ಚವಾಣ್ ಬಿಡುಗಡೆ ಸುದ್ದಿಯನ್ನ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಶ್ ಭಮ್ರೆ ಖಚಿತಪಡಿಸಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ವಾಘಾ ಗಡಿಯಲ್ಲಿ ಭಾರತೀಯ ಸೇನೆಗೆ ಯೋಧ ಚವಾಣ್`ರನ್ನ ಹಸ್ತಾಂತರಿಸಲಾಗಿದೆ.
ನವದೆಹಲಿ(ಜ.21): ಸೌಹಾರ್ದತೆಯ ಪ್ರತೀಕವಾಗಿ ಪಾಕಿಸ್ತಾನ ಸರ್ಕಾರ ಭಾರತೀಯ ಯೋಧ ಚಂದು ಚವಾಣ್`ನನ್ನ ಬಿಡುಗಡೆಗೊಳಿಸಿದೆ. ಕಾಶ್ಮೀರದ ರಾಷ್ಟ್ರೀಯ ರೈಫ್ಲ್ ಯೋಧ ಚವಾಣ್, ಕಳೆದ ವರ್ಷ ಆಕಸ್ಮಿಕವಾಗಿ ಗಡಿ ರೇಖೆ ದಾಟಿದ್ದಾಗ ಪಾಕಿಸ್ತಾನದ ಸೈನಿಕರು ಬಂಧಿಸಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚವಾಣ್ ಬಿಡುಗಡೆ ಸುದ್ದಿಯನ್ನ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಶ್ ಭಮ್ರೆ ಖಚಿತಪಡಿಸಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ವಾಘಾ ಗಡಿಯಲ್ಲಿ ಭಾರತೀಯ ಸೇನೆಗೆ ಯೋಧ ಚವಾಣ್`ರನ್ನ ಹಸ್ತಾಂತರಿಸಲಾಗಿದೆ.
