್ರಯತ್ನವನ್ನುಸೇನಾಪಡೆಗಳುಹಿಮ್ಮೆಟ್ಟಿಸಿವೆ
ನಿಷೇಧಕ್ಕೆನಿರಾಕರಣೆ:ಕಣಿವೆರಾಜ್ಯದಲ್ಲಿನಡೆಯುವಬೀದಿಪ್ರತಿಭಟನೆಗಳವೇಳೆಪೆಲೆಟ್ ಗನ್ ಬಳಕೆಗೆನಿಷೇಧಹೇರುವಂತೆಕೋರಲಾದಅರ್ಜಿಯನ್ನುಜಮ್ಮು-ಕಾಶ್ಮೀರಹೈಕೋರ್ಟ್ ತಿರಸ್ಕರಿಸಿದೆ. ನಿಯಂತ್ರಣಕ್ಕೆಸಿಗದಗುಂಪುಗಳಿಂದಕಾಶ್ಮೀರದಬೀದಿಗಳಲ್ಲಿನಡೆಯುತ್ತಿರುವಪ್ರತಿಭಟನೆಗಳುಹಾಗೂವಾಸ್ತವಸ್ಥಿತಿಯನ್ನುಪರಿಗಣಿಸಿಕೋರ್ಟ್ ಈನಿರ್ಣಯಕ್ಕೆಬಂದಿದೆ. ಪೆಲೆಟ್ ಗನ್ ಬಳಕೆಮಾಡಿರುವಅಧಿಕಾರಿಗಳವಿರುದ್ಧವಿಚಾರಣೆನಡೆಸುವಂತೆಕೋರಿದಅರ್ಜಿಯನ್ನೂನ್ಯಾಯಮೂರ್ತಿಗಳಾದಎನ್ ಪೌಲ್ ವಸಂತಕುಮಾರ್ ಮತ್ತುಅಲಿಮುಹಮ್ಮದ್ ಮಾಗ್ರೆನ್ಯಾಯಪೀಠತಳ್ಳಿಹಾಕಿದೆ.
20 ಭಯೋತ್ಪಾದಕರಹತ್ಯೆ?
ಉರಿಭಯೋತ್ಪಾದಕದಾಳಿಯಹಿನ್ನೆಲೆಯಲ್ಲಿಗಡಿರೇಖೆದಾಟಿಸಲುಯತ್ನಿಸಿದಸುಮಾರು 20 ಶಂಕಿತಭಯೋತ್ಪಾದಕರನ್ನುಹತ್ಯೆಮಾಡಲಾಗಿದೆಎಂದು ‘ದಕ್ವಿಂಟ್’ ವರದಿಮಾಡಿದೆ. ಉರಿವಲಯದಲ್ಲಿಸೇನೆಯಎರಡುಘಟಕಗಳುಸೇನಾಹೆಲಿಕಾಪ್ಟರ್ಗಳಮೂಲಕಸೆ.20, 21ರಂದುಈಕಾರ್ಯಾಚರಣೆನಡೆಸಲಾಗಿದೆ. ಪಿಒಕೆಯಮೂರುಭಯೋತ್ಪಾದಕಶಿಬಿರಗಳಮೇಲೆದಾಳಿನಡೆಸಿವೆ. ಈದಾಳಿಯಲ್ಲಿಸುಮಾರು 200 ಮಂದಿಗಾಯಗೊಂಡಿರುವಸಾಧ್ಯತೆಗಳಿವೆಎಂದುಮೂಲಗಳುತಿಳಿಸಿರುವುದಾಗಿವರದಿಯಾಗಿದೆ.
ಅರ್ಜಿಪರಿಶೀಲನೆ: ಬಲೂಚಿಸ್ತಾನದನಾಯಕಬ್ರಹಾಮ್ದಾಘ್ ಬುಗ್ತಿಯವರಭಾರತದಲ್ಲಿನರಾಜಕೀಯಆಶ್ರಯಕುರಿತಅರ್ಜಿಯನ್ನುಗೃಹಸಚಿವಾಲಯಪರಿಶೀಲಿಸಲಿದೆ. ಬುಗ್ತಿಯವರಅರ್ಜಿಗುರುವಾರಸ್ವೀಕಾರವಾಗಿದ್ದು, ಈಬಗ್ಗೆಪರಿಶೀಲಿಸಲಾಗುತ್ತದೆಎಂದುಮೂಲಗಳುತಿಳಿಸಿವೆ.
